KSRTC: ಹೊರಗುತ್ತಿಗೆ ಚಾಲಕರ ನೇಮಕಕ್ಕೆ 30-40 ಸಾವಿರ ರೂ. ಲಂಚ ಪಡೆದು ಕೆಲಸ ಕೊಡುತ್ತಿರುವ ಅಧಿಕಾರಿಗಳು- ಭ್ರಷ್ಟರಿಗೆ ಕಡಿವಾಣವೇ ಇಲ್ಲ! 1 min read Crime Latest ನಮ್ಮರಾಜ್ಯ KSRTC: ಹೊರಗುತ್ತಿಗೆ ಚಾಲಕರ ನೇಮಕಕ್ಕೆ 30-40 ಸಾವಿರ ರೂ. ಲಂಚ ಪಡೆದು ಕೆಲಸ ಕೊಡುತ್ತಿರುವ ಅಧಿಕಾರಿಗಳು- ಭ್ರಷ್ಟರಿಗೆ ಕಡಿವಾಣವೇ ಇಲ್ಲ! Deva Raj December 17, 2024 ಚಾಮರಾಜನಗರ: ಕರ್ನಾಕಟ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಚಾಲಕರ ಹೊರಗುತ್ತಿಗೆ ಹುದ್ದೆಯ ನೇಮಕಾತಿಯಲ್ಲೂ ಕೂಡ ಗೋಲ್ಮಾಲ್ ನಡೆಯುತ್ತಿದ್ಯಾ ಎಂಬ ಪ್ರಶ್ನೆ ಈ...Read More
ಸುವರ್ಣ ವಿಧಾನಸೌಧ: ಸಾರಿಗೆ ನೌಕರರ ವೇತನ ಪರಿಷ್ಕರಣೆ, 38 ತಿಂಗಳ ವೇತನ ಹಿಂಬಾಕಿ ಸಂಬಂಧ ಚರ್ಚೆ Latest ನಮ್ಮರಾಜ್ಯ ರಾಜಕೀಯ ಸುವರ್ಣ ವಿಧಾನಸೌಧ: ಸಾರಿಗೆ ನೌಕರರ ವೇತನ ಪರಿಷ್ಕರಣೆ, 38 ತಿಂಗಳ ವೇತನ ಹಿಂಬಾಕಿ ಸಂಬಂಧ ಚರ್ಚೆ Deva Raj December 17, 2024 ಬೆಳಗಾವಿ: (ಸುವರ್ಣ ವಿಧಾನಸೌಧ) ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ವೇತನ ಪರಿಷ್ಕರಣೆ ಮತ್ತು 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಸಂಬಂಧ...Read More
KSRTC: ಡಿ.31ರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಸಾರಿಗೆ ನೌಕರರ ಮುಷ್ಕರಕ್ಕೆ ವಿರೋಧ Latest ನಮ್ಮಜಿಲ್ಲೆ ನಮ್ಮರಾಜ್ಯ KSRTC: ಡಿ.31ರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ಸಾರಿಗೆ ನೌಕರರ ಮುಷ್ಕರಕ್ಕೆ ವಿರೋಧ Deva Raj December 17, 2024 ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆತ ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಡಿ.31ರಂದು ಕರೆ ನೀಡಿರುವ...Read More
KSRTC- ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ಕೊಡಿ, 38 ತಿಂಗಳ ಹಿಂಬಾಕಿಗಾಗಿ ಸಾರಿಗೆ ನೌಕರರ ಪರ 500 ಕಿಮೀ ಪಾದಯಾತ್ರೆ ಹೊರಟ ಆಧುನಿಕ ಗಾಂಧಿ Latest ನಮ್ಮಜಿಲ್ಲೆ ನಮ್ಮರಾಜ್ಯ KSRTC- ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ಕೊಡಿ, 38 ತಿಂಗಳ ಹಿಂಬಾಕಿಗಾಗಿ ಸಾರಿಗೆ ನೌಕರರ ಪರ 500 ಕಿಮೀ ಪಾದಯಾತ್ರೆ ಹೊರಟ ಆಧುನಿಕ ಗಾಂಧಿ Deva Raj August 10, 2024 ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಅನೇಕ ನೌಕರರ ಸಂಘಟನೆಗಳು ಕೆಲಸ ಮಾಡುತ್ತಿವೆ, ಇಂದು ನಿಗಮದ ನೌಕರರೂ ಕೂಡ ಹಿಂದೆಂದೂ ಇಲ್ಲದಂತಹ ಅಪಾರವಾದ...Read More
NWKRTC: ಡ್ಯೂಟಿ ಮೇಲೆ ಗರ್ಭಪಾತವಾಗಿ ಆಸ್ಪತ್ರೆ ಸೇರಿದ ನಿರ್ವಾಹಕಿಗೆ ಡ್ಯೂಟಿಗೆ ಬರುವಂತೆ ಕಿರುಕುಳ ನೀಡಿ ಅಮಾನತು- ಮಾನವೀಯತೆಯೇ ಇಲ್ಲದ ಡಿಸಿ, ಡಿಎಂ 1 min read Crime Latest ನಮ್ಮಜಿಲ್ಲೆ NWKRTC: ಡ್ಯೂಟಿ ಮೇಲೆ ಗರ್ಭಪಾತವಾಗಿ ಆಸ್ಪತ್ರೆ ಸೇರಿದ ನಿರ್ವಾಹಕಿಗೆ ಡ್ಯೂಟಿಗೆ ಬರುವಂತೆ ಕಿರುಕುಳ ನೀಡಿ ಅಮಾನತು- ಮಾನವೀಯತೆಯೇ ಇಲ್ಲದ ಡಿಸಿ, ಡಿಎಂ Deva Raj June 29, 2024 ಬಾಗಲಕೋಟೆ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಾಗಲಕೋಟೆ ವಿಭಾಗದ ಇಳಕಲ್ ಘಟಕದ ಗರ್ಭಿಣಿ ನಿರ್ವಾಹಕರೊಬ್ಬರು ಪರಿಪರಿಯಾಗಿ ಬೇಡಿಕೊಂಡರು ಲೈಟ್ ಡ್ಯೂಟಿ ಕೊಡದೆ...Read More
220 ಕೊಟಿ ರೂ. ನಿವೃತ್ತರಿಗೆ ಕೊಡೋಕೆ ಸುದೀರ್ಘ 93 ದಿನಗಳ ಕಾಲಾವಕಾಶ ಕೊಟ್ಟ KSRTC ಎಂಡಿ ನಡೆ ತೀರಾ ಹಾಸ್ಯಾಸ್ಪದ: ನಿವೃತ್ತ ಅಧಿಕಾರಿ ನಟರಾಜ್ ಆಕ್ರೋಶ 1 min read Latest ನಮ್ಮರಾಜ್ಯ 220 ಕೊಟಿ ರೂ. ನಿವೃತ್ತರಿಗೆ ಕೊಡೋಕೆ ಸುದೀರ್ಘ 93 ದಿನಗಳ ಕಾಲಾವಕಾಶ ಕೊಟ್ಟ KSRTC ಎಂಡಿ ನಡೆ ತೀರಾ ಹಾಸ್ಯಾಸ್ಪದ: ನಿವೃತ್ತ ಅಧಿಕಾರಿ ನಟರಾಜ್ ಆಕ್ರೋಶ Deva Raj June 28, 2024 ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು, ನೌಕರರಿಗೆ 2020ನೇ ಸಾಲಿನ ವೇತನ ಪರಿಷ್ಕರಣೆ ಆಗಿದ್ದು, ಅದರಲ್ಲಿ ನಿವೃತ್ತಿ ನೌಕರರಿಗೆ...Read More
ಬೀಡನಹಳ್ಳಿ: ವಿಜೃಂಭಣೆಯಿಂದ ನೆರವೇರಿದ ಶ್ರೀನಂದಿಬಸವೇಶ್ವರ ಸ್ವಾಮಿಯ 12ನೇ ಕೊಂಡೋತ್ಸವ Latest ನಮ್ಮಜಿಲ್ಲೆ ಸಂಸ್ಕೃತಿ ಬೀಡನಹಳ್ಳಿ: ವಿಜೃಂಭಣೆಯಿಂದ ನೆರವೇರಿದ ಶ್ರೀನಂದಿಬಸವೇಶ್ವರ ಸ್ವಾಮಿಯ 12ನೇ ಕೊಂಡೋತ್ಸವ Deva Raj March 18, 2024 ಬನ್ನೂರು: ಹೋಬಳಿಯ ಬೀಡನಹಳ್ಳಿ ಶ್ರೀ ನಂದಿಬಸವೇಶ್ವರ ಸ್ವಾಮಿಯ 12ನೇ ಕೊಂಡ ಮಹೋತ್ಸವ ಸೋಮವಾರ ಮಾ.18ರ ಮುಂಜಾನೆ 6ರಿಂದ 6.45ರವರೆಗೆ ವಿಜೃಂಭಣೆಯಿಂದ ನೆರವೇರಿತು. ತಿ.ನರಸೀಪುರ...Read More
NWKRTC: 200-300 ರೂ. ಕೊಟ್ಟರೆ ರಜೆ, ಇಲ್ಲದಿದ್ದರೆ ಗೈರುಹಾಜರಿ ತೋರಿಸುವ ಹುನಗುಂದ ಘಟಕದ ಡಿಎಂ 1 min read Crime Latest ನಮ್ಮಜಿಲ್ಲೆ NWKRTC: 200-300 ರೂ. ಕೊಟ್ಟರೆ ರಜೆ, ಇಲ್ಲದಿದ್ದರೆ ಗೈರುಹಾಜರಿ ತೋರಿಸುವ ಹುನಗುಂದ ಘಟಕದ ಡಿಎಂ Deva Raj January 28, 2024 ಬಾಗಲಕೋಟೆ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಾಗಲಕೋಟೆ ವಿಭಾಗದ ಹುನಗುಂದ ಘಟಕದ ವ್ಯವಸ್ಥಾಪಕರು ಸಾರಿಗೆ ನೌಕರರಿಗೆ ಅವಾಚ್ಯ ಶಬ್ದದಿಂದ ನಿಂದಿಸುವುದು ಅಲ್ಲದೆ...Read More
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ನಮ್ಮ ಪಕ್ಷ ನಡೆದುಕೊಳ್ಳುತ್ತದೆ: ಸಚಿವ ರಾಮಲಿಂಗಾರೆಡ್ಡಿ ಭರವಸೆ 1 min read Latest ನಮ್ಮರಾಜ್ಯ ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ನಮ್ಮ ಪಕ್ಷ ನಡೆದುಕೊಳ್ಳುತ್ತದೆ: ಸಚಿವ ರಾಮಲಿಂಗಾರೆಡ್ಡಿ ಭರವಸೆ Deva Raj January 28, 2024 ಬೆಂಗಳೂರು: ನಮ್ಮ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ವೇಳೆ ಸಾರಿಗೆ ನೌಕರರಿಗೆ ಪ್ರಣಾಳಿಕೆ ಮೂಲಕ ಕೊಟ್ಟಿರುವ ಮಾತನ್ನು ಮರೆತಿಲ್ಲ. ನಿಮ್ಮ ವೇತನ ತಾರತಮ್ಯತೆಯನ್ನು...Read More