ಸಾರಿಗೆ ನೌಕರರ ಜಂಟಿ ವಕಾಲತ್ತಿಗೆ ವಿದಾಯ ಹೇಳಿದ ವಕೀಲ ಶಿವರಾಜು: ಮತ್ತೆ ನೌಕರರ ಪರ ನಿಲ್ಲವರೇ ಸುಪ್ರೀಂ ಕೋರ್ಟ್‌ ವಕೀಲರು?

ವಿಜಯಪಥ ಸಮಗ್ರ ಸುದ್ದಿಬೆಂಗಳೂರು: ಸಾರಿಗೆ ನೌಕರರ ಪರವಾಗಿ ರಾಜ್ಯ ಹೈ ಕೋರ್ಟ್‌ ನಲ್ಲಿ PIL ರಿಟ್‌ಪಿಟಿಷನ್‌ ನಂ.8012/2021 ಈ ಪ್ರಕರಣದಲ್ಲಿ  ಜಂಟಿಯಾಗಿ ವಕಾಲತ್ತು ವಹಿಸಿದ್ದ ಸುಪ್ರೀಂ ಕೋರ್ಟ್‌ ಹಾಗೂ ಕರ್ನಾಟಕ ಹೈ ಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜು ಶುಕ್ರವಾರ ಈ ಪ್ರಕರಣ ಸಂಬಂಧ ಎನ್‌ಒಸಿ ನೀಡಿರುವ ಬಗ್ಗೆ ಹೈ ಕೋರ್ಟ್‌ ಗಮನಕ್ಕೆ ತಂದು ಪ್ರಕರಣದಿಂದ ನಿವೃತ್ತರಾಗುತ್ತಿರುವುದಾಗಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧದ ಪ್ರಕರಣಗಳ ವಕಾಲತ್ತು ವಹಿಸಿದ್ದು ಜತಗೆ ಕೆಲ ಮಾಜಿ ಶಾಸಕರು ಮತ್ತು … Continue reading ಸಾರಿಗೆ ನೌಕರರ ಜಂಟಿ ವಕಾಲತ್ತಿಗೆ ವಿದಾಯ ಹೇಳಿದ ವಕೀಲ ಶಿವರಾಜು: ಮತ್ತೆ ನೌಕರರ ಪರ ನಿಲ್ಲವರೇ ಸುಪ್ರೀಂ ಕೋರ್ಟ್‌ ವಕೀಲರು?