Please assign a menu to the primary menu location under menu
ತಿರುವನಂತಪುರಂ: ಮಲಯಾಳಂನ ಖ್ಯಾತ ಸಿನಿಮಾ ನಟಿ ಅಪರ್ಣಾ ನಾಯರ್ (31) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಹೌದು! ಇತ್ತೀಚೆಎಗೆ ಭಾರತೀಯ ಸಿನಿಮಾ ರಂಗದಲ್ಲಿ ಅಸಹಜ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿವೆ.ಈ ರೀತಿಯ ಅನುಮಾನಾಸ್ಪದ ಸಾವುಗಳಿಗೆ ಚಿತ್ರರಂಗವೇ ಬೆಚ್ಚಿ ಬಿದ್ದಿದೆ. ಇಂದು ಮಲಯಾಳಂ ಸಿನಿಮಾ ರಂಗದಲ್ಲಿ ಇಂಥದ್ದೊಂದು ಘಟನೆ ಸಂಭವಿಸಿದ್ದು ಆತಂಕ ಹೆಚ್ಚು ಮಾಡಿದೆ....
ಮೈಸೂರು: ರಾಜ್ಯದ 1.28 ಕೋಟಿ ಮನೆ ಯಜಮಾನಿಯರಿಗೆ ಪ್ರತಿ ತಿಂಗಳು 2000 ರೂ. ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆ ಸಾಕಾರಗೊಂಡಿದೆ. ಇದರೊಂದಿಗೆ ಕಾಂಗ್ರೆಸ್ ಚುನಾವಣಾ...
ನ್ಯೂಡೆಲ್ಲಿ: ಕೇಂದ್ರ ಸರ್ಕಾರ ಕೊನೆಗೂ ದೇಶದ ಜನರಿಗೆ ಆಗುತ್ತಿರುವ ಹೊರೆಯನ್ನು ಕೊಂಚ ಇಳಿಸೋ ಪ್ರಯತ್ನಕ್ಕೆ ಕೈ ಹಾಕಿದ್ದು, ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿದ್ದ ಸಾಮಾನ್ಯ ಜನರಿಗೆ ಇವತ್ತು...
ಬೆಂಗಳೂರು: ನಿರಂತರವಾಗಿ ಕಾವೇರಿ ವಿಚಾರದಲ್ಲಿ ಹೋರಾಟ ಮಾಡಿದರೂ, ನಮಗೆ ಸರಿಯಾದ ನ್ಯಾಯ ಸಿಕ್ಕಿಲ್ಲ. ನಮ್ಮ ಜಲಾಶಯಗಳಿಗೆ ಬಂದಂತಹ ನೀರನ್ನು ಏಕಾಏಕಿ ಬಿಟ್ಟು, ನಮ್ಮನ್ನು ಖಾಲಿ ಮಾಡುವ ಪರಿಸ್ಥಿತಿ...
ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ದೇಶನದಂತೆ ನೀರು ಬಿಟ್ಟಿದ್ದೇವೆ ಎಂದು ಬೇಜವಾಬ್ದಾರಿಯಿಂದ ಹೇಳುತ್ತಿರುವ ಕರ್ನಾಟಕ ರಾಜ್ಯ ಸರ್ಕಾರವು, ಅಧಿಕಾರವನ್ನು ಉಳಿಸಿಕೊಳ್ಳಲು, ರಾಜಕೀಯ ಲಾಭ ಪಡೆಯಲು ರೈತರ...
ಚಿಕ್ಕೋಡಿ: ಮಕ್ಕಳು ವಿದೇಶಗಳಲ್ಲಿ ಕೆಲಸದಲ್ಲಿದ್ದಾರೆ. ನಿವೃತ್ತನಾದ ಅಪ್ಪ ಚಿಕ್ಕೋಡಿಯಲ್ಲೇ ನೆಲೆಸಿದ್ದಾರೆ. ಆದರೆ, ಕೊನೆಗಾಲದಲ್ಲಿ ಅವರನ್ನು ನೋಡಿಕೊಳ್ಳುವುದಕ್ಕೆ ಯಾರು ಕೂಡ ಇಲ್ಲ. ಅಂದರೆ, ಅಪ್ಪನ ಪಾಲಿಗೆ ಜೀವಂತವಾಗಿ ಇರುವ...
ಬೆಂಗಳೂರು: ಬಾಹ್ಯಾಕಾಶ ಯಾನದಲ್ಲಿ ವಿಶ್ವದಲ್ಲೇ ಚಂದ್ರಯಾನ-3 ಸಕ್ಸಸ್ ಆಗಿದ್ದು, ಈ ಅವಿಸ್ಮರಣೀಯ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಆ ಮೆಚ್ಚುಗೆ...
ನ್ಯೂಡೆಲ್ಲಿ: ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಹಾಟ್ ಬೆಡ್ಡಿಂಗ್ ಎಂಬ ಹೊಸ ಟ್ರೆಂಡ್ ಸೃಷ್ಟಿ ಮಾಡುವ ಮೂಲಕ ಸಿಕ್ಕಾಪಟ್ಟೆ ದುಡಿಮೆ ಮಾಡುತ್ತಿದ್ದಾರೆ. ಅದೇನೆಂದರೆ ದೊಡ್ಡ ಬೆಡ್ನಲ್ಲಿ ತಾನೊಬ್ಬಳೇ ಮಲಗುವ ಆ...
ಶಿಮ್ಲಾ: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಅಣ್ಣಿ ನಗರದಲ್ಲಿ ಗುಡ್ಡಕುಸಿತಕ್ಕೆ 7 ಕಟ್ಟಡಗಳು ನೋಡು ನೋಡುತ್ತಿದ್ದಂತೆ ಧರೆಗುರುಳಿರುವ ಘಟನೆ ಇಂದು ನಡದಿದೆ. ಈ ಕಟ್ಟಡಗಳಲ್ಲಿದ್ದವರನ್ನು 3 ದಿನಗಳ...
ಸಕಲೇಶಪುರ: ವೋಟಿಗೋಸ್ಕರ ಪ್ರತಿಭಟನೆ ಮಾಡ್ಬೇಡಿ, ರೈತರ ಸಮಸ್ಯೆಗಳಿಗೆ ಪರಿಹಾರ ಕೊಡುವ ಕಾರ್ಯ ಮಾಡಿ ಎಂದು ಬಿಜೆಪಿ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. ಕಾವೇರಿ ನದಿ...
Vijayapatha.in is the only Kannada language news platform set up in 2019 to connect people to their native language. this was launched with the sole purpose of serving a large online community of non-English speaking users. Breaking news, views and features on various national issues and developments of politicians. From international affairs to local events. It includes the latest news in the form of text, images and videos. The site is constantly updated throughout the day. The website provides updates on national news, international, sports, business, travel, gadget, entertainment, lifestyle, etc.
Copyright ©2025 VIJAYAPATHA MEDIA All Rights Reserved. VIJAYAPATHA NEWS