ಭಿಕ್ಷೆ ಬೇಡುತ್ತಿದ್ದ ಬಿಎಂಟಿಸಿ ಚಾಲಕ ಇಸ್ಮೈಲ್‌ಗೆ ವಕೀಲ ಶಿವರಾಜುರಿಂದ ದೊಡ್ಡಮಟ್ಟದಲ್ಲಿಆರ್ಥಿಕ ಸಹಾಯ

ವಿಜಯಪಥ ಸಮಗ್ರ ಸುದ್ದಿಬೆಂಗಳೂರು: ಬಿಎಂಟಿಸಿ 28ನೇ ಘಟಕದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಮದ್‌ ಇಸ್ಮೈಲ್‌ ಅವರು ಸಾರಿಗೆ ನೌಕರರು ಆರಂಭಿಸಿ ಮುಷ್ಕರದ ವೇಳೆ ವಜಾಗೊಂಡಿದ್ದಾರೆ. ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡದ ಹಿನ್ನೆಲೆಯಲ್ಲಿ ಅವರು ಇಂದು ಜೀನವ ನಿರ್ವಾಹಣೆಗಾಗಿ ಭಿಕ್ಷೆ ಬೇಡುತ್ತಿರುವುದರ ಬಗ್ಗೆ ತಿಳಿದುಕೊಂಡ ಸುಪ್ರೀಂ ಕೋರ್ಟ್‌ ಹಾಗೂ ಕರ್ನಾಟಕ ಹೈ ಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜು ಮಹಮದ್‌ ಇಸ್ಮೈಲ್‌ ಅವರಿಗೆ ಧನಸಹಾಯ ಮಾಡಿದ್ದಾರೆ. ಬುಧವಾರ ಹೈ ಕೋರ್ಟ್‌ನಲ್ಲಿ ತುರ್ತುವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ವಕೀಲರಿಗೆ ಬಿಎಂಟಿಸಿ ನೌಕರರು ವಿಷಯ ತಿಳಿಸಿದ್ದಾರೆ. … Continue reading ಭಿಕ್ಷೆ ಬೇಡುತ್ತಿದ್ದ ಬಿಎಂಟಿಸಿ ಚಾಲಕ ಇಸ್ಮೈಲ್‌ಗೆ ವಕೀಲ ಶಿವರಾಜುರಿಂದ ದೊಡ್ಡಮಟ್ಟದಲ್ಲಿಆರ್ಥಿಕ ಸಹಾಯ