NEWSಸಿನಿಪಥ

ಇಂದು ಕ್ರೇಜಿಸ್ವಾರ್‌ ರವಿಚಂದ್ರನ್‌ ಜನ್ಮದಿನ

ಕೊರೊನಾ ಹಿನ್ನೆಲೆ ಅಭಿಮಾನಿಗಳು ಗುಂಪು ಸೇರದಂತೆ ಮನವಿ

ವಿಜಯಪಥ ಸಮಗ್ರ ಸುದ್ದಿ

ನ್ನಡ ಚಿತ್ರರಂಗದ ಕ್ರೇಜಿಸ್ಟಾರ್‌  ರವಿ ಚಂದ್ರನ್‌ ಹುಟ್ಟುಹಬ್ಬವನ್ನು ಕೊರೊನಾ  ಸೋಂಕು ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುವುದು ಎಂದು ಅವರ ಪುತ್ರರಾದ ಮನುರಂಜನ್‌ ಮತ್ತು ವಿಕ್ರಮ್‌ ಹೇಳಿದರು.

ಅಪ್ಪನಿಗೆ ಪ್ರತಿ ವರ್ಷ ಶರ್ಟ್‌ ಅನ್ನು ಗಿಫ್ಟ್‌ ಆಗಿ ಮನುರಂಜನ್‌ ನೀಡುತ್ತಿದೆ. ಅದನ್ನು ಅವರಿಗೆ  ಕೈಗೆ ಕೊಡುವ ಬದಲು ಅವರ ವಾರ್ಡ್‌ರೋಬ್‌ನಲ್ಲಿ ಇಡುತ್ತಿದ್ದೆ. ಆದರೆ ಈ ವರ್ಷ ಕೋವಿಡ್‌-19 ಭಯ ಜನರನ್ನು ಕಾಡುತ್ತಿರುವುದರಿಂದ  ಕೊಂಡುಕೊಳ್ಳಲು ಆಗಲಿಲ್ಲ. ಇದರಿಂದ ನಮ್ಮ ಪಪ್ಪನಿಗೆ ಹೊಸ ಶರ್ಟ್‌ ಕಡಲಾಗಲಿಲ್ಲವನ್ನ ಎಂಬ ಬೇಸರವಿದೆ. ಆದರೂ ಇಂದು ನಾವು ಅದ್ದೂರಿಯಾಗಿ ಹುಟ್ಟುಹಬ್ಬ ಮಾಡುವ ಬದಲು  ಮನೆಯಲ್ಲಿಯೇ ಸರಳವಾಗಿ   ಆಚರಿಸುತ್ತೇವೆ  ಎಂದು ಹೇಳಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಅಪ್ಪನ ಹುಟ್ಟುಹಬ್ಬ ಅಂದರೆ ಮನೆ ಒಳಗೆ, ಹೊರಗೆ ಗಲಾಟೆ, ಇಡೀ ಮನೆ ಪೋಸ್ಟರ್‌, ಬ್ಯಾನರ್‌ಗಳಿಂದ ತುಂಬಿ ಹೋಗುತ್ತಿತ್ತು. ಇಲ್ಲ  ಹೊಸ ಸಿನಿಮಾ ರಿಲೀಸ್‌ ಇರುತ್ತಿತ್ತು. ಸಾಕಷ್ಟು ಜನ ನಿರ್ಮಾಪಕರು, ನಿರ್ದೇಶಕರು ಮನೆಗೆ ಬರುತ್ತಿದ್ದರು. ಆದರೆ ಇಂದು ಅಂಥ ಅದ್ದೂರಿಯಾದ ಯಾವುದೂ ಇಲ್ಲ. ಹೀಗಾಗಿ ಹಿಂದಿನ ಜನ್ಮದಿನ ಸಂಭ್ರಮವೆಲ್ಲ ಇಂದು  ಕಣ್ಣ ಮುಂದೆ ಬರುತ್ತಿದೆ.  ಈ ದಿನ ಪಪ್ಪನೆ ಮನೆ ಮುಂದೆ ಅಭಿಮಾನಿಗಳು ಸೇರದಂತೆ ಮನವಿ ಮಾಡಿದ್ದಾರೆ ಹಾಗಾಗಿ ಯಾರು ಮನೆ ಬಳಿ ಬರಬೇಡಿ ಎಂದು ಮನು ಕೂಡ ಮಾನವಿ ಮಾಡಿದ್ದಾರೆ.

ಇನ್ನು ಸರಳವಾಗಿ ರವಿಮಾಮ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಅದಕ್ಕೆ ದೂರದಿಂದಲೇ ಅಭಿಮಾನಿಗಳು ಅವರನ್ನು ಹರಸಿ ಸಂಭ್ರಮಿಸಬೇಕು ಎಂದು ಏಕಾಂಗಿಯ ಮನೆಯವರು ಮನವಿ ಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳು ಕೂಡ ಪುಟ್ಟನಂಜನ ಹುಟ್ಟುಹಬ್ಬವನ್ನು ದೂರದಿಂದಲೇ ಆಚರಿಸಿ ಸಂಭ್ರಮಿಸಲಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ