ಕ್ಲೈಮ್ಯಾಕ್ಸ್‍ನಲ್ಲಿ ಈ ಇವರಿಬ್ಬರಿಗೂ ತಪ್ಪಿದ ಪಟ್ಟ ಲಾಬಿ ಮಾಡದ ಬೊಮ್ಮಾಯಿಗೆ ಒಲಿದ ಅದೃಷ್ಟ

ವಿಜಯಪಥ ಸಮಗ್ರ ಸುದ್ದಿಬೆಂಗಳೂರು: ಸಿಎಂ ರೇಸ್‍ನಲ್ಲಿದ್ದ ಬೆಲ್ಲದ್, ನಿರಾಣಿ ಪೈಕಿ ಒಬ್ಬರನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಕ್ಲೈಮ್ಯಾಕ್ಸ್‍ನಲ್ಲಿ ಇವರಿಬ್ಬರಿಗೂ ಪಟ್ಟ ತಪ್ಪಿದ್ದು ಲಾಬಿ ಮಾಡದ ಬಸವರಾಜ ಬೊಮ್ಮಾಯಿ ಅವರಿಗೆ ಒಲಿದು ಬಂದಿದೆ. ಮಾಧ್ಯಮಗಳಲ್ಲಿ ಹಲವಾರು ಹೆಸರುಗಳು ಕೇಳಿ ಬಂದಿದ್ದವು ಆದರೆ, ಅಂತಿಮವಾಗಿ ಏನು ಗೊತ್ತಿಲ್ಲದಂತೆ ಹೈ ಕಮಾಂಡ್‌ ಭೇಟಿ ಮಾಡಿದ್ದ ಬೊಮ್ಮಾಯಿ ಯಾವ ವಿಷಯವನ್ನು ಬಿಟ್ಟುಕೊಡದೆ. ಏನು ಗೊತ್ತಿಲ್ಲದವರಂತೆ ಇದ್ದರು. ಮಾಧ್ಯಮಗಳು ಆ ಬಗ್ಗೆ ಕೊಂಚವು ಯೋಚಿಸದೆ ತಮಗಿಷ್ಟವಾದ ನಾಯಕರ ಬಗ್ಗೆ … Continue reading ಕ್ಲೈಮ್ಯಾಕ್ಸ್‍ನಲ್ಲಿ ಈ ಇವರಿಬ್ಬರಿಗೂ ತಪ್ಪಿದ ಪಟ್ಟ ಲಾಬಿ ಮಾಡದ ಬೊಮ್ಮಾಯಿಗೆ ಒಲಿದ ಅದೃಷ್ಟ