NEWSನಮ್ಮಜಿಲ್ಲೆ

ವಿಜಯಪುರ: KSRTC ನೌಕರರ ಪತ್ತಿನ ಸಹಕಾರ ಸಂಘ ಚುನಾವಣೆ- ರಾಜಶೇಖರ್ ಕೊಣ್ಣೂರಗೆ ಪ್ರಚಂಡ ಬಹುಮತ ನೀಡಲು ಮನವಿ

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: KSRTC ನೌಕರರ ಪತ್ತಿನ ಸಹಕಾರ ಸಂಘ ವಿಜಯಪುರ ವಿಭಾಗ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ -2026 ಇದೇ ಮಾ.15ರಂದು ನಡೆಯಲಿದೆ.

ಈ ಸಂಘದ ಆಡಳಿತ ಮಂಡಳಿಯ ಚುನಾವಣೆ 5 ವರ್ಷಗಳ ಅವಧಿಗೆ ನಡೆಯುತ್ತಿದ್ದು ಭ್ರಷ್ಟಾಚಾರ ವಿರುದ್ಧ, ನ್ಯಾಯ, ನೀತಿ ಧರ್ಮ, ಸಮಾನತೆ ಹಾಗೂ ಸತ್ಯದ ಉಳಿವಿಗಾಗಿ ಸದಾ ಕಾರ್ಮಿಕರ ಸಮಸ್ಯೆಗಳಿಗೆ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನೇರವಾಗಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪಣತೊಟ್ಟು ಏಕೈಕ ವ್ಯಕ್ತಿಯಾದ ರಾಜಶೇಖರ್ ಕೊಣ್ಣೂರ್ ಅವರಿಗೆ ಪ್ರಚಂಡ ಬಹುಮತ ನೀಡಿ ಆಶೀರ್ವದಿಸಬೇಕೆಂದು ಬೆಂಬಲಿಗರು ಮನವಿ ಮಾಡಿದ್ದಾರೆ.

ಯಾಕೂಬ ನಾಟಿಕಾರ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಹಾಗೂ ಗೌರವ ಅಧ್ಯಕ್ಷರು ಸಾರಿಗೆ ನೌಕರರ ಕೂಟವಿಜಯಪುರ ವಿಭಾಗ, ವಾಯ್ ಸಿ.ಮಯೂರ್ ಡಿಎಸ್ಎಸ್ ಜಿಲ್ಲಾ ಸಂಚಾಲಕರು, ಜಯರಾಮ್ ರಾಠೋಡ ರಾಜ್ಯ ನಾಯಕರು ಕಲಬುರಗಿ, ಸನ್ಮಾನ್ಯ ಶ್ರೀ ಸೂರ್ಯಕಾಂತ ಟೈಗರ್ ವಲಯ ಅಧ್ಯಕ್ಷರು ಬೀದರ, ಡಿ.ಎಂ.ಬೇನೂರ ವಿಭಾಗೀಯ ನಾಯಕರು ವಿಜಯಪುರ ವಿಭಾಗ, ಎಂ.ಎನ್.ಇಲಕಲ್ ರಾಜ್ಯ ನಾಯಕರು ವಿಜಯಪುರ, ಬಶೀರಅಹ್ಮದ ಮುರಾಳ ವಿಭಾಗೀಯ ನಾಯಕರು ವಿಜಯಪುರ ವಿಭಾಗ ಹಾಗೂ ಎಂ.ಎಲ್.ಚೌಧರಿ ವಿಭಾಗೀಯ ನಾಯಕರು ವಿಜಯಪುರ ವಿಭಾಗ ಇವರು ರಾಜಶೇಖರ್ ಕೊಣ್ಣೂರ್ ಅವರಿಗೆ ಮತ ನೀಡುವಂತೆ ವಿನಂತಿಸಿಕೊಂಡಿದ್ದಾರೆ.

ದಿನಾಂಕ್ 15-03-2026 ರಂದು ಶ್ರೀರಾಜ ರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಕೆ.ಎಸ್.ಆರ್.ಟಿ.ಸಿ ನೌಕರರ ಪತ್ತಿನ ಸಹಕಾರಿ ಸಂಘನಿ, ವಿಜಯಪುರ ವಿಭಾಗ ಚುನಾವಣೆಗೆ ನಾನು ಸ್ಪರ್ಧಿಸಿದ್ದು ನನ್ನ ಚಿನ್ನೆ ಬಕೆಟ್‌ಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ಕೊಟ್ಟು ಪ್ರಚಂಡ ಬಹುಮತದಿಂದ ಆರಿಸಿ ತರಬೇಕಾಗಿ ವಿಜಯಪುರ ವಿಭಾಗದ ಪತ್ತಿನ ಸಂಘದ ಸದಸ್ಯರುಗಳಿಗೆ ಕಳಕಳಿಯಿಂದ ರಾಜಶೇಖರ್ ಕೊಣ್ಣೂರು ಆದ ನಾನು ಮನವಿ ಮಾಡುತ್ತಿದ್ದೇವೆ.

Deva
the authorDeva

Leave a Reply

error: Content is protected !!
Latest news
ಡಿಸಿಎಂ ಸೇರಿ 13 ಸಚಿವರಿಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕಚೇರಿ ಹಂಚಿಕೆ ಮಾಡಿ ಆಡಳಿತ ಸುಧಾರಣೆ ಇಲಾಖೆ ಆದೇಶ ಇದುವರೆಗೂ ನಡೆಸಿರುವ ಹೋರಾಟ ವ್ಯರ್ಥವಾಗಲು ಬಿಡುವುದಿಲ್ಲ: ಕೇಂದ್ರ ಸರ್ಕಾರದ ವಿರುದ್ಧ EPS ನಿವೃತ್ತರು ಆಕ್ರೋಶ ರಾತ್ರಿ ಘಟಕದ ಹೊರಗೆ ರಸ್ತೆ ಬದಿ ನಿಲ್ಲಿಸಿದ್ದ KSRTC ಬಸ್‌ ಕದ್ದು ಅಪಘಾತ ಎಸಗಿ 1.5 ಕಿಮೀ ದೂರದಲ್ಲಿ ಬಿಟ್ಟು ಪರಾರಿಯಾ... KSRTC ಬಸ್ – ಲಾರಿ ನಡುವೆ ಭೀಕರ ಅಪಘಾತ- ಸಣ್ಣಪುಟ್ಟ ಗಾಯದೊಂದಿಗೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು KKRTC: ಜೂ.14ರೊಳಗೆ ಡ್ಯೂಟಿ ರೋಟಾ ಬ್ಲಾಕ್ ಪ್ರದರ್ಶಿಸಿ, ಜೂ.18ರೊಳಗೆ ಜೇಷ್ಠತಾ ಪಟ್ಟಿ ಅಂತಿಮಗೊಳಿಸಿ-ಡಿಸಿಗಳಿಗೆ ಸೂಚನ... ನಮ್ಮ ಮೆಟ್ರೋದಲ್ಲಿ ಸಾರ್ವಜನಿಕರೊಂದಿಗೆ ಪ್ರಯಾಣಿಸುವ ಅವಕಾಶ ಸಿಕ್ಕಿತು: ಸಿಎಂ ಡಿಕೆಶಿ ನೂತನ ಸಿಎಂ ಡಿಕೆಶಿಗೆ ಶುಭಾಶಯ ಕೋರಿದ ಮಲೇಷಿಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ KKRTC: ನೌಕರರ ಮೇ ತಿಂಗಳ ವೇತನ ನಾಳೆ ಆಗುತ್ತದೆ, ಗೊಂದಲ ಬೇಡ: ಸಿಎಒ ಸ್ಪಷ್ಟನೆ KSRTC: ಮೂರು ವರ್ಷಕ್ಕೂ ಹೆಚ್ಚುಕಾಲ ಒಂದೇ ಕಡೆ ಬೇರುಬಿಟ್ಟಿರುವ ನೌಕರರ ವರ್ಗಾವಣೆಗೆ ಆದೇಶ ಬೆಳ್ಳಂಬೆಳಗ್ಗೆ ಗ್ರಾಹಕರಿಗೆ ಶಾಕ್‌ ಕೊಟ್ಟ ಕೇಂದ್ರ ಸರ್ಕಾರ: ಗೃಹಬಳಕೆ ಗ್ಯಾಸ್‌ ಸಿಂಡರ್‌ಗೆ 29 ರೂ. ಏರಿಕೆ, ಇಂದಿನಿಂದ...