NEWS

ಕೊರೊನಾ ತಡೆಗೆ ಎಲ್ಲರೂ ಶ್ರಮಿಸೋಣ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ

ಕೊರೊನಾ ಬಗ್ಗೆ ಭಯವಲ್ಲ ಇರಲಿ ಎಚ್ಚರ

ವಿಜಯಪಥ ಸಮಗ್ರ ಸುದ್ದಿ

ವಿಶ್ವವನ್ನೇ ಭಯದಲ್ಲಿ ಇರಿಸಿರುವ ಕೊರೊನಾ ಬಗ್ಗೆ ನಾಡಿನ ಪ್ರತಿಯೊಬ್ಬರೂ ಜಾಗರೂಕರಾಗಬೇಕು. ಸಭೆ ಸಮಾರಂಭಗಳನ್ನು ಆಯೋಜನೆ ಮಾಡದೆ, ಜಾತ್ರೆ ತೆಪ್ಪ ತೇರುಗಳನ್ನು ಮಾಡದೆ ಎಲ್ಲರೂ ರೋಗದಿಂದ ದೂರವಿರಲು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ನಿಮ್ಮ ಜತೆಗೆ ಸರ್ಕಾರವು ಇದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!