ನಂದಿಬೆಟ್ಟ ಬಂದ್: ಬ್ರಹ್ಮಗಿರಿ ಬೆಟ್ಟವೇರಿ ಪ್ರವಾಸಿಗರ ಮೋಜು ಮಸ್ತಿ

ವಿಜಯಪಥ ಸಮಗ್ರ ಸುದ್ದಿಚಿಕ್ಕಬಳ್ಳಾಪುರ: ಮತ್ತೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಂದಿಬೆಟ್ಟ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ ಇತ್ತ ನಂದಿಬೆಟ್ಟ ಬಂದ್ ಆಗಿರುವುದರಿಂದ ಪ್ರವಾಸಿಗರು ಪಕ್ಕದ ಬ್ರಹ್ಮಗಿರಿ ಬೆಟ್ಟ ಏರಿ ಹುಚ್ಚಾಟ ಪ್ರದರ್ಶಿಸಿದ್ದಾರೆ. ಆದರೆ ಇದರಿಂದ ಕೊರೊನಾ ತನ್ನ ರೌದ್ರನರ್ತನ ತೋರಬಹುದು ಎಂಬ ಆತಂಕದಲ್ಲಿದೆ ಜಿಲ್ಲಾಡಳಿತ. ಇನ್ನು ಕೊರೊನಾ ಮೂರನೇ ಅಲೆಗೂ ಪ್ರವಾಸಿಗರು ಡೋಂಟ್ ಕೇರ್ ಎಂಬಂತೆ ವರ್ತಿಸುತ್ತಿದ್ದು, ವಿಶ್ವವಿಖ್ಯಾತ ನಂದಿಗಿರಿಧಾಮದತ್ತ ಸಾವಿರಾರು ಮಂದಿ ಆಗಮಿಸಿದ್ದಾರೆ. ಬೆಳ್ಳಂ ಬೆಳಗ್ಗೆ ಕಾರು ಹಾಗೂ ಬೈಕ್ ಗಳಲ್ಲಿ … Continue reading ನಂದಿಬೆಟ್ಟ ಬಂದ್: ಬ್ರಹ್ಮಗಿರಿ ಬೆಟ್ಟವೇರಿ ಪ್ರವಾಸಿಗರ ಮೋಜು ಮಸ್ತಿ