ಬೊಮ್ಮಾಯಿ ಸಂಪುಟಕ್ಕೆ ಹಳಬರು ಹೊಸಬರು ನೂತನ ಸಚಿವರು

ವಿಜಯಪಥ ಸಮಗ್ರ ಸುದ್ದಿಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ 29  ಶಾಸಕರು ಇಂದು ಅಪರಾಹ್ನ 2.15 ರಿಂದ 3.26ರವರೆಗೆ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಸಚಿವರಾಗಿ ಮೊದಲಿಗೆ ಗೋವಿಂದ ಕಾರಜೋಳ ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಆರ್‌.ಆರ್‌.ನಗರ ಶಾಸಕ ಮುನಿರತ್ನ ಅವರು 29ನೆಯವರಾಗಿ  ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಮಾರಂಭ ಪೂರ್ಣಗೊಂಡಿತು. ಮೊದಲಿಗೆ ಗೋವಿಂದ ಕಾರಜೋಳ-ಮುಧೋಳ,  ಬಳಿಕ ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ, … Continue reading ಬೊಮ್ಮಾಯಿ ಸಂಪುಟಕ್ಕೆ ಹಳಬರು ಹೊಸಬರು ನೂತನ ಸಚಿವರು