ರಾಜ್ಯ ಸಾರಿಗೆ ನೌಕರರು 2018ರಲ್ಲೇ ಸರ್ಕಾರಿ ನೌಕರರೆಂದು ಪರಿಗಣಿಸಲು ಸಿಎಂ, ಪ್ರಧಾನಿಗೆ ಪತ್ರ ಬರೆದಿದ್ದರು

ವಿಜಯಪಥ ಸಮಗ್ರ ಸುದ್ದಿಬೆಂಗಳೂರು: ಸಾರಿಗೆಯ ನಾಲ್ಕೂ ನಿಗಮಗಳನ್ನು ವಿಲೀನ ಮಾಡಿ ಕರ್ನಾಟಕ ಸರ್ಕಾರ ರಸ್ತೆ ಸಾರಿಗೆ ಇಲಾಖೆಯಿಂದ ಘೋಷಣೆ ಮಾಡುವಂತೆ 2018ರಿಂದಲೂ ಸಾರಿಗೆ ನೌಕರರು ಒತ್ತಾಯಿಸುತ್ತಿದ್ದಾರೆ. ಆದರೆ, ಸರ್ಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇನ್ನು ಸಾರಿಗೆ ನಿಗಮದಲ್ಲೇ ಕಚೇರಿ ಸ್ವಚ್ಛ ಮಾಡುವ ನೌಕರರಿಗೆ ಸಿಗುತ್ತಿರುವಷ್ಟು ವೇತನ ಚಾಲನಾ ಸಿಬ್ಬಂದಿಗೆ ಸಿಗುತ್ತಿಲ್ಲ. ಇದನ್ನು ನೋಡಿದರೆ, ಸರ್ಕಾರದ ನೌಕರರ ವೇತನದೊಂದಿಗೆ ನಮ್ಮ ವೇತನವನ್ನು ತಾಳೆ ಮಾಡುವುದಾದರೂ ಹೇಗೆ? ನಮಗಿಂತಲೂ ಕಡಿಮೆ ಅಂಕ ಪಡೆದು ಪಿಯುಸಿ ಪಾಸ್‌ … Continue reading ರಾಜ್ಯ ಸಾರಿಗೆ ನೌಕರರು 2018ರಲ್ಲೇ ಸರ್ಕಾರಿ ನೌಕರರೆಂದು ಪರಿಗಣಿಸಲು ಸಿಎಂ, ಪ್ರಧಾನಿಗೆ ಪತ್ರ ಬರೆದಿದ್ದರು