NEWSಕೃಷಿ

ಸ್ಥಳೀಯವಾಗಿ ರೇಷ್ಮೆ ಗೂಡಿನ ವಹಿವಾಟಿಗೆ ಉಸ್ತುವಾರಿಗಳ ನೇಮಕ

ರೇಷ್ಮೆ ಇಲಾಖೆ ಅಧಿಕಾರಿಗಳನ್ನ ನಿಯೋಜಿಸಿ ಜಿಲ್ಲಾಧಿಕಾರಿ ಅರ್ಚನಾ  ಆದೇಶ

ವಿಜಯಪಥ ಸಮಗ್ರ ಸುದ್ದಿ

ರಾಮನಗರ: ವಿಶ್ವದಾದ್ಯಂತ ಹರಡುತ್ತಿರುವ (ಕೋವಿಡ್-19) ಕೊರೋನಾ ವೈರೆಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ರೇಷ್ಮೆ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ವಹಿವಾಟುಗಳನ್ನು ನಿಷೇಧಿಸಲಾಗಿದೆ.

ರೇಷ್ಮೆ ಬೆಳೆಯನ್ನು ರೈತರು ನೇರವಾಗಿ ರೀಲರ್‌ಗಳೊಂದಿಗೆ ಸಂಪರ್ಕಿಸಿ, ಸ್ಥಳೀಯವಾಗಿ ಮಾರಾಟ ಮಾಡಲು ಪಾರದರ್ಶಕವಾಗಿ ನಿರ್ವಹಿಸಲು ತಾಲೂಕು ಹಾಗೂ ಹೋಬಳಿವಾರು ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಉಸ್ತುವಾರಿ ಅಧಿಕಾರಿಗಳನ್ನಾಗಿ ನಿಯೋಜಿಸಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ  ಆದೇಶಿಸಿದ್ದಾರೆ.ರಾಮನಗರ ತಾಲೂಕಿಗೆ ಕೆ.ಎಸ್. ಸುಬ್ರಮಣ್ಯ ಮೊ.ನಂ. 8496921881 ಹಾಗೂ ರೇಷ್ಮೆ ಸಹಾಯಕ ನಿರ್ದೇಶಕ ಸ್ವಾಮಿ ವಿವೇಕಾನಂದ ಮೊ.ನಂ. 6360611363 ಇವರನ್ನು ನೇಮಕಮಾಡಲಾಗಿದೆ.

ರಾಮನಗರ ತಾಲೂಕಿನ ಕೈಲಾಂಚ ಹೋಬಳಿ, ಬನ್ನಿಕುಪ್ಪೆ ಗ್ರಾಮಕ್ಕೆ ರೇಷ್ಮೆ ಪ್ರದರ್ಶಕ ತಿಮ್ಮೇಗೌಡ ಮೊ.ನಂ. 9141607771 ಹಾಗೂ ರಾಮಕೃಷ್ಣ ಮೊ.ನಂ. 8073479863. ಬಿಡದಿ ಹೋಬಳಿ, ಮಾಯಗಾನಹಳ್ಳಿ ಗ್ರಾಮಕ್ಕೆ ರೇಷ್ಮೆ ವಿಸ್ತೀರ್ಣಾಧಿಕಾರಿ ಕುಮಾರ್ ಮೊ.ನಂ. 9035837466 ಹಾಗೂ ರೇಷ್ಮೆ ನಿರೀಕ್ಷಕ ಪುಟ್ಟಸ್ವಾಮಿ ಮೊ.ನಂ. 9880685656, ಕೂಟಗಲ್ ಹೋಬಳಿ, ಶಾನಬೋಗನಹಳ್ಳಿ ರೇಷ್ಮೆ ನಿರೀಕ್ಷಕರು ವೆಂಕಟಾಚಲಯ್ಯ ಮೊ.ನಂ. 7619474172 ಹಾಗೂ ರೇಷ್ಮೆ ಪ್ರದರ್ಶಕ ರಂಗಸ್ವಾಮಿ ಮೊ.ನಂ. 7022705761, ಕಸಬಾ ಹೋಬಳಿ, ಲಕ್ಷಿ್ಮೀಪುರ ಗ್ರಾಮಕ್ಕೆ ರೇಷ್ಮೆ ಪ್ರದರ್ಶಕ ಭಾಸ್ಕರ್ ಮೊ.ನಂ. 9900557830 ಹಾಗೂ ರೇಷ್ಮೆ ಪ್ರದರ್ಶಕ ರಮೇಶ್ ಮೊ.ನಂ. 9481901815 ಇವರನ್ನು ನೇಮಿಸಲಾಗಿದೆ.

ಚನ್ನಪಟ್ಟಣ ತಾಲೂಕಿಗೆ ಮಂಜುನಾಥ್ ಮೊ.ನಂ. 9844489705 ಹಾಗೂ ರೇಷ್ಮೆ ಸಹಾಯಕ ಹೊಂಬಾಳೇಗೌಡ ಮೊ.ನಂ. 9845124095 ಇವರನ್ನು ನೇಮಿಸಲಾಗಿದ್ದು, ಬೇವೂರು ಗ್ರಾಮಕ್ಕೆ ರೇಷ್ಮೆ ನಿರೀಕ್ಷಕ ಸುರೇಶ್ ಮೊ.ನಂ. 9036673190, ತಿಟ್ಟಮಾರನಹಳ್ಳಿ ರೇಷ್ಮೆ ಪ್ರದರ್ಶಕ ವೆಂಟೇಶ್ ಮೊ.ನಂ. 7899246476, ಹೊಂಗನೂರು ಗ್ರಾಮಕ್ಕೆ ರೇಷ್ಮೆ ನಿರೀಕ್ಷಕ ಯೋಗೇಶ್ ಮೊ.ನಂ. 9380249961 ಹಾಗೂ ರೇಷ್ಮೆ ನಿರೀಕ್ಷಕ ವೇಣು ಮೊ.ನಂ. 7022183797, ಕೋಡಂಬಳ್ಳಿ ರೇಷ್ಮೆ ಪ್ರದರ್ಶಕ ಉದಯಶಂಕರ್ ಮೊ.ನಂ. 9686763989 ಇವರನ್ನು ನೇಮಕಮಾಡಲಾಗಿದೆ.

ಕನಕಪುರ ತಾಲ್ಲೂಕು ಮುತ್ತುರಾಜ್ ಮೊನಂ. 9900120678 ಹಾಗೂ ರೇಷ್ಮೆ ಸಹಾಯಕ ನಿರ್ದೇಶಕರಾದ ಶಶೀಧರ್ ಮೊ.ನಂ. 9986858066 ಅವರನ್ನು ನೇಮಿಸಲಾಗಿದೆ.

ಕನಕಪುರಕ್ಕೆ ರೇಷ್ಮೆ ವಿಸ್ತರ್ಣಾಧಿಕಾರಿ ಆನಂದ್ ಮೊ.ನಂ. 9449523674 ಹಾಗೂ ರೇಷ್ಮೆ ನಿರೀಕ್ಷಕ ಪುಟ್ಟಮಾದಯ್ಯ ಮೊ.ನಂ. 9845483934 ಅವರನ್ನು ನೇಮಕ ಮಾಡಲಾಗಿದೆ.

ಸಂತೆಕೋಡಿಹಳ್ಳಿ ಗ್ರಾಮಕ್ಕೆ ರೇಷ್ಮೆ ವಿಸ್ತರ್ಣಾಧಿಕಾರಿ ಸುರೇಶ್ ಮೊ.ನಂ. 8310066913, ಕೆಂಪೇಗೌಡ ಮೊ.ನಂ. 9449239807 ಹಾಗೂ ರೇಷ್ಮೆ ಪ್ರದರ್ಶಕ ಮಂಜುನಾಥ್ ಮೊ.ನಂ. 9900153281. ಅವರನ್ನು ನೇಮಿಸಲಾಗಿದೆ.
ದೊಡ್ಡಹಾಲಹಳ್ಳಿ ಗ್ರಾಮಕ್ಕೆ ರೇಷ್ಮೆ ವಿಸ್ತರ್ಣಾಧಿಕಾರಿ ರಾಜು ಮೊ.ನಂ. 9845582627 ಹಾಗೂ ರೇಷ್ಮೆ ನಿರೀಕ್ಷಕ ಗೌರಮ್ಮ ಮೊ.ನಂ. 9008891360 ಇವರನ್ನು ನೇಮಕ ಮಾಡಲಾಗಿದೆ.

ದೊಡ್ಡಮರಳವಾಡಿ ಗ್ರಾಮಕ್ಕೆ ರೇಷ್ಮೆ ವಿಸ್ತರ್ಣಾಧಿಕಾರಿ ದೇವರಾಜು ಮೊ.ನಂ. 9964528737 ಹಾಗೂ ರೇಷ್ಮೆ ಪ್ರದರ್ಶಕರಾದ ಜಗದೀಶ್ ಮೊ.ನಂ. 9731083351 ಹಾಗೂ ರಂಗರಾಜು ಮೊ.ನಂ. 9902784797, ಸಾತನೂರು ಗ್ರಾಮಕ್ಕೆ ರೇಷ್ಮೆ ನಿರೀಕ್ಷಕ ರವೀಂದ್ರ ನಾಥ್ ಮೊ.ನಂ. 9964325683 ಹಾಗೂ ರೇಷ್ಮೆ ಪ್ರದರ್ಶಕ ಚೇತನ ಮೊ.ನಂ. 9739086572 ಹಾಗೂ ಹಾರೋಹಳ್ಳಿ ಗ್ರಾಮಕ್ಕೆ ರೇಷ್ಮೆ ನಿರೀಕ್ಷಕ ಪ್ರಕಾಶ್ ಮೊ.ನಂ. 9902604554 ಇವರನ್ನು ನೇಮಿಸಲಾಗಿದೆ.

ರೇಷ್ಮೆ ಬೆಳೆಗಾರರು ಹಾಲಿ ಬೆಳೆದ ಗೂಡಿಗೆ, ಸ್ಥಳೀಯವಾಗಿ ರೀಲರ್‌ಗಳ ಸಂಪರ್ಕ ಕಲ್ಪಿಸಲು ಹಾಗೂ ಯಾವುದೇ ತೊಂದರೆಯಾಗದಂತೆ ಗೂಡಿನ ವಹಿವಾಟನ್ನು ಗುಣಮಟ್ಟ ಪರಿಶೀಲನೆ, ದರ ನಿಗಧಿ ಹಾಗೂ ಹಣ ಪಾವತಿ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ದೂರಿಗೆ ಆಸ್ಪದ ಕೊಡದೇ ರೈತರು ಹಾಗೂ ರೀಲರ್‌ಗಳ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಲು   ಅರ್ಚನಾ  ಆದೇಶಿಸಿದ್ದಾರೆ.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...