ಬೊಮ್ಮಾಯಿ ಜೆಡಿಎಸ್‌ ಒದ್ದು ಹೊರಹೋಗಿದ್ದು ಏಕೆ: ಉತ್ತರಿಸುವಿರ ಎಚ್‌ಡಿಕೆ ಎಂದ ಈಶ್ವರಪ್ಪ

ವಿಜಯಪಥ ಸಮಗ್ರ ಸುದ್ದಿಬಾಗಲಕೋಟೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಪ್ರಾಡಕ್ಟ್ ಎಂದು ಹೆಮ್ಮೆಯಿಂದ ಹೇಳುತ್ತೀರಲ್ಲ ಅವರು ಜನತಾದಳ ಒದ್ದುಹೋಗಿದ್ದೇಕೆ? ಇದಕ್ಕೆ ಉತ್ತರ ಕೊಡಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ. ಬೊಮ್ಮಾಯಿ ನಮ್ಮ ಪ್ರಾಡಕ್ಟ್ ಎಂದಿದ್ದ ಕುಮಾರಸ್ವಾಮಿ ಹೇಳಿಕೆಗೆ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಜನತಾದಳವನ್ನು ಒದ್ದು ಬಿಜೆಪಿಗೆ ಬಂದರು, ಅದರ ಬಗ್ಗೆ ಹೇಳಿ ಕುಮಾರಸ್ವಾಮಿಯವರೇ. ಪಕ್ಷ ಸಂಘಟಿಸುವ ಯಾರಿಗಾದರೂ ಒಳ್ಳೆ … Continue reading ಬೊಮ್ಮಾಯಿ ಜೆಡಿಎಸ್‌ ಒದ್ದು ಹೊರಹೋಗಿದ್ದು ಏಕೆ: ಉತ್ತರಿಸುವಿರ ಎಚ್‌ಡಿಕೆ ಎಂದ ಈಶ್ವರಪ್ಪ