ಪಿರಿಯಾಪಟ್ಟಣ: ಅಭಿನಯ ಶಾರದೆ ಜಯಂತಿಗೆ ನುಡಿನಮನ

ವಿಜಯಪಥ ಸಮಗ್ರ ಸುದ್ದಿಪಿರಿಯಾಪಟ್ಟಣ: ಕನ್ನಡ ಚಿತ್ರರಂಗದ ಖ್ಯಾತ ನಟಿ, ಅಭಿನಯ ಶಾರದೆ ಜಯಂತಿಯವರಿಗೆ ಪಿರಿಯಾಪಟ್ಟಣ ತಾಲೂಕು ಗಾನ ಕೋಗಿಲೆ ವಾದ್ಯಗೋಷ್ಠಿ, ಲಘು ಸಂಗೀತ ಮತ್ತು ನೃತ್ಯ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಘದ ಅಧ್ಯಕ್ಷ ಪಿ.ವಿ.ವಿಶ್ವನಾಥ್ ಮಾತನಾಡಿ, ಕನ್ನಡ ಚಿತ್ರರಂಗದ ಅಭಿನಯ ಶಾರದೆ ತನ್ನ ಅಭಿನಯದ ಪಯಣವನ್ನು ನಿಲ್ಲಿಸಿರುವುದು ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದರು. ಜಯಂತಿಯವರು ಬಹುಭಾಷ ನಟಿಯಾಗಿದ್ದು ತಮ್ಮ ಅದ್ಭುತ ನಟನೆಯ … Continue reading ಪಿರಿಯಾಪಟ್ಟಣ: ಅಭಿನಯ ಶಾರದೆ ಜಯಂತಿಗೆ ನುಡಿನಮನ