CrimeNEWSದೇಶ-ವಿದೇಶ

ಬ್ಯಾನೆಟ್‌ ಹಿಡಿದುಕೊಂಡಿದ್ದ ಮಹಿಳೆಯ ಅರ್ಧ ಕಿಮೀ ಎಳೆದುಕೊಂಡು ಹೋದ ಕಾರು

ವಿಜಯಪಥ ಸಮಗ್ರ ಸುದ್ದಿ

ಹನುಮಾನಘಡ್: ಕಾರೊಂದರ ಚಾಲಕ ಬ್ಯಾನೆಟ್‌ ಹಿಡಿದುಕೊಂಡಿದ್ದ ಮಹಿಳೆಯೊಬ್ಬರನ್ನು ಅರ್ಧ ಕಿಲೋಮೀಟರ್‌ ದೂರ ಎಳೆದುಕೊಂಡು ಹೋಗಿರುವ ಘಟನೆ ರಾಜಸ್ತಾನದ ಹನುಮಾನಘಡ್‌ನಲ್ಲಿ ನಡೆದಿದೆ.

ಈ ಒಂದು ಭಯಂಕರ ಘಟನೆ ನೂರು ಮಿಟರ್​ ಅಲ್ಲ, ಇನ್ನೂರು ಮೀಟರ್​ ಅಲ್ಲ, ಬರೋಬ್ಬರಿ ಅರ್ಧ ಕಿಲೋಮೀಟರ್​ ನಷ್ಟು ದೂರ ಕಾರಿನ ಬ್ಯಾನೆಟ್​ ಹಿಡಿದುಕೊಂಡೆ ಮಹಿಳೆ ಕಿರುಚಿಕೊಂಡು ಹೋಗಿದ್ದಾರೆ.

ಮಹಿಳೆ ಕಾಪಾಡಿ ಕಾಪಾಡಿ ಎಂದು ಕೂಗಿಕೊಳ್ತಿದ್ರು, ಇತ್ತ ನೂರಾರು ಜನ ಸಾರ್ವಜನಿಕರು ಅದನ್ನ ನೋಡಿ, ಕಾರು ನಿಲ್ಲಿಸಿ ಅಂತ ಹಿಂದೆ ಓಡಿದ್ದಾರೆ. ಅದರು ಏನೂ ಮಾಡಲಾಗದ ಪರಿಸ್ಥಿತಿ ಆ ವೇಳೆ ನಿರ್ಮಾಣವಾಗಿತ್ತು.

ರಾಜಸ್ತಾನದ ಹನುಮಾನಘಡ್‌ನಲ್ಲಿ ನಡೆದುರಯವ ಈ ಘಟನೆಯಿಂದ ಬೆಚ್ಚಿಬಿದ್ದಿರುವ ಹತ್ತಾರು ಜನರು ಕಾರು ನಿಲ್ಲಿಸಿ ಕಾರು ನಿಲ್ಲಿಸಿ ಅಂತ ಕೂಗಿದರು ನಿಲ್ಲಿಸಿಲ್ಲ. ಅರ್ಧ ಕಿಮೀ ಓಡಿಸಿಕೊಂಡು ಹೋಗಿ ಬಳಿಕ ನಿಲ್ಲಿಸಿದ್ದಾನೆ. ಇನ್ನು ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ರೂ ಕೂಡ ಮಹಿಳೆ ಕಾರಿನ ಚಕ್ರದಡಿ ಸಿಲುಕಿಕೊಳ್ಳುತ್ತಿದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ