ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 45 ಕುಶಲಕರ್ಮಿಗಳಿಗೆ ಮುಂಬಡ್ತಿ ನೀಡಿ ಸ್ಥಳ ನಿಯೋಜನೆಯೊಂದಿಗೆ ವರ್ಗಾವಣೆ ಮಾಡಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಇದೇ ಮೇ 16ರಂದು ಆದೇಶ ಹೊರಡಿಸಿರುವ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಅವರು, ಕುಶಲಕರ್ಮಿಗಳಾಗಿದ್ದ 45 ಮಂದಿಗೂ ಪಾರುಪತ್ತೆಗಾರ (ದರ್ಜೆ-3) ಹುದ್ದೆಗೆ ಮುಂಬಡ್ತಿ ನೀಡಿ, ಕಾರ್ಯನಿರ್ವಹಣೆ (ಅಫಿಷಿಯೇಟಿಂಗ್) ಆಧಾರದ ಮೇಲೆ ಕಾರ್ಯನಿರ್ವಹಿಸಲು ನಿಯೋಜಿಸಿದ್ದಾರೆ..
ಇನ್ನು ಈ ಸಂಬಂಧ ಇಲಾಖಾ ಮುಂಬಡ್ತಿ ಸಮಿತಿ ಸಭೆ ಇದೇ ಮೇ 14ರಂದು ನಡೆದಿದ್ದು, ಬಳಿಕ ವ್ಯವಸ್ಥಾಪಕ ನಿರ್ದೇಶಕರು ಈ 45 ಮಂದಿಗೂ ಮುಂಬಡ್ತಿ ನೀಡಲು ಮೇ 16ರಂದು ಆದೇಶ ಹೊರಡಿಸಿದ್ದರು. ಸೂಕ್ತಾಧಿಕಾರಿಗಳ ಆದೇಶದನ್ವಯ ಕುಶಲಕರ್ಮಿ (ದರ್ಜೆ-3) ರಿಂದ ಪಾರುಪತ್ತೆಗಾರ (ದರ್ಜೆ-3) ಹುದ್ದೆಗೆ ಮುಂಬಡ್ತಿ ನೀಡಿ ನಿಯೋಜಿಸಲಾಗಿದೆ ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ತಿಳಿಸಿದ್ದಾರೆ.
ಮುಂಬಡ್ತಿ ಪಡೆದವರ ವಿವರ: ಎ.ಜಿ.ಮಾಗುಂಡ, ಧಾರವಾಡ(ಗ್ರಾ) ವಿಭಾಗ. ಎಂ.ಆರ್.ಸುತಾರ, ಬೆಳಗಾವಿ ವಿಭಾಗ. ಎಸ್.ಪಿ.ದಿನ್ನಿ, ಬೆಳಗಾವಿ ವಿಭಾಗ. ಕೇಶವ ವಿ.ಶಿಮುನಗೌಡ, ಧಾರವಾಡ(ಗ್ರಾ) ವಿಭಾಗ. ಅನ್ನಪೂರ್ಣ ಬೀರನಾಯ್ಕರ, ಗದಗ ವಿಭಾಗ. ಬಸೀರಹೃದ ಯಾ. ಕರ್ನೂಲ, ಬಾಗಲಕೋಟೆ ವಿಭಾಗ. ಜೆ.ಪಿ. ಪಾಟೀಲ, ಹುಬ್ಬಳ್ಳಿ(ಗ್ರಾ) ವಿಭಾಗ.
ಬಿ.ಎನ್.ಅವರಖೋಡ, ಚಿಕ್ಕೋಡಿ ವಿಭಾಗ. ವಿನಯ ಚಂದ್ರಶೇಖರ ಬುರ್ಲಿ, ಚಿಕ್ಕೋಡಿ ವಿಭಾಗ. ಬಿ.ಎಂ.ಅಗಸರ, ಬೆಳಗಾಔಇ ವಿಭಾಗ. ಎಸ್.ಟಿ. ಮಾಲದ, ಬಾಗಲಕೊನೆ ವಿಭಾಗ. ಎಸ್.ಎಸ್. ಹೊಕ್ರಾಣಿ, ಹುಬ್ಬಳ್ಳಿ(ಗ್ರಾ) ವಿಭಾಗ. ಆರ್. ಆರ್. ಹೊಸಮನಿ, ಹುಬ್ಬಳ್ಳಿ(ಗ್ರಾ ವಿಭಾಗ. ಸಿ.ಎಸ್. ಕೊಳೂರಮಠ, ಚಿಕ್ಕೋಡಿ ವಿಭಾಗ. ಐ.ಟಿ.ನನದಿ, ಚಿಕ್ಕೋಡಿ ವಿಭಾಗ.
ಡಿ.ಡಿ.ಜಾಧವ, ಚಿಕ್ಕೋಡಿ ವಿಭಾಗ. ಎಸ್.ಎಂ. ದೇಶಪಾಂಡೆ, ಚಿಕ್ಕೋಡಿ ವಿಭಾಗ. ಎಸ್.ಐ. ಹಿರೇಮಠ, ಚಿಕ್ಕೋಡಿ ವಿಭಾಗ. ಜೆ.ಎಸ್. ಪೂಜಾರಿ, ಚಿಕ್ಕೋಡಿ ವಿಭಾಗ. ಎ.ಬಿ. ಚೌಗಲಾ, ಬೆಳಗಾವಿ ವಿಭಾಗ. ಎನ್.ಎನ್.ಕಟ್ಟಿ, ಬಾಗಲಕೋಟೆ ವಿಭಾಗ. ಎ.ಎಂ.ಕಟ್ಟಿಮನಿ, ಬಾಗಲಕೋಟೆ ವಿಭಾಗ.

ಎಸ್.ಕೆ.ಅಂಚಟಗೇರಿ, ಹುಬ್ಬಳ್ಳಿ (ಗ್ರಾ ವಿಭಾಗ. ಬಸವರಾಜ ಎಚ್.ಗರಗ, ಗದಗ ವಿಭಾಗ. ಎಸ್.ಬಿ.ಕಲಬುರ್ಗಿ, ಬಾಗಲಕೋಟೆ ವಿಭಾಗ. ರಾಘವೇಂದ್ರ ವಿ ಪಾರ್ಥವಾಟ, ಬೆಳಗಾವಿ ವಿಭಾಗ. ಅರವಿಂದ ಸಿ.ಪಾಟೀಲ, ಗದಗ ವಿಭಾಗ. ದುರ್ಗಪ್ಪಾ ಜಿ. ಕಲ್ಲವಡ್ಡರ, ಹುಬ್ಬಳ್ಳಿ ಗ್ರಾಮಾಂತರ ವಿಭಾಗ.
ಎನ್.ಎಂ.ಕೋತವಾಲ, ಬಾಗಲಕೋಟೆ ವಿಭಾಗ. ಸಚಿನ ನಿಂಗಣ್ಣನವರ, ಬೆಳಗಾವಿ ವಿಭಾಗ. ಪ್ರವೀಣ ಜಿ. ಪಾಲನಕರ, ಉತ್ತರ ಕನ್ನೆ ವಿಭಾಗ. ಪುರೂರವ ಕೆ. ಪಟಗಾರ, ಉತ್ತರ ಕನ್ನಡ ವಿಭಾಗ. ಶಿವಕುಮಾರ ಎಂ.ಇರಳಿ, ಚಿಕ್ಕೋಡಿ ವಿಭಾಗ. ಮಂಜುನಾಥ ಯತ್ನಟ್ಟಿ, ಬಾಗಲಕೋಟೆ ವಿಭಾಗ.
ಗೋವಿಂದರೆಡ್ಡಿ ಯರಗುಪ್ಪಿ, ಗದಗ ವಿಭಾಗ. ಶಿವಕುಮಾರ ನಿಂಗೊಳ್ಳಿ, ಭಾಗಲಕೋಟೆ ವಿಭಾಗ. ಅಜಿತಕುಮಾರ ಎಲ್. ಬೈರೋಜಿಯವರ, ಪ್ರಾ.ಕಾ.ಹುಬ್ಬಳ್ಳಿ. ರಮೇಶ್ ಕೆ.ಶಿಂಗಾಡಿ, ಗದಗ ವಿಭಾಗ. ವಿನಾಯಕ ಪಾಟೀಲ, ಬೆಳಗಾವಿ ವಿಭಾಗ. ಸಂತೋಷ್ ಕಲಾಲ, ಗದಗ ವಿಭಾಗ. ಸಿ.ಎಸ್. ಬಾರಕೇರ, ಪ್ರಾ.ಕಾ.ಹುಬ್ಬಳ್ಳಿ. ಎಫ್.ಎಂ. ವಾಲ್ಮೀಕಿ , ಪ್ರಾ.ಕಾ.ಹುಬ್ಬಳ್ಳಿ ಹಾಗೂ ಬಿ.ಎಚ್.ಹಾರೋಗೇರಿ, ಬಾಗಲಕೋಟೆ ವಿಭಾಗ.
ಈ ಎಲ್ಲ ಸಿಬ್ಬಂದಿಯ ಕಾರ್ಯ ಕ್ಷೇತ್ರದಲ್ಲಿ ಬದಲಾವಣೆ ಇರುವ ಸಿಬ್ಬಂದಿಗಳು ಮಾತ್ರ ನಿಯಮಾನುಸಾರ ನಿಯೋಜನಾ ಸೌಲಭ್ಯಗಳಿಗೆ ಅರ್ಹರಿರುತ್ತಾರೆ. ಮುಂದುವರಿದಂತೆ, ಈ ಬಡ್ತಿಯು ವರಿಷ್ಠತಾ ಪಟ್ಟಿಯ ಪರಿಷ್ಕರಣೆಯಿಂದ ಹಾಗೂ ಜೇಷ್ಠತೆಯಲ್ಲಿ ಹಿರಿಯರಿರುವ ಯಾರಾದರೂ ಪೂರ್ವಾನ್ವಯ ಬಡ್ತಿಗೆ ಅರ್ಹತೆ ಪಡೆದುಕೊಂಡಲ್ಲಿ, ಜೇಷ್ಠತಾ ಪಟ್ಟಿಯಲ್ಲಿ ಕಿರಿಯರಿರುವ ಅಧಿಕಾರಿಗಳನ್ನು ಹಿಂಬಡ್ತಿಗೊಳಿಸುವ ಷರತ್ತಿಗೊಳಪಟ್ಟಿದೆ.
ಈ ಸಿಬ್ಬಂದಿಯವರು ಪದೋನ್ನತಿ ಮೇರೆಗೆ ನಿಯೋಜನೆಗೊಂಡ ಸ್ಥಳದಲ್ಲಿ ಕೂಡಲೇ ವರದಿ ಮಾಡಿಕೊಳ್ಳತಕ್ಕದ್ದು. ಒಂದು ವೇಳೆ ಬಡ್ತಿಯನ್ನು ಒಪ್ಪಿಕೊಳ್ಳದೇ ಇದ್ದಲ್ಲಿ ಬಡ್ತಿ ನಿರಾಕರಣೆಯ ಮನವಿಯನ್ನು ಏಳು(7) ದಿನಗಳೊಳಗಾಗಿ ಕೇಂದ್ರ ಕಚೇರಿಗೆ ಸಲ್ಲಿಸತಕ್ಕದ್ದು. ಇಂತಹ ಪ್ರಕರಣಗಳನ್ನು ಸುತ್ತೋಲೆ ಸಂಖ್ಯೆ: 1344, 17-05-2006ರ ಅನ್ವಯ ಕ್ರಮ ಕೈಗೊಳ್ಳಲಾಗುವುದು.
ಮುಂದುವರಿದಂತೆ, ಬಡ್ತಿ ಆದೇಶ ಹೊರಡಿಸಿದ ದಿನಾಂಕದಂದು, ಸಿಬ್ಬಂದಿಗಳ ವಿರುದ್ದ ಪ್ರಸ್ತುತ ಅಪರಾಧ ಪ್ರಕರಣಗಳು ಬಾಕಿ ಇದ್ದಲ್ಲಿ, ದಂಡನೆ ಚಾಲ್ತಿ ಇದ್ದಲ್ಲಿ ಅಥವಾ ಅಮಾನತಿನಲ್ಲಿದ್ದಲ್ಲಿ ಯಾವುದೇ ಕಾರಣಕ್ಕೂ ಬಡ್ತಿಯ ಆದೇಶವನ್ನು ಜಾರಿಗೊಳಿಸತಕ್ಕದ್ದಲ್ಲ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಕೇಂದ್ರ ಕಚೇರಿಗೆ ಮಾಹಿತಿಯನ್ನು ನೀಡಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶದಲ್ಲಿ ತಿಳಿಸಿದ್ದಾರೆ.
ಮುಂಬಡ್ತಿ ಪಡೆದವರ ಸಂಪೂರ್ಣ ಮಾಹಿತಿಗೆ ಈ ಪಿಡಿಎಫ್ ನೋಡಿ: Chargemen GEO 4714, 16-5-25
Related


You Might Also Like
ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದ ಆಯುಕ್ತರು: ಪೌರ ಕಾರ್ಮಿಕರ ಮೇಲ್ವಿಚಾರಕರಿಬ್ಬರ ಮೇಲೆ ಕ್ರಮ
ಬೆಂಗಳೂರು: ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್ಎನ್ಎಲ್ ಮಸ್ಟರಿಂಗ್ ಪಾಯಿಂಟ್ (ಭುವನಗಿರಿ ಪಾರ್ಕ್) ನಲ್ಲಿ ಇಂದು ಮುಂಜಾನೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್...
ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ ಅಧಿಕೃತವಾಗಿ ಆಹ್ವಾನಿಸಿದ ಜಿಲ್ಲಾ ಉಸ್ತುವಾರಿ ಸಚಿವ HCM
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅಧಿಕೃತವಾಗಿ ಆಹ್ವಾನಿಸಿದರು. ಇದೇ ಸೆ.22 ರಂದು ಪ್ರಾರಂಭವಾಗಲಿರುವ...
ಮೊಸಳೆಹೊಸಳ್ಳಿ ದುರಂತ: ಮೃತರ ಮನೆಗಳಿಗೆ ವ್ಹೀಲ್ ಚೇರ್ನಲ್ಲೇ ತೆರಳಿ ಸಾಂತ್ವನ ಹೇಳಿದ ಮಾಜಿ ಪ್ರಧಾನಿ ಎಚ್ಡಿಡಿ
ಹಾಸನ: ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಮೊನ್ನೆ ನಡೆದ ಅಪಘಾತ ಪ್ರಕರಣ ನಿಜಕ್ಕೂ ಘನಘೋರ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಚಂದನ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಮೂಲಕ...
ಸಾಲಬಾಧೆ-ಗಂಡ, ಇಬ್ಬರು ಮಕ್ಕಳು ಸೇರಿ ನಾಲ್ವರು ಆತ್ಮಹತ್ಯೆಗೆ ಯತ್ನ ಮೂವರು ಮೃತ: ಸಾವು ಬದುಕಿನ ನಡುವೆ ತಾಯಿ ಸೆಣಸಾಟ
ಹೊಸಕೋಟೆ: ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ಗೊಣಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಗಂಡ, ಇಬ್ಬರು ಮಕ್ಕಳನ್ನು...
KSRTC ಹಾಸನ: ಸತ್ಯ ಮರೆಮಾಚಿದ ತನಿಖಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾದ ಡಿಸಿ
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ತನಿಖಾ ಸಿಬ್ಬಂದಿ ಸತ್ಯ ಮರೆಮಾಚಲು ಬಾಡಿ ಕ್ಯಾಮರಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೊಂದು ಸಮಯದಲ್ಲಿ ಹ್ಯಾಂಗ್...
KSRTC ಹಾಸನ: ತನಿಖಾಧಿಕಾರಿಗಳ ಬಾಡಿ ಕ್ಯಾಮೆರಾದ ವಿಡಿಯೋ ರೆಕಾರ್ಡಿಂಗ್ ಕೊಡಲು ವಿಫಲ- ಆರೋಪ ಪತ್ರ ಜಾರಿ ಮಾಡಿದ ಡಿಸಿ
ಹಾಸನ: ಸಾರಿಗೆ ಸಂಸ್ಥೆಯ ಮಾರ್ಗ ತನಿಖಾಧಿಕಾರಿಗಳು ಬಾಡಿ ಕ್ಯಾಮೆರಾವನ್ನು ಹಾಕಿಕೊಂಡು ತನಿಖೆ ಮಾಡದ ಪರಿಣಾಮ ಮಾಹಿತಿ ಆಯೋಗದಲ್ಲಿ ಪ್ರಕರಣ ದಾಖಲು ಮಾಡಿದ ನೌಕರನಿಗೆ ವಿಡಿಯೋ ರೆಕಾರ್ಡಿಂಗ್ ಕೊಡಲು...
ಮೆಜೆಸ್ಟಿಕ್ BMTC: ಟೀ ಚೆನ್ನಾಗಿರುವುದಿಲ್ಲ ಬೇರೆ ಅಂಗಡಿಗೆ ಹೋಗೋಣ ಎಂದಿದ್ದಕ್ಕೆ ಚಾಲಕನ ಮೇಲೆ ಹಲ್ಲೆ- ಆರೋಪಿ ಬಂಧನ
ಬೆಂಗಳೂರು: ಈ ಅಂಗಡಿಯಲ್ಲಿ ಬೇಡ ಇಲ್ಲಿ ಟೀ ಚೆನ್ನಾಗಿರುವುದಿಲ್ಲ ಎಂದು ಹೇಳಿ ಅಲ್ಲಿಯೇ ಪಕ್ಕದಲ್ಲಿದ್ದ ಟೀ ಅಂಗಡಿಗೆ ಹೋಗೋಣ ಎಂದು ಸಹೋದ್ಯೋಗಿಗೆ ಹೇಳಿದ್ದಕ್ಕೆ ಕುಪಿತನಾದ ಟೀ ಮಾರುವ...
KRSTC: ಅನ್ಯಮಾರ್ಗದಲ್ಲಿ ಹೋಗಲು ಮಹಿಳಾ ಕಂಡಕ್ಟರನ್ನು ರಾತ್ರಿ ಅರ್ಧದಲ್ಲೇ ಇಳಿಸಿಹೋದ ಸಹೋದ್ಯೋಗಿಗಳು…!
ಸಾರಿಗೆ ಚಾಲನಾ ಸಿಬ್ಬಂದಿಗಳಲ್ಲಿ ಒಬ್ಬರಿಗೊಬ್ಬರು ಆಗುವುದಿಲ್ಲ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಚಾಲನಾ ಸಿಬ್ಬಂದಿಗಳಲ್ಲಿ...
ಸೆ.22ರಿಂದ ಅ.7ರವರೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಇದೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಎಲ್ಲರೂ...