ಘಟಕ 28ರ ಮಹಮದ್‌ ಇಸ್ಮೈಲ್‌- ಅಂದು ಬಿಎಂಟಿಸಿ ಚಾಲಕ ಇಂದು ಭಿಕ್ಷುಕ

ವಿಜಯಪಥ ಸಮಗ್ರ ಸುದ್ದಿಬೆಂಗಳೂರು: ಬಿಎಂಟಿಸಿ 28ನೇ ಘಟಕದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಮದ್‌ ಇಸ್ಮೈಲ್‌  ಅವರು ಸಾರಿಗೆ ನೌಕರರು ಆರಂಭಿಸಿ ಮುಷ್ಕರದ ವೇಳೆ ವಜಾಗೊಂಡಿದ್ದು ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡದ ಹಿನ್ನೆಲೆಯಲ್ಲಿ ಅವರು ಇಂದು ಜೀನವ ನಿರ್ವಾಹಣೆಗಾಗಿ ಭಿಕ್ಷೆ ಬೇಡುತ್ತಿದ್ದಾರೆ. ಅವರು ಭಿಕ್ಷೆ ಬೇಡುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ವಿಜಯಪಥ ಮೂಲ ಹುಡುಕಿಕೊಂಡು ಹೋದಾಗ ಚಾಲಕ ಮಹಮದ್‌ ಇಸ್ಮೈಲ್‌ ಅವರಿಗೆ ಕಿಡ್ನಿ ಸಮಸ್ಯೆ ಇರುವುದು ತಿಳಿದು ಬಂತು. ಈ ನಡುವೆ ಏ.7ರಿಂದ ಸಾರಿಗೆ ನೌಕರರು ಆರಂಭಿಸಿದ … Continue reading ಘಟಕ 28ರ ಮಹಮದ್‌ ಇಸ್ಮೈಲ್‌- ಅಂದು ಬಿಎಂಟಿಸಿ ಚಾಲಕ ಇಂದು ಭಿಕ್ಷುಕ