NEWSನಮ್ಮಜಿಲ್ಲೆ

ಕೊರೊನಾ ಭೀತಿ: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಕೋವಿಡ್-19 ತಡೆಗಟ್ಟುವ ಉದ್ಸದೇಶದಿಂದ ಮಾರ್ಚ್ 31ರವರೆಗೆ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಈ ಹಿನ್ನೆಯಲ್ಲಿ  ಅಕ್ರಮ ಮದ್ಯ ಮಾರಾಟ ಕಂಡು ಬಂದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಅಬಕಾರಿ ಉಪ ಆಯುಕ್ತರು  ತಿಳಿಸಿದ್ದಾರೆ.
ಅಕ್ರಮ ಮದ್ಯ, ನಕಲಿ ಮದ್ಯ, ಕಳ್ಳಭಟ್ಟಿ, ಸೇಂದಿಯನ್ನು ತಯಾರಿಸಿ ಮಾರಾಟ ಮಾಡುವುದು ಕಂಡು ಬಂದರೆ ಈ ಕೆಳಕಂಡ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ಡದಾರೆ.

ಸಂಪರ್ಕಿಸಬೇಕಾದ ಆಯಾ ತಾಲೂಕು ಅಬಕಾರಿ ನಿರೀಕ್ಷಕರು

ತುಮಕೂರು ವಲಯ- ವನಜಾಕ್ಷಿ ಎಸ್.,(8951442044); ಗುಬ್ಬಿ ವಲಯ-ಕೆ.ಪಿ.ಲೋಕೇಶ್(9972887267); ಕುಣಿಗಲ್-ಎಂ.ಎಚ್.ರಘು(9620472916); ತುಮಕೂರು ಉಪವಿಭಾಗ-ಅರುಣ್‌ಕುಮಾರ್(9483997723), ಎಚ್.ಜಿ.ವಿರೂಪಾಕ್ಷ(9449597050); ಮಧುಗಿರಿ ವಲಯ-ಶ್ರೀಲತಾ(7026689702); ಕೊರಟಗೆರೆ-ಎಸ್.ರಾಮಮೂರ್ತಿ(8861171140); ಪಾವಗಡ-ಎಚ್.ಕೆ.ನಾಗರಾಜು(8971425619); ಶಿರಾ-ರವೀಂದ್ರ(7892519261); ಮಧುಗಿರಿ ಉಪವಿಭಾಗ-ಸುಭಾಷ್ ಚಂದ್ರ(944957054); ತಿಪಟೂರು ವಲಯ-ಕೆ.ಟಿ.ವಿಜಯಕುಮಾರ್(9620379070); ತುರುವೇಕೆರೆ ವಲಯ-ಬಿ.ಎಸ್.ರವಿಶಂಕರ್(9731016252); ಚಿಕ್ಕನಾಯಕನಹಳ್ಳಿ ವಲಯ-ಎಂ.ಆರ್.ಸೋಮಶೇಖರ್(9449597053/8971777713); ತಿಪಟೂರು ಉಪವಿಭಾಗ-ಎಂ.ಎಸ್.ನಾರಾಯಣ ನಾಯಕ್(9449597052); ತುಮಕೂರು ಜಿಲ್ಲೆ- ಎಸ್.ನಾಗರಾಜಪ್ಪ(9449797047); ಎ.ಕೆ.ನವೀನ್(9449597048) ಅನ್ನು ಅಥವಾ ಕಂಟ್ರೋಲ್ ರೂಂ ನಂಬರ್ 0816-2272927 ಸಂಪರ್ಕಿಸಿ.

Leave a Reply

error: Content is protected !!
LATEST
BMTC: 2020 ಜ.1ರಿಂದ 2023 ಮಾ.31ರ ನಡುವೆ ನಿವೃತ್ತರಾದ ನೌಕರರ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಲೆಕ್ಕಾಚಾರ ಮಾಡ... 4ನಿಗಮಗಳ ಅಧಿಕಾರಿಗಳು-ನೌಕರರಿಗೂ ಸರಿಸಮಾನ ವೇತನ ಕೊಡಿ: ಸಾರಿಗೆ ಸಚಿವರು, ಅಧಿಕಾರಿಗಳಿಗೆ KSRTC ಸಿಬ್ಬಂದಿ, ಲೆಕ್ಕ ಪತ್... ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ “ಮೀಡಿಯಾ ಕಿಟ್” ವಿತರಣೆಗೆ ಅರ್ಜಿ ಆಹ್ವಾನ ಅ.28ರಂದು ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ: BMTC ‍& KSRTC ಸಂಘದ ಕಾರ್ಯಾಧ್ಯಕ್ಷ ನಂಜುಂಡೇಗೌಡ BMTC ಕಂಡಕ್ಟರ್‌ಗೆ ಕಲ್ಲಿನಿಂದ ಹೊಡೆದ ಕಿರಾತಕ: ಆತಂಕದಲ್ಲೇ ಡ್ಯೂಟಿ, ಚಾಲನಾ ಸಿಬ್ಬಂದಿಗಳಿಗಿಲ್ಲ ಜೀವ ರಕ್ಷಣೆ KKRTC ಬಸ್‌ ಪಲ್ಟಿ ಮಹಿಳೆ ಸಾವು- ಒಬ್ಬರ ಸ್ಥಿತಿ ಗಂಭೀರ, 20ಕ್ಕೂ ಹೆಚ್ಚು ಮಂದಿಗೆ ಗಾಯ ವಿಜಯಪಥ ವರದಿ ಪರಿಣಾಮ-KSRTC ಚಾಲಕನಿಗೆ ಕೊಟ್ಟಿದ್ದ ಮೆಮೋ ವಾಪಸ್‌ ಪಡೆದು 20ದಿನಗಳ ರಜೆ ಮಂಜೂರು ಮಾಡಿದ ಡಿಸಿ ಸಾರಿಗೆ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ ಸರಿ ಸಮಾನ... KSRTC ನೌಕರರ ಸಂಬಳ ಅ.30ರಂದೇ ಬ್ಯಾಂಕ್ ಖಾತೆಗೆ ಜಮೆ: ಸಂಸ್ಥೆ ನಿರ್ದೇಶಕರು ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ