NEWSನಮ್ಮರಾಜ್ಯ

ನಭೋ ಮಂಡಲದಲ್ಲಿ ಭಾಸ್ಕರನ ಕೌತುಕ

ಬಾನಂಗಳದಲ್ಲಿ ನೆರಳು ಬೆಳಕಿನ ಆಟ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಾನಂಗಳದಲ್ಲಿ ನೆರಳು ಬೆಳಕಿನ ಆಟ ಬೆಳಗ್ಗೆ 10.13ರಿಂದ ಆರಂಭವಾಗಿದೆ. ಈಗಾಗಲೇ ಅಬುದಾಬಿಯಲ್ಲಿ  ಶೇ.48ರಷ್ಟು ಗ್ರಹಣ ಗೋಚರಿಸಿದೆ. ಇನ್ನು ಬೆಳಗಳೂರು ಮತ್ತು ಬಳ್ಳಾರಿಯಲ್ಲಿ ಶೇ.06 ಮತ್ತು ಶೇ.09ರಷ್ಟು ಸೂರ್ಯನನ್ನು ಆವರಿಸಿಕೊಂಡಿದೆ.


ಬೆಳಗ್ಗೆ 10.55ರಲ್ಲಿ ಕಂಡದ್ದು


ಬೆಳಗ್ಗೆ 11.06ರಲ್ಲಿ ಕಂಡದ್ದು

ಇನ್ನು ನಮ್ಮ ಕಗೋಳ ವಿಜ್ಞಾನಿಗಳು ಹೇಳುವ ಪ್ರಕಾರ ಇದು ಒಂದು ಪ್ರಕೃತಿಯಲ್ಲಿ ನಡೆಯುವ ಕಾಯಕವಾಗಿದೆ. ಜತೆಗೆ ಇದನ್ನು ವೈಜ್ಞಾನಿಕವಾಗಿಯೇ ನೋಡಬೇಕೆ ಹೊರತು ಭಯದಿಂದ ಅಲ್ಲ. ಆದರೆ ಕೆಲ ಮಾಧ್ಯಮಗಳು ಈ ಸೂರ್ಯ ಗ್ರಹಣವನ್ನು ಒಂದು ರೀತಿಯ ರಕ್ಕನಂತೆ ಬಿಂಬಿಸುತ್ತಿವೆ.


ಮಧ್ಯಾಹ್ನ 1ಗಂಟೆಯಲ್ಲಿ ಕಂಡದ್ದು

ಅದಕ್ಕೆ ಕೆಲ ಜ್ಯೋತಿಷಿಗಳು ಇಲ್ಲ ಸಲ್ಲದ ಭಯವನ್ನು ಹುಟ್ಟಿಸುವ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದು ಮೂರ್ಖ ಜ್ಯೋತಿಗಳು ತಮ್ಮ ಜೇಬನ್ನು ತುಂಬಿಸಿಕೊಳ್ಳಲು ಮಾಡುತ್ತಿರುವ ಉಪಾಯ ಎಂಬುದನ್ನು ಜನ ಸಾಮಾನ್ಯರು ಅರಿತುಕೊಳ್ಳಬೇಕು.

ಕೊರೊನಾ ವಿಶ್ವಮಾರಿ ವಕ್ಕರಿಸಿರುವ ಈ ಸಮಯದಲ್ಲಿ ನಿತ್ಯದ ಜೀವನವೇ ಕಷ್ಟವಾಗಿದೆ. ಇಂಥ ವೇಳೆ ಕೆಲ ಜ್ಯೋತಿಷಿಗಳು ತಮ್ಮ ಖಜಾನೆ ತುಂಬಿಸಿಕೊಳ್ಳಲು, ಕೆಲವೊಂದು ನಾಮ ರಾಶಿಗಗಳನ್ನು ಟಾರ್ಗೆಟ್‌ ಮಾಡಿಕೊಂಡು ಈ ರಾಶಿಯವರು ತುಂಬ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ಶಾಂತಿ ಮತ್ತು ಆಶಾಂತಿ  ಮಾಡಿಸಿ ಎಂದು ಭಯ ಹುಟ್ಟುಹಾಕಿ ಜನರನ್ನು ಸುಲಿಗೆ ಮಾಡುತ್ತಾರೆ.

ಇದಕ್ಕೆ ಪ್ರಜ್ಞಾವಂತರು ಭಯಪಡದೆ ನಿಮ್ಮ ನಿತ್ಯ ಕರ್ಮಗಳನ್ನು ನಿರ್ವಿಘ್ನವಾಗಿ ಮಾಡಿಕೊಳ್ಳಿ ಎಂದು ಕಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

 

 

 

 

 

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್