NEWSನಮ್ಮಜಿಲ್ಲೆ

ಕೊರೊನಾ ಭೀತಿ: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಕೋವಿಡ್-19 ತಡೆಗಟ್ಟುವ ಉದ್ಸದೇಶದಿಂದ ಮಾರ್ಚ್ 31ರವರೆಗೆ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ.

ಈ ಹಿನ್ನೆಯಲ್ಲಿ  ಅಕ್ರಮ ಮದ್ಯ ಮಾರಾಟ ಕಂಡು ಬಂದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಅಬಕಾರಿ ಉಪ ಆಯುಕ್ತರು  ತಿಳಿಸಿದ್ದಾರೆ.
ಅಕ್ರಮ ಮದ್ಯ, ನಕಲಿ ಮದ್ಯ, ಕಳ್ಳಭಟ್ಟಿ, ಸೇಂದಿಯನ್ನು ತಯಾರಿಸಿ ಮಾರಾಟ ಮಾಡುವುದು ಕಂಡು ಬಂದರೆ ಈ ಕೆಳಕಂಡ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ಡದಾರೆ.

ಸಂಪರ್ಕಿಸಬೇಕಾದ ಆಯಾ ತಾಲೂಕು ಅಬಕಾರಿ ನಿರೀಕ್ಷಕರು

ತುಮಕೂರು ವಲಯ- ವನಜಾಕ್ಷಿ ಎಸ್.,(8951442044); ಗುಬ್ಬಿ ವಲಯ-ಕೆ.ಪಿ.ಲೋಕೇಶ್(9972887267); ಕುಣಿಗಲ್-ಎಂ.ಎಚ್.ರಘು(9620472916); ತುಮಕೂರು ಉಪವಿಭಾಗ-ಅರುಣ್‌ಕುಮಾರ್(9483997723), ಎಚ್.ಜಿ.ವಿರೂಪಾಕ್ಷ(9449597050); ಮಧುಗಿರಿ ವಲಯ-ಶ್ರೀಲತಾ(7026689702); ಕೊರಟಗೆರೆ-ಎಸ್.ರಾಮಮೂರ್ತಿ(8861171140); ಪಾವಗಡ-ಎಚ್.ಕೆ.ನಾಗರಾಜು(8971425619); ಶಿರಾ-ರವೀಂದ್ರ(7892519261); ಮಧುಗಿರಿ ಉಪವಿಭಾಗ-ಸುಭಾಷ್ ಚಂದ್ರ(944957054); ತಿಪಟೂರು ವಲಯ-ಕೆ.ಟಿ.ವಿಜಯಕುಮಾರ್(9620379070); ತುರುವೇಕೆರೆ ವಲಯ-ಬಿ.ಎಸ್.ರವಿಶಂಕರ್(9731016252); ಚಿಕ್ಕನಾಯಕನಹಳ್ಳಿ ವಲಯ-ಎಂ.ಆರ್.ಸೋಮಶೇಖರ್(9449597053/8971777713); ತಿಪಟೂರು ಉಪವಿಭಾಗ-ಎಂ.ಎಸ್.ನಾರಾಯಣ ನಾಯಕ್(9449597052); ತುಮಕೂರು ಜಿಲ್ಲೆ- ಎಸ್.ನಾಗರಾಜಪ್ಪ(9449797047); ಎ.ಕೆ.ನವೀನ್(9449597048) ಅನ್ನು ಅಥವಾ ಕಂಟ್ರೋಲ್ ರೂಂ ನಂಬರ್ 0816-2272927 ಸಂಪರ್ಕಿಸಿ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ