ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 45 ಕುಶಲಕರ್ಮಿಗಳಿಗೆ ಮುಂಬಡ್ತಿ ನೀಡಿ ಸ್ಥಳ ನಿಯೋಜನೆಯೊಂದಿಗೆ ವರ್ಗಾವಣೆ ಮಾಡಿ ಮುಖ್ಯಸ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಆದೇಶ ಹೊರಡಿಸಿದ್ದಾರೆ.
ಇದೇ ಮೇ 16ರಂದು ಆದೇಶ ಹೊರಡಿಸಿರುವ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಅವರು, ಕುಶಲಕರ್ಮಿಗಳಾಗಿದ್ದ 45 ಮಂದಿಗೂ ಪಾರುಪತ್ತೆಗಾರ (ದರ್ಜೆ-3) ಹುದ್ದೆಗೆ ಮುಂಬಡ್ತಿ ನೀಡಿ, ಕಾರ್ಯನಿರ್ವಹಣೆ (ಅಫಿಷಿಯೇಟಿಂಗ್) ಆಧಾರದ ಮೇಲೆ ಕಾರ್ಯನಿರ್ವಹಿಸಲು ನಿಯೋಜಿಸಿದ್ದಾರೆ..
ಇನ್ನು ಈ ಸಂಬಂಧ ಇಲಾಖಾ ಮುಂಬಡ್ತಿ ಸಮಿತಿ ಸಭೆ ಇದೇ ಮೇ 14ರಂದು ನಡೆದಿದ್ದು, ಬಳಿಕ ವ್ಯವಸ್ಥಾಪಕ ನಿರ್ದೇಶಕರು ಈ 45 ಮಂದಿಗೂ ಮುಂಬಡ್ತಿ ನೀಡಲು ಮೇ 16ರಂದು ಆದೇಶ ಹೊರಡಿಸಿದ್ದರು. ಸೂಕ್ತಾಧಿಕಾರಿಗಳ ಆದೇಶದನ್ವಯ ಕುಶಲಕರ್ಮಿ (ದರ್ಜೆ-3) ರಿಂದ ಪಾರುಪತ್ತೆಗಾರ (ದರ್ಜೆ-3) ಹುದ್ದೆಗೆ ಮುಂಬಡ್ತಿ ನೀಡಿ ನಿಯೋಜಿಸಲಾಗಿದೆ ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ತಿಳಿಸಿದ್ದಾರೆ.
ಮುಂಬಡ್ತಿ ಪಡೆದವರ ವಿವರ: ಎ.ಜಿ.ಮಾಗುಂಡ, ಧಾರವಾಡ(ಗ್ರಾ) ವಿಭಾಗ. ಎಂ.ಆರ್.ಸುತಾರ, ಬೆಳಗಾವಿ ವಿಭಾಗ. ಎಸ್.ಪಿ.ದಿನ್ನಿ, ಬೆಳಗಾವಿ ವಿಭಾಗ. ಕೇಶವ ವಿ.ಶಿಮುನಗೌಡ, ಧಾರವಾಡ(ಗ್ರಾ) ವಿಭಾಗ. ಅನ್ನಪೂರ್ಣ ಬೀರನಾಯ್ಕರ, ಗದಗ ವಿಭಾಗ. ಬಸೀರಹೃದ ಯಾ. ಕರ್ನೂಲ, ಬಾಗಲಕೋಟೆ ವಿಭಾಗ. ಜೆ.ಪಿ. ಪಾಟೀಲ, ಹುಬ್ಬಳ್ಳಿ(ಗ್ರಾ) ವಿಭಾಗ.
ಬಿ.ಎನ್.ಅವರಖೋಡ, ಚಿಕ್ಕೋಡಿ ವಿಭಾಗ. ವಿನಯ ಚಂದ್ರಶೇಖರ ಬುರ್ಲಿ, ಚಿಕ್ಕೋಡಿ ವಿಭಾಗ. ಬಿ.ಎಂ.ಅಗಸರ, ಬೆಳಗಾಔಇ ವಿಭಾಗ. ಎಸ್.ಟಿ. ಮಾಲದ, ಬಾಗಲಕೊನೆ ವಿಭಾಗ. ಎಸ್.ಎಸ್. ಹೊಕ್ರಾಣಿ, ಹುಬ್ಬಳ್ಳಿ(ಗ್ರಾ) ವಿಭಾಗ. ಆರ್. ಆರ್. ಹೊಸಮನಿ, ಹುಬ್ಬಳ್ಳಿ(ಗ್ರಾ ವಿಭಾಗ. ಸಿ.ಎಸ್. ಕೊಳೂರಮಠ, ಚಿಕ್ಕೋಡಿ ವಿಭಾಗ. ಐ.ಟಿ.ನನದಿ, ಚಿಕ್ಕೋಡಿ ವಿಭಾಗ.
ಡಿ.ಡಿ.ಜಾಧವ, ಚಿಕ್ಕೋಡಿ ವಿಭಾಗ. ಎಸ್.ಎಂ. ದೇಶಪಾಂಡೆ, ಚಿಕ್ಕೋಡಿ ವಿಭಾಗ. ಎಸ್.ಐ. ಹಿರೇಮಠ, ಚಿಕ್ಕೋಡಿ ವಿಭಾಗ. ಜೆ.ಎಸ್. ಪೂಜಾರಿ, ಚಿಕ್ಕೋಡಿ ವಿಭಾಗ. ಎ.ಬಿ. ಚೌಗಲಾ, ಬೆಳಗಾವಿ ವಿಭಾಗ. ಎನ್.ಎನ್.ಕಟ್ಟಿ, ಬಾಗಲಕೋಟೆ ವಿಭಾಗ. ಎ.ಎಂ.ಕಟ್ಟಿಮನಿ, ಬಾಗಲಕೋಟೆ ವಿಭಾಗ.
ಎಸ್.ಕೆ.ಅಂಚಟಗೇರಿ, ಹುಬ್ಬಳ್ಳಿ (ಗ್ರಾ ವಿಭಾಗ. ಬಸವರಾಜ ಎಚ್.ಗರಗ, ಗದಗ ವಿಭಾಗ. ಎಸ್.ಬಿ.ಕಲಬುರ್ಗಿ, ಬಾಗಲಕೋಟೆ ವಿಭಾಗ. ರಾಘವೇಂದ್ರ ವಿ ಪಾರ್ಥವಾಟ, ಬೆಳಗಾವಿ ವಿಭಾಗ. ಅರವಿಂದ ಸಿ.ಪಾಟೀಲ, ಗದಗ ವಿಭಾಗ. ದುರ್ಗಪ್ಪಾ ಜಿ. ಕಲ್ಲವಡ್ಡರ, ಹುಬ್ಬಳ್ಳಿ ಗ್ರಾಮಾಂತರ ವಿಭಾಗ.
ಎನ್.ಎಂ.ಕೋತವಾಲ, ಬಾಗಲಕೋಟೆ ವಿಭಾಗ. ಸಚಿನ ನಿಂಗಣ್ಣನವರ, ಬೆಳಗಾವಿ ವಿಭಾಗ. ಪ್ರವೀಣ ಜಿ. ಪಾಲನಕರ, ಉತ್ತರ ಕನ್ನೆ ವಿಭಾಗ. ಪುರೂರವ ಕೆ. ಪಟಗಾರ, ಉತ್ತರ ಕನ್ನಡ ವಿಭಾಗ. ಶಿವಕುಮಾರ ಎಂ.ಇರಳಿ, ಚಿಕ್ಕೋಡಿ ವಿಭಾಗ. ಮಂಜುನಾಥ ಯತ್ನಟ್ಟಿ, ಬಾಗಲಕೋಟೆ ವಿಭಾಗ.
ಗೋವಿಂದರೆಡ್ಡಿ ಯರಗುಪ್ಪಿ, ಗದಗ ವಿಭಾಗ. ಶಿವಕುಮಾರ ನಿಂಗೊಳ್ಳಿ, ಭಾಗಲಕೋಟೆ ವಿಭಾಗ. ಅಜಿತಕುಮಾರ ಎಲ್. ಬೈರೋಜಿಯವರ, ಪ್ರಾ.ಕಾ.ಹುಬ್ಬಳ್ಳಿ. ರಮೇಶ್ ಕೆ.ಶಿಂಗಾಡಿ, ಗದಗ ವಿಭಾಗ. ವಿನಾಯಕ ಪಾಟೀಲ, ಬೆಳಗಾವಿ ವಿಭಾಗ. ಸಂತೋಷ್ ಕಲಾಲ, ಗದಗ ವಿಭಾಗ. ಸಿ.ಎಸ್. ಬಾರಕೇರ, ಪ್ರಾ.ಕಾ.ಹುಬ್ಬಳ್ಳಿ. ಎಫ್.ಎಂ. ವಾಲ್ಮೀಕಿ , ಪ್ರಾ.ಕಾ.ಹುಬ್ಬಳ್ಳಿ ಹಾಗೂ ಬಿ.ಎಚ್.ಹಾರೋಗೇರಿ, ಬಾಗಲಕೋಟೆ ವಿಭಾಗ.
ಈ ಎಲ್ಲ ಸಿಬ್ಬಂದಿಯ ಕಾರ್ಯ ಕ್ಷೇತ್ರದಲ್ಲಿ ಬದಲಾವಣೆ ಇರುವ ಸಿಬ್ಬಂದಿಗಳು ಮಾತ್ರ ನಿಯಮಾನುಸಾರ ನಿಯೋಜನಾ ಸೌಲಭ್ಯಗಳಿಗೆ ಅರ್ಹರಿರುತ್ತಾರೆ. ಮುಂದುವರಿದಂತೆ, ಈ ಬಡ್ತಿಯು ವರಿಷ್ಠತಾ ಪಟ್ಟಿಯ ಪರಿಷ್ಕರಣೆಯಿಂದ ಹಾಗೂ ಜೇಷ್ಠತೆಯಲ್ಲಿ ಹಿರಿಯರಿರುವ ಯಾರಾದರೂ ಪೂರ್ವಾನ್ವಯ ಬಡ್ತಿಗೆ ಅರ್ಹತೆ ಪಡೆದುಕೊಂಡಲ್ಲಿ, ಜೇಷ್ಠತಾ ಪಟ್ಟಿಯಲ್ಲಿ ಕಿರಿಯರಿರುವ ಅಧಿಕಾರಿಗಳನ್ನು ಹಿಂಬಡ್ತಿಗೊಳಿಸುವ ಷರತ್ತಿಗೊಳಪಟ್ಟಿದೆ.
ಈ ಸಿಬ್ಬಂದಿಯವರು ಪದೋನ್ನತಿ ಮೇರೆಗೆ ನಿಯೋಜನೆಗೊಂಡ ಸ್ಥಳದಲ್ಲಿ ಕೂಡಲೇ ವರದಿ ಮಾಡಿಕೊಳ್ಳತಕ್ಕದ್ದು. ಒಂದು ವೇಳೆ ಬಡ್ತಿಯನ್ನು ಒಪ್ಪಿಕೊಳ್ಳದೇ ಇದ್ದಲ್ಲಿ ಬಡ್ತಿ ನಿರಾಕರಣೆಯ ಮನವಿಯನ್ನು ಏಳು(7) ದಿನಗಳೊಳಗಾಗಿ ಕೇಂದ್ರ ಕಚೇರಿಗೆ ಸಲ್ಲಿಸತಕ್ಕದ್ದು. ಇಂತಹ ಪ್ರಕರಣಗಳನ್ನು ಸುತ್ತೋಲೆ ಸಂಖ್ಯೆ: 1344, 17-05-2006ರ ಅನ್ವಯ ಕ್ರಮ ಕೈಗೊಳ್ಳಲಾಗುವುದು.
ಮುಂದುವರಿದಂತೆ, ಬಡ್ತಿ ಆದೇಶ ಹೊರಡಿಸಿದ ದಿನಾಂಕದಂದು, ಸಿಬ್ಬಂದಿಗಳ ವಿರುದ್ದ ಪ್ರಸ್ತುತ ಅಪರಾಧ ಪ್ರಕರಣಗಳು ಬಾಕಿ ಇದ್ದಲ್ಲಿ, ದಂಡನೆ ಚಾಲ್ತಿ ಇದ್ದಲ್ಲಿ ಅಥವಾ ಅಮಾನತಿನಲ್ಲಿದ್ದಲ್ಲಿ ಯಾವುದೇ ಕಾರಣಕ್ಕೂ ಬಡ್ತಿಯ ಆದೇಶವನ್ನು ಜಾರಿಗೊಳಿಸತಕ್ಕದ್ದಲ್ಲ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಕೇಂದ್ರ ಕಚೇರಿಗೆ ಮಾಹಿತಿಯನ್ನು ನೀಡಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶದಲ್ಲಿ ತಿಳಿಸಿದ್ದಾರೆ.
ಮುಂಬಡ್ತಿ ಪಡೆದವರ ಸಂಪೂರ್ಣ ಮಾಹಿತಿಗೆ ಈ ಪಿಡಿಎಫ್ ನೋಡಿ: Chargemen GEO 4714, 16-5-25
Related

You Might Also Like
ಹಾಳಾಗಿರುವ ಒಳಚರಂಡಿ ಸ್ಲ್ಯಾಬ್ ಬದಲಾಯಿಸಿ: ಅಧಿಕಾರಿಗಳಿಗೆ ಸ್ನೇಹಲ್ ತಾಕೀತು
ಬೆಂಗಳೂರು: ಪೂರ್ವ ವಲಯ ವ್ಯಾಪ್ತಿಯಲ್ಲಿ ಹಾಳಾಗಿರುವ ಒಳಚರಂಡಿ ಮೇಲ್ಭಾಗದ ಕವರ್ ಸ್ಲ್ಯಾಬ್ ಬದಲಾಯಿಸಲು ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ಜಲಮಡಂಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪೂರ್ವ ವಲಯ...
ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ: ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ವಸ್ತ್ರದ್ ಸಲಹೆ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಸ್ವೀಪ್ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ...
ಗ್ರಾಪಂ- ಮನೆ ಬಾಗಿಲಿಗೆ ಇ-ಸ್ವತ್ತು ಖಾತೆ ವಿತರಣೆ: ಜಿಪಂ ಸಿಇಒ ಡಾ.ಅನುರಾಧ
ಪಂಚಾಯತ್ ರಾಜ್ ಇಲಾಖೆಯಿಂದ ಮಹತ್ವಕಾಂಕ್ಷಿ ಕಾರ್ಯಕ್ರಮ ಗ್ರಾಮಠಾಣಾ ವ್ಯಾಪ್ತಿಯ ಮನೆ ಬಾಗಿಲಿಗೇ ಈ ಸ್ವತ್ತು ಖಾತೆ ನೀಡುವ ಯೋಜನೆ ಆರಂಭ ಬೆಂಗಳೂರು ಗ್ರಾಮಾಂತರ: ಪಂಚಾಯತ್ ರಾಜ್ ಮತ್ತು...
ರೈತರಿಗಾಗಿ ಜಿಲ್ಲಾ ಮಟ್ಟದ ಮಾವು- ಹಲಸು ಮೇಳ: ಸಚಿವ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ...
ಖಾಸಗಿ ಕಂಪನಿಯ ಮುಖ್ಯ ಕಾನೂನು ಸಲಹೆಗಾರರಾಗಿ ನೇಮಕಗೊಂಡ ವಕೀಲ ಶಿವರಾಜುರಿಗೆ ಅಭಿನಂದನೆಗಳು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಹಲವು ನೌಕರರು ಸೇರಿದಂತೆ ಇತರರಿಗೆ ಉಚಿತವಾಗಿ ಕಾನೂನು ಸೇವೆ ನೀಡಿದ ಫಲವಾಗಿ ವಕೀಲರಾದ ಎಚ್.ಬಿ.ಶಿವರಾಜು ಅವರಿಗೆ ಕೈ...
KSRTC ನೂತನ ಎಂಡಿ ಅಕ್ರಮ್ ಪಾಷಗೆ ಸ್ವಾಗತ ಕೋರಿದ ನಿಗಮದ ಪ್ರಭಾರ ಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿ ಅಕ್ರಮ್ ಪಾಷ ಇಂದು ಅಧಿಕಾರ ಸ್ವೀಕರಿಸಿದರು. ನಿಗಮದ ಪ್ರಭಾರ ಎಂಡಿಯಾಗಿದ್ದ ಬಿಎಂಟಿಸಿ...
ಟೇಕಾಫ್ ಆದ ಕೆಲವೇ ಕ್ಷಣದ ಏರ್ ಇಂಡಿಯಾ ವಿಮಾನ ಪತನ: ಇಬ್ಬರು ಸೇಫ್
ಅಹಮದಾಬಾದ್: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡ ಘಟನೆಗೆ ಸಂಬಂಧಿಸಿದಂತೆ 240 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ...
KSRTC ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಕ್ರಮ್ ಪಾಷ ನೇಮಕ: ಸರ್ಕಾರ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಕ್ರಂಪಾಷಾ ಅವರನ್ನು ನೇಮಿಸಿ ಸರ್ಕಾರ ಗುರುವಾರ (ಜೂ.12) ಆದೇಶ ಹೊರಡಿಸಿದೆ. ಇದೇ ಜೂನ್ 2ರ ಸೋಮವಾರ...
NWKRTC: ವರುಣನ ಅಬ್ಬರಕ್ಕೆ ಕಾರವಾರದ ಬಸ್ ಡಿಪೋ ಜಲಾವೃತ- ಮಳೆ ನೀರಿನಲ್ಲೇ ನಿಂತು ಹೆರಿಗೆ ಮಾಡಿಸಿದ ವೈದ್ಯರು
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಧಾರಾಕರ ಮಳೆಯಾಗುತ್ತಿದ್ದು, ಈ ಮಳೆಗೆ ವಾಯುವ್ಯ ರಸ್ತೆ ಸಾರಿಗೆ ನಿಮಗದ ಘಟಕ ಸಂಪೂರ್ಣ ಜಲಾವೃತವಾಗಿದ್ದು, ಬಸ್ಗಳನ್ನು ತೆಗೆಯುವುದಕ್ಕೂ ಸಿಬ್ಬಂದಿ ಪರದಾಡಿತ...