ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ “ದಿಟ್ಟ ಮಹಿಳಾ ಪ್ರಶಸ್ತಿ” ಪ್ರದಾನ Latest ನಮ್ಮಜಿಲ್ಲೆ ಸಿನಿಪಥ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ “ದಿಟ್ಟ ಮಹಿಳಾ ಪ್ರಶಸ್ತಿ” ಪ್ರದಾನ Deva Raj March 10, 2025 ಬೆಂಗಳೂರು: ನಗರದ ಎಲ್ಲ ರಸ್ತೆಗಳನ್ನು ಸ್ವಚ್ಛಗೊಳಿಸುವ ಮಹಿಳೆಯರಿಗೆ (ಪೌರಕಾರ್ಮಿಕರಿಗೆ) ದಿಟ್ಟ ಮಹಿಳಾ ಪ್ರಶಸ್ತಿ ಧಕ್ಕಬೇಕು ಎಂದು ಚಲನ ಚಿತ್ರ ಹಿರಿಯ ನಟಿ ವಿನಯಾ...Read More
ದೊಡ್ಡಬಳ್ಳಾಪುರ: ರಾಗಿ ಖರೀದಿ ಕೇಂದ್ರ ಸ್ಥಳಾಂತರ- ಜಿಲ್ಲಾಧಿಕಾರಿ ಬಸವರಾಜು 1 min read Latest ಕೃಷಿ ನಮ್ಮಜಿಲ್ಲೆ ದೊಡ್ಡಬಳ್ಳಾಪುರ: ರಾಗಿ ಖರೀದಿ ಕೇಂದ್ರ ಸ್ಥಳಾಂತರ- ಜಿಲ್ಲಾಧಿಕಾರಿ ಬಸವರಾಜು Deva Raj March 10, 2025 ದೊಡ್ಡಬಳ್ಳಾಪುರ: 2024-25ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈಗಾಗಲೇ ನೋಂದಣಿಯಾದ ರೈತರಿಂದ ರಾಗಿಯನ್ನು ಖರೀದಿಸಲು ರಾಗಿ...Read More
ಒಂದೇ ಘಟನೆ ತದ್ವಿರುದ್ದ ನಿಲುವು: NWKRTCಯ ತರಾಟೆಗೆ ತೆಗೆದುಕೊಂಡ ಹೈಕೋರ್ಟ್ 1 min read Latest ನಮ್ಮಜಿಲ್ಲೆ ನಮ್ಮರಾಜ್ಯ ಒಂದೇ ಘಟನೆ ತದ್ವಿರುದ್ದ ನಿಲುವು: NWKRTCಯ ತರಾಟೆಗೆ ತೆಗೆದುಕೊಂಡ ಹೈಕೋರ್ಟ್ Deva Raj March 10, 2025 ಬೆಂಗಳೂರು: ರಸ್ತೆ ಅಪಘಾತ ಪ್ರಕರಣದಲ್ಲಿ ಚಾಲಕನ ನಿರ್ಲಕ್ಷ್ಯ ಬಗ್ಗೆ ಎರಡು ಪ್ರತ್ಯೇಕ ವಿಚಾರಣಾ ಪ್ರಕ್ರಿಯೆಯಲ್ಲಿ ತದ್ವಿರುದ್ದ ನಿಲುವು ತೆಗೆದು ಕೊಂಡ ವಾಯವ್ಯ ಕರ್ನಾಟಕ...Read More
ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಹಿಂದೆ ಸಚಿವರಿದ್ದಾರೆ: ಬಿವೈವಿ ಆರೋಪ Latest ನಮ್ಮರಾಜ್ಯ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಹಿಂದೆ ಸಚಿವರಿದ್ದಾರೆ: ಬಿವೈವಿ ಆರೋಪ Deva Raj March 10, 2025 ಬೆಂಗಳೂರು: ಸ್ಯಾಂಡಲ್ವುಡ್ ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಹಿಂದೆ ರಾಜ್ಯದ ಕೆಲ ಸಚಿವರು ಇರುವ ಮಾಹಿತಿ ಇದ್ದು, ಅಂಥ ಸಚಿವರ ಹೆಸರನ್ನು...Read More
ಸರ್ಕಾರಿ ನೌಕರರ ಸೌಲಭ್ಯ ಸಾರಿಗೆ ನೌಕರರಿಗೂ ಕೊಡಿ: ಇಂದು ಹೈ ಕೋರ್ಟ್ ಮೆಟ್ಟಿಲೇರಿದ ವಕೀಲ ಶಿವರಾಜು 1 min read Latest ನಮ್ಮರಾಜ್ಯ ಸರ್ಕಾರಿ ನೌಕರರ ಸೌಲಭ್ಯ ಸಾರಿಗೆ ನೌಕರರಿಗೂ ಕೊಡಿ: ಇಂದು ಹೈ ಕೋರ್ಟ್ ಮೆಟ್ಟಿಲೇರಿದ ವಕೀಲ ಶಿವರಾಜು Deva Raj March 10, 2025 ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರಿಗೆ ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ಮೂಲ ವೇತನ ಹೆಚ್ಚಳ...Read More
ತುಮಕೂರು: 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ: ಪೊಲೀಸರಿಂದ ಶ್ಲಾಘನೆ Latest ನಮ್ಮಜಿಲ್ಲೆ ತುಮಕೂರು: 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ: ಪೊಲೀಸರಿಂದ ಶ್ಲಾಘನೆ Deva Raj March 10, 2025 ತುಮಕೂರು: ಆಟೋದಲ್ಲಿ ಮರೆತು ಬಿಟ್ಟುಹೋಗಿದ್ದ ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವರಸುದಾರರಿಗೆ ಮರಳಿ ಒಪ್ಪಿಸುವ ಮೂಲಕ ಆಟೋ ಚಾಲಕರೊಬ್ಬರು ಪ್ರಾಮಾಣಿಕರೆ...Read More
ಸಾರಿಗೆ ಸಂಸ್ಥೆಯ ಸಂಘಿಗಳ ಬಣ ಬಡಿದಾಟಕ್ಕೆ ವೇತನ ಸೌಲಭ್ಯದಿಂದ ನೌಕರರು ವಂಚಿತ ! Latest ನಮ್ಮಜಿಲ್ಲೆ ನಮ್ಮರಾಜ್ಯ ಸಾರಿಗೆ ಸಂಸ್ಥೆಯ ಸಂಘಿಗಳ ಬಣ ಬಡಿದಾಟಕ್ಕೆ ವೇತನ ಸೌಲಭ್ಯದಿಂದ ನೌಕರರು ವಂಚಿತ ! Deva Raj March 10, 2025 ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರನ್ನು ಹಾಳು ಮಾಡಲು ಹೊರಟಿರುವುದು ಜಂಟಿ ಕ್ರಿಯಾ ಸಮಿತಿ ಹಾಗೂ ಸಾರಿಗೆ ನೌಕರರ...Read More
ಜನ ಸಾಮಾನ್ಯರಿಗೆ ಹಾಲಿನ ದರದ ಬಿಸಿಶಾಕ್ ಕೊಡಲು ಸರ್ಕಾರ ಸಜ್ಜು! Latest ನಮ್ಮರಾಜ್ಯ ಜನ ಸಾಮಾನ್ಯರಿಗೆ ಹಾಲಿನ ದರದ ಬಿಸಿಶಾಕ್ ಕೊಡಲು ಸರ್ಕಾರ ಸಜ್ಜು! Deva Raj March 10, 2025 ಬೆಂಗಳೂರು: ರಾಜ್ಯದ ಜನರಿಗೆ ಸರ್ಕಾರ ಹಾಲಿನ ದರದ ಬಿಸಿಶಾಕ್ ನೀಡಲು ಮುಂದಾಗುತ್ತಿದೆ. ಈವರೆಗೂ ಲೀಟರ್ ಮತ್ತು ಅರ್ಧ ಲೀಟರ್ ಹಾಲಿನ ಜತೆಗೆ ಬರುತ್ತಿದ್ದ...Read More
ದುಬೈನಲ್ಲಿ 140 ಕೋಟಿ ಭಾರತೀಯರ ಕನಸು ನನಸು: ಮುಡಿಗೇರಿದ ಚಾಂಪಿಯನ್ಸ್ ಟ್ರೋಫಿ 1 min read Latest ಕ್ರೀಡೆ ದೇಶ-ವಿದೇಶ ದುಬೈನಲ್ಲಿ 140 ಕೋಟಿ ಭಾರತೀಯರ ಕನಸು ನನಸು: ಮುಡಿಗೇರಿದ ಚಾಂಪಿಯನ್ಸ್ ಟ್ರೋಫಿ Deva Raj March 9, 2025 ದುಬೈ: ಕೊನೆಗೂ 140 ಕೋಟಿ ಭಾರತೀಯರ ಕನಸು ನನಸಾಗಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ 4 ವಿಕೆಟ್ಗಳ ಗೆಲುವು...Read More
ಜಿಲ್ಲೆಯ ಸಮಗ್ರ ಅಭಿವೃದ್ಧಿ ನನ್ನ ಗುರಿ: ಉಸ್ತುವಾರಿ ಸಚಿವ ಮುನಿಯಪ್ಪ 1 min read Latest ನಮ್ಮಜಿಲ್ಲೆ ಸಂಸ್ಕೃತಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ನನ್ನ ಗುರಿ: ಉಸ್ತುವಾರಿ ಸಚಿವ ಮುನಿಯಪ್ಪ Deva Raj March 9, 2025 3.63 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೇವನಹಳ್ಳಿ: ತಾಲೂಕಿನ ವಿಜಯಪುರ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 3.63...Read More