BMTC ಎಲ್ಲ ನೌಕರರ ವೇತನ ಇನ್ನುಮುಂದೆ 1ನೇ ತಾರೀಖಿಗೆ ಬ್ಯಾಂಕ್ ಖಾತೆಗೆ ಜಮಾ: ಎಂಡಿ ರಾಮಚಂದ್ರನ್ ಆದೇಶ 1 min read Latest ನಮ್ಮಜಿಲ್ಲೆ ಸಂಸ್ಕೃತಿ BMTC ಎಲ್ಲ ನೌಕರರ ವೇತನ ಇನ್ನುಮುಂದೆ 1ನೇ ತಾರೀಖಿಗೆ ಬ್ಯಾಂಕ್ ಖಾತೆಗೆ ಜಮಾ: ಎಂಡಿ ರಾಮಚಂದ್ರನ್ ಆದೇಶ Deva Raj February 24, 2025 ಫೆಬ್ರವರಿ ತಿಂಗಳ ವೇತನ ಮಾರ್ಚ್ 1ರಂದೆ ಜಮಾ ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿ/ನೌಕರರಿಗೆ ಪ್ರತಿ ತಿಂಗಳು 1ನೇ ತಾರೀಖಿನಂದು ವೇತನ...Read More
ಚಾಲಕರಿಲ್ಲದೆ BMTCಯ 320 ಎಸಿ ಎಲೆಕ್ಟ್ರಿಕ್ ಬಸ್ಗಳ ಸಂಚಾರಕ್ಕೆ ಆರಂಭಕ್ಕೂ ಮುನ್ನವೇ ವಿಘ್ನ: ನಿಂತಲೇ ನಿಂತ ಬಸ್ಗಳು 1 min read Latest ನಮ್ಮಜಿಲ್ಲೆ ಚಾಲಕರಿಲ್ಲದೆ BMTCಯ 320 ಎಸಿ ಎಲೆಕ್ಟ್ರಿಕ್ ಬಸ್ಗಳ ಸಂಚಾರಕ್ಕೆ ಆರಂಭಕ್ಕೂ ಮುನ್ನವೇ ವಿಘ್ನ: ನಿಂತಲೇ ನಿಂತ ಬಸ್ಗಳು Deva Raj February 24, 2025 ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ರಸ್ತೆಗಿಳಿಯುವ ಎಸಿ ಎಲೆಕ್ಟ್ರಿಕ್ ಬಸ್ಗಳನ್ನು ಏಜೆನ್ಸಿಗೆ ವಹಿಸಿರುವುದರಿಂದ ಎಜೆನ್ಸಿ ಮೂಲಕ ಡ್ಯೂಟಿ ಮಾಡಲು ಚಾಲಕರು...Read More
NWKRTC ನಿರ್ವಾಹಕ ಮಹದೇವ ಹುಕ್ಕೇರಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ- ಪರಿಸ್ಥಿತಿ ಉದ್ವಿಗ್ನ ಬಸ್ ಸಂಚಾರ ಸ್ಥಗಿತ 1 min read Crime Latest ನಮ್ಮರಾಜ್ಯ NWKRTC ನಿರ್ವಾಹಕ ಮಹದೇವ ಹುಕ್ಕೇರಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ- ಪರಿಸ್ಥಿತಿ ಉದ್ವಿಗ್ನ ಬಸ್ ಸಂಚಾರ ಸ್ಥಗಿತ Deva Raj February 24, 2025 ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಕಂಡೆಕ್ಟರ್ ಮೇಲೆ ಹಲ್ಲೆ ನಡೆದ ಘಟನೆ ಬೆನ್ನಲ್ಲೇ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಪರಿಸ್ಥಿತಿ...Read More
NWKRTC ನಿರ್ವಾಹಕರ ಮೇಲಿನ ಹಲ್ಲೆ ಖಂಡಿಸಿ ಫೆ.25ರಂದು ಕೂಟದಿಂದ ಬೃಹತ್ ಜಾಥಾ Latest ನಮ್ಮರಾಜ್ಯ NWKRTC ನಿರ್ವಾಹಕರ ಮೇಲಿನ ಹಲ್ಲೆ ಖಂಡಿಸಿ ಫೆ.25ರಂದು ಕೂಟದಿಂದ ಬೃಹತ್ ಜಾಥಾ Deva Raj February 23, 2025 ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕೂ ನಿಗಮಗಳ ಸಾರಿಗೆ ನೌಕರರ ಕೂಟ ನಿರ್ವಾಹಕ ಮಹದೇವ ಹುಕ್ಕೇರಿ ಅವರ ಮೇಲೆ ಪುಂಡರು ಹಲ್ಲೆ...Read More
ನಿರ್ವಾಹಕರ ಮೇಲೆ ಹಲ್ಲೆ- ಕಿಡಿಗೇಡಿಗಳ ವಿರುದ್ಧ ಗಂಭೀರ ಕ್ರಮಕ್ಕೆ ಬಿಎಂಟಿಸಿ ನೌಕರರ ಕನ್ನಡ ಕೃಷಿ ಪ್ರತಿಷ್ಠಾನ ಒತ್ತಾಯ: ಸಚಿವರಿಗೆ ಮನವಿ 1 min read Crime Latest ನಮ್ಮಜಿಲ್ಲೆ ನಿರ್ವಾಹಕರ ಮೇಲೆ ಹಲ್ಲೆ- ಕಿಡಿಗೇಡಿಗಳ ವಿರುದ್ಧ ಗಂಭೀರ ಕ್ರಮಕ್ಕೆ ಬಿಎಂಟಿಸಿ ನೌಕರರ ಕನ್ನಡ ಕೃಷಿ ಪ್ರತಿಷ್ಠಾನ ಒತ್ತಾಯ: ಸಚಿವರಿಗೆ ಮನವಿ admin February 23, 2025 ಬೆಂಗಳೂರು: ಬೆಳಗಾವಿಯಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹಿರಿಯ ನಿರ್ವಾಹಕರ ಮೇಲೆ ಹಲ್ಲೆ ಮಾಡಿರುವ ಕಿಡಿಗೇಡಿಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು...Read More
KSRTC ಚಾಲನಾ ಸಿಬ್ಬಂದಿಗಳು ಅಮ್ಮನ್.., ಅಕ್ಕನ್.. ಅಂತ ಬೈಸಿಕೊಳ್ಳೋದಕ್ಕೆ ಇರುವವರಲ್ಲ: ಶಿಲ್ಪ ಆರ್.ಗೌಡ 1 min read Latest ನಮ್ಮರಾಜ್ಯ KSRTC ಚಾಲನಾ ಸಿಬ್ಬಂದಿಗಳು ಅಮ್ಮನ್.., ಅಕ್ಕನ್.. ಅಂತ ಬೈಸಿಕೊಳ್ಳೋದಕ್ಕೆ ಇರುವವರಲ್ಲ: ಶಿಲ್ಪ ಆರ್.ಗೌಡ admin February 23, 2025 ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ (KSRTC) ಚಾಲನಾ ಸಿಬ್ಬಂದಿಗಳು (ಚಾಲಕ, ನಿರ್ವಾಹಕರು) ಎಂದರೆ ಅವರು ನಿಮ್ಮ ಪಾಲಿನ ದೇವರೆಂದರೂ ತಪ್ಪಾಗಲಾರದು....Read More
ಸರ್ಕಾರ ನಿಮ್ಮಗಳ ದ್ವಂದ ನಿಲುವನ್ನು ಉಪಯೋಗಿಸಿಕೊಂಡು ಸಾರಿಗೆ ನೌಕರರ ಹೊಟ್ಟೆಗೆ ತಣ್ಣೀರುಬಟ್ಟೆ ಕಟ್ತಾ ಇದೆ 1 min read Crime Latest ನಮ್ಮರಾಜ್ಯ ಸರ್ಕಾರ ನಿಮ್ಮಗಳ ದ್ವಂದ ನಿಲುವನ್ನು ಉಪಯೋಗಿಸಿಕೊಂಡು ಸಾರಿಗೆ ನೌಕರರ ಹೊಟ್ಟೆಗೆ ತಣ್ಣೀರುಬಟ್ಟೆ ಕಟ್ತಾ ಇದೆ admin February 23, 2025 ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಹೆಸರಲ್ಲಿ ಅನೇಕ ಸಂಘಟನೆ ಕಟ್ಟಿಕೊಂಡು ನೌಕರರ ಹಿತ ಕಾಪಾಡುವಲ್ಲಿ ವಿಫಲ ವಾಗಿರುವ...Read More
ಫೆ.27ರಂದು ಇಪಿಎಸ್ ಪಿಂಚಣಿದಾರರ ವಿನೂತನ ಪ್ರತಿಭಟನೆ-ಶಕ್ತಿ ಪ್ರದರ್ಶನ 1 min read Latest ನಮ್ಮರಾಜ್ಯ ಫೆ.27ರಂದು ಇಪಿಎಸ್ ಪಿಂಚಣಿದಾರರ ವಿನೂತನ ಪ್ರತಿಭಟನೆ-ಶಕ್ತಿ ಪ್ರದರ್ಶನ admin February 23, 2025 ಬೆಂಗಳೂರು: ಕೇಂದ್ರ ಸರ್ಕಾರ ನಿವೃತ್ತ ನೌಕರರಿಗೆ ಒಳ್ಳೆ ಪಿಂಚಣಿ ಕೊಡುತ್ತೇವೆ ಎಂದು ಹೇಳಿಕೊಂಡು ಬಂದು ಮಹಾಮೋಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ “ನಿಧಿ...Read More
KSRTC: ಯಾವ ಶತ್ರುಗಳಿಗೂ ಬೇಡ ನಮ್ಮ ಈ ಪರಿಸ್ಥಿತಿ: ನೊಂದ ಅಶಕ್ತ ನೌಕರರು 1 min read Latest ನಮ್ಮಜಿಲ್ಲೆ ನಮ್ಮರಾಜ್ಯ KSRTC: ಯಾವ ಶತ್ರುಗಳಿಗೂ ಬೇಡ ನಮ್ಮ ಈ ಪರಿಸ್ಥಿತಿ: ನೊಂದ ಅಶಕ್ತ ನೌಕರರು admin February 23, 2025 7 ಬೆಂಗಳೂರು: ಸತ್ಯವಾಗಿಯೂ ನನ್ನ 21 ವರ್ಷದ ಅನುಭವದಲ್ಲಿ ಕೆಎಸ್ಆರ್ಟಿಸಿ ಅಂತಹ ನಿಯಮಗಳು ಯಾವ ಸಂವಿಧಾನದಲ್ಲೂ ಇಲ್ಲ. ಅಂತಹ ಕಠಿಣ ಕಾನೂನುಗಳು ನಮ್ಮ ಕೆಎಸ್ಆರ್ಟಿಸಿ...Read More
ಸ್ಪೈನಲ್ ಕಾರ್ಡ್ ಶಸ್ತ್ರ ಚಿಕಿತ್ಸೆ ಬಳಿಕ ಕುರುಬೂರು ಶಾಂತಕುಮಾರ್ ಆರೋಗ್ಯದಲ್ಲಿ ಚೇತರಿಗೆ 1 min read Latest ಆರೋಗ್ಯ ಕೃಷಿ ಸ್ಪೈನಲ್ ಕಾರ್ಡ್ ಶಸ್ತ್ರ ಚಿಕಿತ್ಸೆ ಬಳಿಕ ಕುರುಬೂರು ಶಾಂತಕುಮಾರ್ ಆರೋಗ್ಯದಲ್ಲಿ ಚೇತರಿಗೆ Deva Raj February 22, 2025 ಬೆಂಗಳೂರು: ಪಂಜಾಬ್ನಲ್ಲಿ ಆದ ಅಪಘಾತದಲ್ಲಿ ಗಾಯಗೊಂಡಿದ್ದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್...Read More