ಲೇಖನಗಳು

NEWSಕೃಷಿನಮ್ಮರಾಜ್ಯಲೇಖನಗಳು

ಇಂದು ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ -ಕಿಚಡಿ ಮುದ್ದೆ, ಪೊಂಗಲ್‌ ರುಚಿಯ ಸವಿ

ಸಂಕ್ರಾಂತಿ ಹಬ್ಬವು ಭಾರತೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ತರುವ ಹಬ್ಬವೆಂದೆ ಕರೆಯಲಾಗುತ್ತದೆ. ಕಾರಣ ಈ ಹಬ್ಬ ಆರಂಭವಾಗುವುದೆ ರೈತರು ಬೆವರು ಹರಿಸಿ ಬೆಳೆದ ಫಸಲು ಕೈಸೇರಿ ಸಕಲ ಜೀವರಾಶಿಗಳಿಗೂ ಆಹಾರ ಸಿಗುವ ಕಾಲದಲ್ಲಿ ಬರುವ ಹಬ್ಬ ಅದಕ್ಕೆ. ವಿವಿಧ ಹೆಸರುಗಳಲ್ಲಿ ಆಚರಣೆ:...

NEWSನಮ್ಮರಾಜ್ಯಲೇಖನಗಳುಸಂಸ್ಕೃತಿ

ಮಂಡ್ಯ- ಡಿ.20ರಿಂದ ಮೂರು ದಿನಗಳ ಕಾಲ ನುಡಿ ಜಾತ್ರೆ: ಜಿಲ್ಲೆಗಿದೆ ಐತಿಹಾಸಿಕ ಹಿನ್ನೆಲೆ

ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸರುವುದು ಜಿಲ್ಲೆಯ ಕನ್ನಡಾಭಿಮಾನಿಗಳಿಗೆ ಸೇರಿದಂತೆ ಪ್ರತಿಯೊಬ್ಬರಿಗೂ ಸಂತಸ ಮೂಡಿಸಿದೆ. ಸಕ್ಕರೆ ನಾಡು ಎಂದರೇ ಭಾರತ ದೇಶದಲ್ಲಿಯೇ ತನ್ನದೆ ಆದ ಸ್ಥಾನಮಾನ ಹೊಂದಿದೆ. ಅಲ್ಲದೇ ಅತೀ ಹೆಚ್ಚು ಕನ್ನಡ ಭಾಷೆಯನ್ನು ಮಾತನಾಡುವ ಜಿಲ್ಲೆ ಈ ನಾಡಗಿದೆ. ಇದೇ ಡಿಸೆಂಬರ್ 20, 21 ಮತ್ತು 22 ರ ಒಟ್ಟು...

NEWSನಮ್ಮಜಿಲ್ಲೆನಮ್ಮರಾಜ್ಯಲೇಖನಗಳು

KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರಿಗೆ ಸಮಾನ ವೇತನ ಲಾಭವೋ-ನಷ್ಟವೋ..!??

600ರಿಂದ 800 ಮಂದಿ ಅಧಿಕಾರಿಗಳಿಗಾಗಿ 1.07 ಲಕ್ಷ ನೌಕರರಿಗೆ ಅನ್ಯಾಯ  ಮಾನದಂಡ  ನ್ಯಾಯವೇ? ಸಾರಿಗೆ ನೌಕರರಿಗೆ ಸಮಾನ ವೇತನದ ಬಗ್ಗೆ ವಿವಿಧ ರೀತಿಯ ಚರ್ಚೆಗಳು ಪ್ರಚಲಿತ ವಿದ್ಯಮಾನ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈ ಸರಿಸಮಾನ ಎಂದರೆ ಏನು ಯಾರಿಗೆ ಸಮಾನ ಯಾವ ರೀತಿಯಲ್ಲಿ ಸಮಾನ, ಯಾರಿಗೆಲ್ಲ ಸಮಾನ ಎಂಬ ಜಿಜ್ಞಾಸೆಗೆ ಬೀಳುವುದು ಖಚಿತ....

NEWSನಮ್ಮರಾಜ್ಯಲೇಖನಗಳು

KSRTC ನೌಕರರಿಗೆ ಹೇಗಾದರೂ ಸರಿಯೇ ಸರಿಸಮಾನ ವೇತನ ಬೇಕಷ್ಟೆ- ಆದರೆ ಅದಕ್ಕೆ ಅಡ್ಡಗಾಲು ಹಾಕುತ್ತಿರುವ ಮಹಾಶಯರು ಯಾರು?

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು-ನೌಕರರಿಗೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಕೊಡುವ ಸಂಬಂಧ ಕಳೆದ 2020ಕ್ಕೂ ಹಿಂದೆಯೇ ಅಂದಿನ ಸರ್ಕಾರ ನಿರ್ಧರಿಸಿತ್ತು. ಆದರೆ, ಆ ಸರ್ಕಾರದ ಮತ್ತು ನಿಗಮ ಮಂಡಳಿಗಳ ದಾರಿ ತಪ್ಪಿಸಿ ಇಲ್ಲ ಅಗ್ರಿಮೆಂಟ್‌ ಮಾಡಿದರೆ ನಿಮಗೆ ಈ ರೀತಿ ಲಾಭವಾಗುತ್ತದೆ ಎಂದು ಕಿವಿವೂದಿ ಅಂದಿನ ಸರ್ಕಾರದ...

NEWSನಮ್ಮಜಿಲ್ಲೆನಮ್ಮರಾಜ್ಯಲೇಖನಗಳು

ಇಂದು ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆ ಸಿಬ್ಬಂದಿಗಳಿಗೆ ಕರಾಳ ಸ್ವಾತಂತ್ರ್ಯೋತ್ಸವ

ಮಾನ್ಯರೇ: 2024ರ ಸಾಲಿನ 78ನೇ ಸ್ವಾತಂತ್ರ್ಯ ದಿನಾಚರಣೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಸಿಬ್ಬಂದಿಗಳಿಗೆ "ಕರಾಳ ದಿನ” ಎಂದರೆ ತಪ್ಪಾಗಲಾರದು ಎಂದು ನೊಂದ ಸಾರಿಗೆ ನೌಕರ ತನ್ನ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ. ಈ ಸಾರಿಗೆ ನೌಕರನ ಮಿಡಿತವೇನು ಎಂಬುದನ್ನು ಅವರ ಬರವಣಿಗೆಯ ಮೂಲಕ ಹೇಳುವುದಾದರೆ...   ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು...

NEWSಆರೋಗ್ಯನಮ್ಮರಾಜ್ಯಲೇಖನಗಳು

ಗರ್ಭಾವಸ್ಥೆ ಸಮಯದಲ್ಲಿ ಮಿಲನ ಸರಿಯೋ ತಪ್ಪೋ- ವೈದ್ಯರ ಸಲಹೆ ಏನು?

ಲೈಂಗಿಕ ತೃಪ್ತಿಗಾಗಿ ಗಂಡ ಅಥವಾ ಹೆಂಡತಿ ಮನಸ್ಸು ಮಾಡಿದರೆ ಯಾವುದೇ ಸಮಯದಲ್ಲಿ ಒಂದಾಗಬಹುದು. ಆದರೆ ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆ ಸ್ವಲ್ಪ ಎಚ್ಚರದಿಂದ ಇರಬೇಕು. ಕೇವಲ ಅನಾರೋಗ್ಯಕರ ವಾತಾವರಣ ಮತ್ತು ಅತ್ಯಂತ ಸೂಕ್ಷ್ಮವಾದ ಸಮಯ ಇದಾಗಿರುವುದರಿಂದ ತನ್ನ ಸಂಗಾತಿಯ ಜೊತೆ ಬೆರೆಯಲು ಕೆಲವೊಂದು ಆರೋಗ್ಯದ ವಿಚಾರ ಅಡ್ಡ ಬರಬಹುದು. ಆದರೆ ಈ ಸಮಯದಲ್ಲಿ ಸ್ವಲ್ಪ ಆಲೋಚನೆ ಮಾಡಿ...

NEWSನಮ್ಮರಾಜ್ಯಲೇಖನಗಳು

2024ರ KSRTC ನೌಕರರ ವೇತನ ಪರಿಷ್ಕರಣೆ ಬಗ್ಗೆ ಬಹುತೇಕ ಎಲ್ಲ ಸಂಘಟನೆಗಳ ಗಂಭೀರ ಚರ್ಚೆ

ಬೆಂಗಳೂರು: 2024ರ ಲೋಕಸಭೆ ಚುನಾವಣೆ ಮುಗಿದು ಫಲಿತಾಂಶವು ಬಂದಾಗಿದೆ. ಈ ಬಳಿಕ ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ 01-01-2024ರಿಂದ ಜಾರಿಯಾಗಬೇಕಿರುವ ವೇತನ ಪರಿಷ್ಕರಣೆ ಬಗ್ಗೆ ಬಹುತೇಕ ಸಾರಿಗೆಯ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಗೌಪ್ಯವಾಗಿ ಸಭೆ ನಡೆಸುತ್ತಿದ್ದಾರೆ. ಅಲ್ಲದೆ ಈವರೆಗೂ ನೌಕರರು ಮತ್ತು ಅಧಿಕಾರಿಗಳ ಅಭಿಪ್ರಾಯ (Opinion) ಪಡೆಯದೆ...

NEWSನಮ್ಮರಾಜ್ಯಲೇಖನಗಳು

KSRTC: ನೌಕರರ ಸಮಸ್ಯೆ ನೀಗಿಸುವ ಸಮರ್ಥ ಪಡೆಯೂ ಇಲ್ಲ ಸಮರ್ಥ ನಾಯಕನೂ ಇಲ್ಲ!

ಬೆಂಗಳೂರು: ಒಂದು ಗೈರು ಹಾಜರಿಯಾದರೆ ವಾರದ ರಜೆ ಕೊಡೋದಿಲ್ಲ. ಈ ಬಗ್ಗೆ ಯಾವೊಬ್ಬ ನೌಕರನೂ ವಿರೋಧ ಮಾಡಲಾಗುತ್ತಿಲ್ಲ. ಕಾರಣ ಅಧಿಕಾರಿಗಳ ದುರಾಡಳಿತದಿಂದ ಕೆಲಸಕ್ಕೆ ಎಲ್ಲಿ ತೊಂದರೆ ಆಗುತ್ತದೋ ಎಂಬ ಭಯ. ಇನ್ನು ರಾತ್ರಿ ಪಾಳಿ ಓಟಿ ಮಾಡಿದರೆ ಎಂಟು ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಿದರೂ ಕೇವಲ ನಾಲ್ಕು ಗಂಟೆ ಓಟಿ ಕೊಡ್ತಾ ಇದ್ದಾರೆ. ಇದನ್ನೂ ವಿರೋಧ...

NEWSನಮ್ಮಜಿಲ್ಲೆಲೇಖನಗಳುಸಂಸ್ಕೃತಿ

ಕಳ್ಳನಿಗೆ ಕಾಣಿಸಿದ ಹರಿ ದಾಸರಿಗೆ ಕಾಣಿಸಲಿಲ್ಲ: ಬರೀ ಭಕ್ತಿ ಶ್ರದ್ಧೆ ಅಲ್ಲ ನಂಬಿಕೆಯೂ ಇರಬೇಕು

ಒಂದೂರಲ್ಲಿ, ಮಹಾ ಹರಿಭಕ್ತನೊಬ್ಬನಿದ್ದ. ಅವನೆಷ್ಟು ಹರಿಭಕ್ತ ನೆಂದರೆ, ಅವನದೇಹವನ್ನು ಸೀಳಿದರೆ, ರಕ್ತದ ಬದಲು ಹರಿನಾಮವೇ ಹರಿಯುವುದೇನೋ ಅನ್ನುವಷ್ಟರ ಮಟ್ಟಿಗೆ ಆತನಲ್ಲಿ ಹರಿ ಭಕ್ತಿ ಇದ್ದಿತು. ನಿಂತರೆ ಕೂತರೆ ಹರಿನಾಮವನ್ನು ಬಿಟ್ಟು ಅವನ ಬಾಯಲ್ಲಿ ಮತ್ತೇನೂ ಬರುತ್ತಿರಲಿಲ್ಲ. ಒಮ್ಮೆ ಅದೇ ಊರಿನ ಮುಖಂಡನೊಬ್ಬನಿಗೆ ಊರಿನಲ್ಲಿ ಭಾಗವತ ಸಪ್ತಾಹ ಮಾಡಿಸಿದರೆ ಊರಿಗೆ ಒಳ್ಳೆಯದಾಗುತ್ತದೆ ಎಂದು ಯಾರೋ ಸಲಹೆ ಕೊಟ್ಟರು....

NEWSನಮ್ಮಜಿಲ್ಲೆನಮ್ಮರಾಜ್ಯಲೇಖನಗಳು

ಮೊಮ್ಮಗನ ಹಗರಣ ತಾತನಿಗೆ ಮುಳುವಾಯಿತೇ!!

*ರಂಗಸುತ ಪರಿಸ್ಥಿತಿಯ ಕೈಗೂಸಾಗಿ 1983ರಲ್ಲಿ ರಾಮಕೃಷ್ಣ ಹೆಗಡೆಯವರು ರಾಜ್ಯದ ಮುಖ್ಯಮಂತ್ರಿಯಾದರು. ಕಾಂಗ್ರೆಸ್ಸಿನಿಂದ ಹೊರಬಿದ್ಧ ಸಾರೆಕೊಪ್ಪ ಬಂಗಾರಪ್ಪನವರು ಕರ್ನಾಟಕ‌ ಕ್ರಾಂತಿ ರಂಗವನ್ವು ಸ್ಥಾಪಿಸಿದರು. 1983ರ ರಾಜ್ಯ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ ಕ್ರಾಂತಿ ರಂಗ 95 ಸ್ಥಾನಗಳನ್ನು ಗಳಿಸಿತಾದರೂ ಸರ್ಕಾರ ರಚಿಸುವಷ್ಟು ಅಂದರೆ 114 ಸ್ಥಾನ ಯಾರಿಗೂ ಬರಲಿಲ್ಲ ಆಗ ಬಿಜೆಪಿ 18 ಸ್ಥಾನಗಳಿಸಿ ಮೂರನೇ ಅತಿ...

1 2 11
Page 1 of 11
error: Content is protected !!
LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ