NEWSನಮ್ಮರಾಜ್ಯರಾಜಕೀಯ

16ನೇ ವಿಧಾನಸಭಾ ಚುನಾವಣೆ ಗೆಲುವಿನ ನಗೆ ಬೀರಿದವರ ವಿವರ ಸಹಿತ: 135 ಕಾಂಗ್ರೆಸ್‌- 66 ಬಿಜೆಪಿ- 19 ಜೆಡಿಎಸ್‌- 04 ಪಕ್ಷೇತರರು

ವಿಜಯಪಥ ಸಮಗ್ರ ಸುದ್ದಿ

1 ನಿಪ್ಪಾಣಿ ಶಶಿಕಲಾ ಜೊಲ್ಲೆ ಬಿಜೆಪಿ, 2 ಚಿಕ್ಕೋಡಿ-ಸದಲಗಾ ಗಣೇಶ್ ಹುಕ್ಕೇರಿ ಕಾಂಗ್ರೆಸ್, 3 ಅಥಣಿ ಲಕ್ಷ್ಮಣ ಸವದಿ ಕಾಂಗ್ರೆಸ್, 4 ಕಾಗವಾಡ ಭರ್ಮಗೌಡ ಆಲಗೌಡ ಕಾಗೆ ಕಾಂಗ್ರೆಸ್, 5 ಕುಡಚಿ (SC) ಮಹೇಂದ್ರ ಕೆ ತಮ್ಮಣ್ಣನವರ್ ಕಾಂಗ್ರೆಸ್, 6 ರಾಯಭಾಗ (SC) ದುರ್ಯೋಧನ ಮಹಾಲಿಂಗಪ್ಪ ಐಹೊಳೆ ಬಿಜೆಪಿ, 7 ಹುಕ್ಕೇರಿ ನಿಖಿಲ್ ಕತ್ತಿ ಬಿಜೆಪಿ.

8 ಅರಭಾವಿ ಬಾಲಚಂದ್ರ ಜಾರಕಿಹೊಳಿ ಬಿಜೆಪಿ, 9 ಗೋಕಾಕ್‌ ರಮೇಶ್ ಜಾರಕಿಹೊಳಿ ಬಿಜೆಪಿ, 10 ಯಮಕನಮರಡಿ (ST) ಸತೀಶ್‌ ಲಕ್ಷ್ಮಣ್ ರಾವ್ ಜಾರಕಿಹೊಳಿ ಕಾಂಗ್ರೆಸ್, 11 ಬೆಳಗಾವಿ ಉತ್ತರ ಆಸಿಫ್ ಸೇಠ್ ಕಾಂಗ್ರೆಸ್, 12 ಬೆಳಗಾವಿ ದಕ್ಷಿಣ ಅಭಯ್ ಪಾಟೀಲ್ ಬಿಜೆಪಿ, 13 ಬೆಳಗಾವಿ ಗ್ರಾಮಾಂತರ ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್ ಕಾಂಗ್ರೆಸ್, 14 ಖಾನಾಪುರ ವಿಠಲ ಹಲಗೇಕರ್ ಬಿಜೆಪಿ.

15 ಕಿತ್ತೂರು ಬಾಬಾಸಾಹೇಬ ಡಿ ಪಾಟೀಲ ಕಾಂಗ್ರೆಸ್, 16 ಬೈಲಹೊಂಗಲ ಮಹಾಂತೇಶ್ ಶಿವಾನಂದ ಕೌಜಲಗಿ ಕಾಂಗ್ರೆಸ್, 17 ಸವದತ್ತಿ ಯಲ್ಲಮ್ಮ ವಿಶ್ವಾಸ್ ವಸಂತ್ ವೈದ್ಯ ಕಾಂಗ್ರೆಸ್, 18 ರಾಮದುರ್ಗ ಅಶೋಕ್ ಎಂ ಪಟ್ಟಣ್ ಕಾಂಗ್ರೆಸ್, 19 ಮುಧೋಳ (SC) ರಾಮಪ್ಪ ಬಾಳಪ್ಪ ತಿಮ್ಮಾಪುರ ಕಾಂಗ್ರೆಸ್, 20 ತೇರದಾಳ ಸಿದ್ದು ಸವದಿ ಬಿಜೆಪಿ, 21 ಜಮಖಂಡಿ ಜಗದೀಶ್ ಗುಡಗಂಟಿ ಬಿಜೆಪಿ.

22 ಬೀಳಗಿ ಜೆ.ಟಿ.ಪಾಟೀಲ್ ಕಾಂಗ್ರೆಸ್, 23 ಬಾದಾಮಿ ಭೀಮಸೇನ ಬಿ ಚಿಮ್ಮನ್ನಕಟ್ಟಿ ಕಾಂಗ್ರೆಸ್, 24 ಬಾಗಲಕೋಟೆ ಹುಲ್ಲಪ್ಪ ವೈ ಮೇಟಿ ಕಾಂಗ್ರೆಸ್, 25 ಹುನಗುಂದ ವಿಜಯಾನಂದ ಎಸ್ ಕಾಶಪ್ಪನವರ್ ಕಾಂಗ್ರೆಸ್, 26 ಮುದ್ದೇಬಿಹಾಳ ಅಪ್ಪಾಜಿ ಆಲಿಯಾಸ್ ಸಿ.ಎಸ್.ನಾಡಗೌಡ ಕಾಂಗ್ರೆಸ್, 27 ದೇವರ ಹಿಪ್ಪರಗಿ ಭೀಮನಗೌಡ ಬಸವನಗೌಡ ಪಾಟೀಲ್ ಜೆಡಿಎಸ್, 28 ಬಸವನ ಬಾಗೇವಾಡಿ ಶಿವಾನಂದ ಪಾಟೀಲ್‌ ಕಾಂಗ್ರೆಸ್.

29 ಬಬಲೇಶ್ವರ ಎಂ. ಬಿ. ಪಾಟೀಲ ಕಾಂಗ್ರೆಸ್, 30 ವಿಜಯಪುರ ನಗರ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿ, 31 ನಾಗಠಾಣ (SC) ವಿಠಲ್ ಕಾಟಕಧೋಂದ್ ಕಾಂಗ್ರೆಸ್, 32 ಇಂಡಿ ಯಶವಂತಗೌಡ ಪಾಟೀಲ ಕಾಂಗ್ರೆಸ್, 33 ಸಿಂಧಗಿ ಅಶೋಕ್ ಎಂ ಮನಗೋಳಿ ಕಾಂಗ್ರೆಸ್, 34 ಅಫಜಲಪುರ ನಿತಿನ್ ವೆಂಕಯ್ಯ ಗುತ್ತೇದಾರ್ ಪಕ್ಷೇತರ, 35 ಜೇವರ್ಗಿ ಡಾ.ಅಜಯ್ ಧರ್ಮಸಿಂಗ್ ಕಾಂಗ್ರೆಸ್.

36 ಸುರಪುರ (ST) ರಾಜವೆಂಕಟಪ್ಪ ನಾಯ್ಕ ಕಾಂಗ್ರೆಸ್, 37 ಶಹಾಪುರ ಶರಣಬಸಪ್ಪ ಗೌಡ ಕಾಂಗ್ರೆಸ್, 38 ಯಾದಗಿರಿ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಕಾಂಗ್ರೆಸ್, 39 ಗುರುಮಿಠಕಲ್ ಶರಣ್ ಗೌಡ ಜೆಡಿಎಸ್, 40 ಚಿತ್ತಾಪುರ (SC) ಪ್ರಿಯಾಂಕ್‌ ಖರ್ಗೆ ಕಾಂಗ್ರೆಸ್, 41 ಸೇಡಂ ಡಾ.ಶರಣಪ್ರಕಾಶ್‌ ಪಾಟೀಲ್‌ ಕಾಂಗ್ರೆಸ್, 42 ಚಿಂಚೋಳಿ (SC) ಡಾ.ಅವಿನಾಶ್ ಜಾಧವ್ ಬಿಜೆಪಿ.

43 ಕಲಬುರಗಿ ಗ್ರಾಮೀಣ (SC) ಬಸವರಾಜ ಮತ್ತಿಮೋಡ ಬಿಜೆಪಿ, 44 ಕಲಬುರಗಿ ದಕ್ಷಿಣ ಅಲ್ಲಮಪ್ರಭು ಪಾಟೀಲ್ ಕಾಂಗ್ರೆಸ್, 45 ಕಲಬುರಗಿ ಉತ್ತರ ಕನೀಝ್‌ ಫಾತಿಮಾ ಕಾಂಗ್ರೆಸ್, 46 ಆಳಂದ ಸುಭಾಶ್ ಗುತ್ತೇದಾರ ಬಿಜೆಪಿ, 47 ಬಸವಕಲ್ಯಾಣ ಶರಣು ಸಲಗರ ಬಿಜೆಪಿ, 48 ಹುಮ್ನಾಬಾದ್ ಸಿದ್ದು ಪಾಟೀಲ ಬಿಜೆಪಿ, 49 ಬೀದರ್‌ ದಕ್ಷಿಣ ಅಶೋಕ್‌ ಖೇಣಿ ರಹೀಂ ಖಾನ್‌.

50 ಬೀದರ್‌ ರಹೀಂ ಖಾನ್‌ ರಹೀಂ ಖಾನ್‌, 51 ಭಾಲ್ಕಿ ಈಶ್ವರ್‌ ಖಂಡ್ರೆ ಕಾಂಗ್ರೆಸ್, 52 ಔರಾದ್‌ (SC) ಪ್ರಭು ಚವಾಣ್ ಬಿಜೆಪಿ, 53 ರಾಯಚೂರು ಗ್ರಾ. (ST) ಬಸನಗೌಡ ದದ್ದಲ್ ಕಾಂಗ್ರೆಸ್, 54 ರಾಯಚೂರು ಮೊಹಮ್ಮದ್ ಸಲಾಮ್ ಕಾಂಗ್ರೆಸ್, 55 ಮಾನ್ವಿ (ST) ಜಿ.ಹಂಪಯ್ಯ ನಾಯಕ್ ಕಾಂಗ್ರೆಸ್, 56 ದೇವದುರ್ಗ(ST) ಕರೆಮ್ಮ ಜಿ.ನಾಯಕ್ ಜೆಡಿಎಸ್.

57 ಲಿಂಗಸುಗೂರು (SC) ಮನ್ನಪ್ಪ ಡಿ ವಜ್ಜಲ್ ಬಿಜೆಪಿ, 58 ಸಿಂಧನೂರು ಹಂಪನಗೌಡ ಬದ್ರಾಲಿ ಕಾಂಗ್ರೆಸ್, 59 ಮಸ್ಕಿ (ST) ಬಸನಗೌಡ ತುರ್ವಿಹಾಳ್‌ ಕಾಂಗ್ರೆಸ್, 60 ಕುಷ್ಟಗಿ ದೊಡ್ಡನಗೌಡ ಪಾಟೀಲ ಬಿಜೆಪಿ, 61 ಕನಕಗಿರಿ (SC) ಶಿವರಾಜ್‌ ಸಂಗಪ್ಪ ತಂಗಡಗಿ ಕಾಂಗ್ರೆಸ್, 62 ಗಂಗಾವತಿ ಜನಾರ್ಧನ್ ರೆಡ್ಡಿ ಕೆಆರ್‌ಪಿಪಿ, 63 ಯಲಬುರ್ಗಾ ಬಸವರಾಜ ರಾಯರೆಡ್ಡಿ ಕಾಂಗ್ರೆಸ್.

64 ಕೊಪ್ಪಳ ಕೆ ರಾಘವೇಂದ್ರ ಬಸವರಾಜ್ ಹಿಟ್ನಾಳ್ ಕಾಂಗ್ರೆಸ್, 65 ಶಿರಹಟ್ಟಿ (SC) ಡಾ.ಚಂದ್ರು ಲಮಾಣಿ ಬಿಿಜೆಪಿ, 66 ಗದಗ ಎಚ್‌.ಕೆ.ಪಾಟೀಲ್‌ ಕಾಂಗ್ರೆಸ್, 67 ರೋಣ ಜಿ.ಎಸ್‌.ಪಾಟೀಲ್‌ ಕಾಂಗ್ರೆಸ್, 68 ನರಗುಂದ ಸಿಸಿ ಪಾಟೀಲ್ ಬಿಜೆಪಿ, 69 ನವಲಗುಂದ ಎನ್.ಎಚ್.ಕೋನರೆಡ್ಡಿ ಕಾಂಗ್ರೆಸ್, 70 ಕುಂದಗೋಳ ಎಂ ಆರ್ ಪಾಟೀಲ್ ಬಿಜೆಪಿ.

71 ಧಾರವಾಡ ವಿನಯ್ ಕುಲಕರ್ಣಿ ಕಾಂಗ್ರೆಸ್, 72 ಹುಬ್ಬಳ್ಳಿ – ಧಾರವಾಡ ಪೂರ್ವ (SC) ಪ್ರಸಾದ್‌ ಅಬ್ಬಯ್ಯ ಕಾಂಗ್ರೆಸ್, 73 ಹುಬ್ಬಳ್ಳಿ – ಧಾರವಾಡ ಕೇಂದ್ರ ಮಹೇಶ್ ಟೆಂಗಿನಕಾಯಿ ಬಿಜೆಪಿ, 74 ಹುಬ್ಬಳ್ಳಿ – ಧಾರವಾಡ ಪಶ್ಚಿಮ ಅರವಿಂದ್ ಬೆಲ್ಲದ್ ಬಿಜೆಪಿ, 75 ಕಲಘಟಗಿ ಸಂತೋಷ್ ಎಸ್ ಲಾಡ್ ಕಾಂಗ್ರೆಸ್, 76 ಹಳಿಯಾಳ ಆರ್‌.ವಿ.ದೇಶಪಾಂಡೆ ಕಾಂಗ್ರೆಸ್, 77 ಕಾರವಾರ ಸತೀಶ್‌ ಕೃಷ್ಣ ಸೈಲ್ ಕಾಂಗ್ರೆಸ್.

78 ಕುಮಟಾ ಸೂರಜ್ ನಾಯಕ್ ಸೋನಿ ಜೆೆಡಿಎಸ್‌, 79 ಭಟ್ಕಳ ಮಾಂಕಲ್‌ ಸುಬ್ಬ ವಿದ್ಯಾ ಕಾಂಗ್ರೆಸ್, 80 ಶಿರಸಿ ಭೀಮಣ್ಣ ನಾಯಕ್ ಕಾಂಗ್ರೆಸ್, 81 ಯಲ್ಲಾಪುರ ಶಿವರಾಂ ಹೆಬ್ಬಾರ್ ಬಿಜೆಪಿ, 82 ಹಾನಗಲ್‌ ಶ್ರೀನಿವಾಸ್‌ ವಿ.ಮಾನೆ ಕಾಂಗ್ರೆಸ್, 83 ಶಿಗ್ಗಾಂವಿ ಬಸವರಾಜ ಬೊಮ್ಮಾಯಿ ಬಿಜೆಪಿ, 84 ಹಾವೇರಿ (SC) ರುದ್ರಪ್ಪ ಲಮಾಣಿ ಕಾಂಗ್ರೆಸ್, 85 ಬ್ಯಾಡಗಿ ಬಸವರಾಜ್‌ ಎನ್‌.ಶಿವಣ್ಣನರ್‌ ಕಾಂಗ್ರೆಸ್, 86 ಹಿರೇಕೆರೂರು ಯು.ಬಿ.ಬಣಕಾರ್‌ ಕಾಂಗ್ರೆಸ್,

87 ರಾಣೆಬೆನ್ನೂರು ಪ್ರಕಾಶ್ ಕೆ.ಕೋಳಿವಾಡ ಕಾಂಗ್ರೆಸ್, 88 ಹಡಗಲಿ (SC) ಕೃಷ್ಣ ನಾಯಕ ಬಿಜೆಪಿ, 89 ಹಗರಿಬೊಮ್ಮನಹಳ್ಳಿ (SC) ನೇಮಿರಾಜ ನಾಯ್ಕ್‌ ಜೆಡಿಎಸ್, 90 ವಿಜಯನಗರ ಎಚ್.ಆರ್‌.ಗವಿಯಪ್ಪ ಕಾಂಗ್ರೆಸ್, 91 ಕಂಪ್ಲಿ (ST) ಜೆ ಎನ್ ಗಣೇಶ್ ಕಾಂಗ್ರೆಸ್, 92 ಸಿರಗುಪ್ಪ (ST) ಬಿ ಎಂ ನಾಗರಾಜ್ ಕಾಂಗ್ರೆಸ್, 93 ಬಳ್ಳಾರಿ (ST) ಬಿ.ನಾಗೇಂದ್ರ ಕಾಂಗ್ರೆಸ್, 94 ಬಳ್ಳಾರಿ ನಗರ ನಾರಾ ಭರತ್ ರೆಡ್ಡಿ ಕಾಂಗ್ರೆಸ್, 95 ಸಂಡೂರು (ST) ಇ.ತುಕಾರಾಮ್‌ ಕಾಂಗ್ರೆಸ್.

96 ಕೂಡ್ಲಿಗಿ (ST) ಡಾ.ಶ್ರೀನಿವಾಸ ಎನ್.ಟಿ ಕಾಂಗ್ರೆಸ್, 97 ಮೊಳಕಾಲ್ಮೂರು (ST) ಎನ್.ವೈ.ಗೋಪಾಲಕೃಷ್ಣ ಕಾಂಗ್ರೆಸ್, 98 ಚಳ್ಳಕೆರೆ (ST) ಟಿ.ರಘುಮೂರ್ತಿ ಕಾಂಗ್ರೆಸ್,  99 ಚಿತ್ರದುರ್ಗ ಕೆ.ಸಿ.ವೀರೇಂದ್ರ ಕಾಂಗ್ರೆಸ್, 100 ಹಿರಿಯೂರು ಡಿ.ಸುಧಾಕರ್‌ ಕಾಂಗ್ರೆಸ್ , 101 ಹೊಸದುರ್ಗ ಗೋವಿಂದಪ್ಪ ಬಿ.ಜಿ. ಕಾಂಗ್ರೆಸ್ 102 ಹೊಳಲ್ಕೆರೆ (SC) ಎಂ.ಚಂದ್ರಪ್ಪ ಬಿಜೆಪಿ, 103 ಜಗಳೂರು (ST) ಬಿ.ದೇವೇಂದ್ರಪ್ಪ ಕಾಂಗ್ರೆಸ್.

104 ಹರಪ್ಪನಹಳ್ಳಿ ಲತಾ ಮಲ್ಲಿಕಾರ್ಜುನ್ ಪಕ್ಷೇತರ, 105 ಹರಿಹರ ಬಿ.ಪಿ.ಹರೀಶ್‌ ಬಿಜೆಪಿ, 106 ದಾವಣಗೆರೆ ಉತ್ತರ ಎಸ್‌.ಎಸ್.ಮಲ್ಲಿಕಾರ್ಜುನ್ ಕಾಂಗ್ರೆಸ್, 107 ದಾವಣಗೆರೆ ದಕ್ಷಿಣ ಶಾಮನೂರ್ ಶಿವಶಂಕರಪ್ಪ ಕಾಂಗ್ರೆಸ್, 108 ಮಾಯಕೊಂಡ (SC) ಕೆ.ಎಸ್.ಬಸವರಾಜು ಕಾಂಗ್ರೆಸ್, 109 ಚನ್ನಗಿರಿ ಬಸವರಾಜು ವಿ ಶಿವಗಂಗಾ ಕಾಂಗ್ರೆಸ್, 110 ಹೊನ್ನಾಳಿ ಡಿ.ಜಿ.ಶಾಂತನಗೌಡ ಕಾಂಗ್ರೆಸ್, 111 ಶಿವಮೊಗ್ಗ ಗ್ರಾ. (SC) ಶಾರದಾ ಪೂರ್ಯ ನಾಯ್ಕ ಜೆಡಿಎಸ್, 112 ಭದ್ರಾವತಿ ಸಂಗಮೇಶ್ವರ ಬಿ.ಕೆ. ಕಾಂಗ್ರೆಸ್, 113 ಶಿವಮೊಗ್ಗ ಚನ್ನಬಸಪ್ಪ ಬಿಜೆಪಿ.

114 ತೀರ್ಥಹಳ್ಳಿ ಆರಗ ಜ್ವಾನೇಂದ್ರ ಬಿಜೆಪಿ, 115 ಶಿಕಾರಿಪುರ ಬಿ.ವೈ.ವಿಜಯೇಂದ್ರ ಬಿಜೆಪಿ, 116 ಸೊರಬ ಎಸ್.ಮಧುಬಂಗಾರಪ್ಪ ಕಾಂಗ್ರೆಸ್, 117 ಸಾಗರ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್, 118 ಬೈಂದೂರು ಗುರುರಾಜ್ ಗಂಟಿಹೊಳೆ ಬಿಜೆಪಿ , 119 ಕುಂದಾಪುರ ಕಿರಣ್‌ ಕುಮಾರ್‌ ಕೋಡ್ಗಿ ಬಿಜೆಪಿ, 120 ಉಡುಪಿ ಯಶ್‌ಪಾಲ್‌ ಸುವರ್ಣ ಬಿಜೆಪಿ, 121 ಕಾಪು ಗುರ್ಮೆ ಸುರೇಶ್‌ ಶೆಟ್ಟಿ ಬಿಜೆಪಿ, 122 ಕಾರ್ಕಳ ವಿ.ಸುನೀಲ್‌ ಕುಮಾರ್‌ ಬಿಜೆಪಿ, 123 ಶೃಂಗೇರಿ ಟಿ.ಡಿ.ರಾಜೇಗೌಡ ಕಾಂಗ್ರೆಸ್.

124 ಮೂಡಿಗೆರೆ (SC) ನಯನ ಮೋಟಮ್ಮ ಕಾಂಗ್ರೆಸ್, 125 ಚಿಕ್ಕಮಗಳೂರು ಎಚ್ ಡಿ ತಮ್ಮಯ್ಯ ಕಾಂಗ್ರೆಸ್, 126 ತರೀಕೆರೆ ಜಿ ಹೆಚ್ ಶ್ರೀನಿವಾಸ್ ಕಾಂಗ್ರೆಸ್, 127 ಕಡೂರು ಆನಂದ್ ಕೆ.ಎಸ್ ಕಾಂಗ್ರೆಸ್, 128 ಚಿಕ್ಕನಾಯಕನಹಳ್ಳಿ ಸಿ ಬಿ ಸುರೇಶ ಬಾಬು ಜೆಡಿಎಸ್, 129 ತಿಪಟೂರು ಕೆ.ಷಡಕ್ಷರಿ ಕಾಂಗ್ರೆಸ್, 130 ತುರುವೇಕೆರೆ ಎಂ.ಟಿ. ಕೃಷ್ಣಪ್ಪ ಜೆಡಿಎಸ್, 131 ಕುಣಿಗಲ್‌ ಡಾ.ಎಚ್.ಡಿ.ರಂಗನಾಥ್ ಕಾಂಗ್ರೆಸ್, 132 ತುಮಕೂರು ನಗರ ಇಕ್ಬಾಲ್ ಅಹಮದ್ ಕಾಂಗ್ರೆಸ್, 133 ತುಮಕೂರು ಗ್ರಾಮೀಣ ಬಿ.ಸುರೇಶ್‌ ಗೌಡ ಬಿಜೆಪಿ.

134 ಕೊರಟಗೆರೆ (SC) ಡಾ.ಜಿ.ಪರಮೇಶ್ವರ ಕಾಂಗ್ರೆಸ್, 135 ಗುಬ್ಬಿ ಎಸ್.ಆರ್.ಶ್ರೀನಿವಾಸ ಕಾಂಗ್ರೆಸ್, 136 ಶಿರಾ ಟಿ.ಬಿ.ಜಯಚಂದ್ರ ಕಾಂಗ್ರೆಸ್, 137 ಪಾವಗಡ (SC) ಎಚ್ ವಿ ವೆಂಕಟೇಶ್ ಕಾಂಗ್ರೆಸ್, 138 ಮಧುಗಿರಿ ಕೆ.ಎನ್‌.ರಾಜಣ್ಣ ಕಾಂಗ್ರೆಸ್, 139 ಗೌರಿಬಿದನೂರು ಕೆ ಎಚ್ ಪುಟ್ಟಸ್ವಾಮಿ ಗೌಡ ಪಕ್ಷೇತರ, 140 ಬಾಗೇಪಲ್ಲಿ ಎಸ್ ಎನ್ ಸುಬ್ಬಾರೆಡ್ಡಿ ಕಾಂಗ್ರೆಸ್, 141 ಚಿಕ್ಕಬಳ್ಳಾಪುರ ಪ್ರದೀಪ್ ಈಶ್ವರ್ ಐಯ್ಯರ್ ಕಾಂಗ್ರೆಸ್, 142 ಶಿಡ್ಲಘಟ್ಟ ಬಿ ಎನ್ ರವಿಕುಮಾರ್ ಜೆಡಿಎಸ್, 143 ಚಿಂತಾಮಣಿ ಡಾ ಎಂಸಿ ಸುಧಾಕರ್ ಕಾಂಗ್ರೆಸ್

144 ಶ್ರೀನಿವಾಸಪುರ ಜಿ.ಕೆ. ವೆಂಕಟಶಿವ ರೆಡ್ಡಿ ಜೆಡಿಎಸ್, 145 ಮುಳಬಾಗಿಲು (SC) ಸಮೃದ್ದಿ ಮಂಜುನಾಥ್ ಜೆಡಿಎಸ್, 146 ಕೆಜಿಎಫ್ (SC) ರೂಪ ಕಲಾ ಎಂ ಕಾಂಗ್ರೆಸ್, 147 ಬಂಗಾರಪೇಟೆ (ST) ಎಂ ಮಲ್ಲೇಶ್ ಬಾಬು ಕಾಂಗ್ರೆಸ್, 148 ಕೋಲಾರ ಸಿ ಎಂ ಆರ್ ಶ್ರೀನಾಥ್ ಕಾಂಗ್ರೆಸ್, 149 ಮಾಲೂರು ಎನ್ ವೈ ನಂಜೇಗೌಡ ಕಾಂಗ್ರೆಸ್, 150 ಯಲಹಂಕ ಎಸ್ ಆರ್ ವಿಶ್ವನಾಥ್ ಬಿಜೆಪಿ, 151 ಕೆ.ಆರ್‌.ಪುರ ಬಿ ಎ ಬಸವರಾಜ್ ಬಿಜೆಪಿ, 152 ಬ್ಯಾಟರಾಯನಪುರ ಕೃಷ್ಣ ಬೈರೇಗೌಡ ಕಾಂಗ್ರೆಸ್.

153 ಯಶವಂತಪುರ ಎಸ್ ಟಿ ಸೋಮಶೇಖರ್ ಬಿಜೆಪಿ, 154 ರಾಜರಾಜೇಶ್ವರಿನಗರ ಮುನಿರತ್ನ ಬಿಜೆಪಿ, 155 ದಾಸರಹಳ್ಳಿ ಎಸ್ ಮುನಿರಾಜು ಬಿಜೆಪಿ, 156 ಮಹಾಲಕ್ಷ್ಮೀ ಲೇಔಟ್‌ ಕೆ ಗೋಪಾಲಯ್ಯ ಬಿಜೆಪಿ, 157 ಮಲ್ಲೇಶ್ವರಂ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಬಿಜೆಪಿ, 158 ಹೆಬ್ಬಾಳ ಸುರೇಶ ಬಿಎಸ್ ಕಾಂಗ್ರೆಸ್, 159 ಪುಲಕೇಶಿನಗರ (SC) ಎ ಸಿ ಶ್ರೀನಿವಾಸ ಕಾಂಗ್ರೆಸ್, 160 ಸರ್ವಜ್ಞನಗರ ಕೆ ಜೆ ಜಾರ್ಜ್ ಕಾಂಗ್ರೆಸ್, 161 ಸಿ.ವಿ. ರಾಮನ್‌ ನಗರ (SC) ಎಸ್ ರಘು ಬಿಜೆಪಿ, 162 ಶಿವಾಜಿನಗರ ರಿಜ್ವಾನ್ ಅರ್ಷದ್ ಕಾಂಗ್ರೆಸ್.

163 ಶಾಂತಿನಗರ ಎನ್ ಎ ಹ್ಯಾರಿಸ್ ಕಾಂಗ್ರೆಸ್, 164 ಗಾಂಧಿನಗರ ದಿನೇಶ್ ಗುಂಡುರಾವ್ ಕಾಂಗ್ರೆಸ್, 165 ರಾಜಾಜಿನಗರ ಎಸ್ ಸುರೇಶ್ ಕುಮಾರ್ ಬಿಜೆಪಿ, 166 ಗೋವಿಂದರಾಜ ನಗರ ಪ್ರಿಯಾಕೃಷ್ಣ ಕಾಂಗ್ರೆಸ್, 167 ವಿಜಯನಗರ ಎಂ ಕೃಷ್ಣಪ್ಪ ಕಾಂಗ್ರೆಸ್, 168 ಚಾಮರಾಜಪೇಟೆ ಜಮೀರ್ ಅಹ್ಮದ್ ಖಾನ್ ಕಾಂಗ್ರೆಸ್, 169 ಚಿಕ್ಕಪೇಟೆ ಉದಯ್ ಬಿ ಗರುಡಾಚಾರ್ ಬಿಜೆಪಿ, 170 ಬಸವನಗುಡಿ ರವಿ ಸುಬ್ರಹ್ಮಣ್ಯ ಬಿಜೆಪಿ, 171 ಪದ್ಮನಾಭನಗರ ಆರ್‌ ಅಶೋಕ್ ಬಿಜೆಪಿ, 172 ಬಿಟಿಎಂ ಲೇಔಟ್‌ ರಾಮಲಿಂಗಾ ರೆಡ್ಡಿ ಕಾಂಗ್ರೆಸ್.

173 ಜಯನಗರ ಸೌಮ್ಯ ರೆಡ್ಡಿ ಕಾಂಗ್ರೆಸ್, 174 ಮಹಾದೇವಪುರ (ST) ಮಂಜುಳಾ ಎಸ್ ಬಿಜೆಪಿ, 175 ಬೊಮ್ಮನಹಳ್ಳಿ ಸತೀಶ್ ರೆಡ್ಡಿ ಬಿಜೆೆಪಿ, 176 ಬೆಂಗಳೂರು ದಕ್ಷಿಣ ಎಂ ಕೃಷ್ಣಪ್ಪ ಬಿಜೆಪಿ, 177 ಆನೇಕಲ್‌ (SC) ವಿ ಶಿವಣ್ಣ ಕಾಂಗ್ರೆಸ್, 178 ಹೊಸಕೋಟೆ ಶರತ್ ಕುಮಾರ್ ಬಚ್ಚೇಗೌಡ ಕಾಂಗ್ರೆಸ್, 179 ದೇವನಹಳ್ಳಿ (SC) ಕೆ ಎಚ್ ಮುನಿಯಪ್ಪ ಕಾಂಗ್ರೆಸ್, 180 ದೊಡ್ಡಬಳ್ಳಾಪುರ ಧೀರಜ್ ಮುನಿರಾಜ್ ಬಿಜೆಪಿ, 181 ನೆಲಮಂಗಲ (SC) ಶ್ರೀನಿವಾಸಯ್ಯ ಎನ್ ಕಾಂಗ್ರೆಸ್, 182 ಮಾಗಡಿ ಹೆಚ್ ಸಿ ಬಾಲಕೃಷ್ಣ ಕಾಂಗ್ರೆಸ್.

183 ರಾಮನಗರ ಇಕ್ಬಾಲ್ ಹುಸೇನ್ ಕಾಂಗ್ರೆಸ್, 184 ಕನಕಪುರ ಡಿಕೆ ಶಿವಕುಮಾರ್ ಕಾಂಗ್ರೆಸ್, 185 ಚನ್ನಪಟ್ಟಣ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್, 186 ಮಳವಳ್ಳಿ (SC) ಪಿ ಎಂ ನರೇಂದ್ರಸ್ವಾಮಿ ಕಾಂಗ್ರೆಸ್, 187 ಮದ್ದೂರು ಉದಯ್ ಕೆ ಎಂ ಕಾಂಗ್ರೆಸ್, 188 ಮೇಲುಕೋಟೆ ದರ್ಶನ್ ಪುಟ್ಟಣ್ಣಯ್ಯ ಎಸ್‌ಕೆಪಿ ಕಾಂಗ್ರೆಸ್, 189 ಮಂಡ್ಯ ರವಿಕುಮಾರ್ ಗೌಡ ಕಾಂಗ್ರೆಸ್, 190 ಶ್ರೀರಂಗಪಟ್ಟಣ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಕಾಂಗ್ರೆಸ್, 191 ನಾಗಮಂಗಲ ಎನ್ ಚೆಲುವರಾಯ ಸ್ವಾಮಿ ಕಾಂಗ್ರೆಸ್.

192 ಕೆ.ಆರ್‌.ಪೇಟೆ ಎಚ್ ಟಿ ಮಂಜು ಜೆಡಿಎಸ್, 193 ಶ್ರವಣಬೆಳಗೊಳ ಸಿ ಎನ್ ಬಾಲಕೃಷ್ಣ ಜೆಡಿಿಎಸ್, 194 ಅರಸೀಕೆರೆ ಕೆ ಎಂ ಶಿವಲಿಂಗೇಗೌಡ ಕಾಂಗ್ರೆಸ್, 195 ಬೇಲೂರು ಎಚ್ ಕೆ ಸುರೇಶ್ ಬಿಜೆಪಿ, 196 ಹಾಸನ ಎಚ್ ಪಿ ಸ್ವರೂಪ್ ಜೆಡಿಎಸ್, 197 ಹೊಳೆನರಸೀಪುರ ಎಚ್‌ ಡಿ ರೇವಣ್ಣ ಜೆಡಿಎಸ್,198 ಅರಕಲಗೂಡು ಎ ಮಂಜು ಜೆಡಿಎಸ್, 199 ಸಕಲೇಶಪುರ (SC) ಸಿಮೆಂಟ್ ಮಂಜು ಬಿಜೆಪಿ, 200 ಬೆಳ್ತಂಗಡಿ ಹರೀಶ್ ಪೂಂಜಾ ಬಿಜೆಪಿ, 201 ಮೂಡಬಿದ್ರೆ ಉಮಾನಾಥ್‌ ಕೋಟ್ಯಾನ್ ಬಿಜೆಪಿ.

202 ಮಂಗಳೂರು ನಗರ ಉ ವೈ.ಭರತ್‌ ಶೆಟ್ಟಿ ಬಿಜೆಪಿ, 203 ಮಂಗಳೂರು ನಗರ ದ ವೇದವ್ಯಾಸ್‌ ಕಾಮತ್ ಬಿಜೆಪಿ, 204 ಮಂಗಳೂರು ಯು.ಟಿ. ಖಾದರ್‌ ಕಾಂಗ್ರೆಸ್, 205 ಬಂಟ್ವಾಳ ರಾಜೇಶ್‌ ನಾಯಕ್‌ ಬಿಜೆಪಿ, 206 ಪುತ್ತೂರು ಅಶೋಕ್ ಕುಮಾರ್ ರೈ ಕಾಂಗ್ರೆಸ್, 207 ಸುಳ್ಯ (SC) ಭಗೀರಥಿ ಮುರುಳ್ಯ ಬಿಜೆಪಿ, 208 ಮಡಿಕೇರಿ ಡಾ.ಮಂಥರ್ ಗೌಡ ಕಾಂಗ್ರೆಸ್, 209 ವಿರಾಜಪೇಟೆ ಎ ಎಸ್ ಪೊನ್ನಣ್ಣ ಕಾಂಗ್ರೆಸ್, 210 ಪಿರಿಯಾಪಟ್ಟಣ ಕೆ ವೆಂಕಟೇಶ್ ಕಾಂಗ್ರೆಸ್, 211 ಕೃಷ್ಣರಾಜನಗರ ರವಿಶಂಕರ್ ಡಿ ಕಾಂಗ್ರೆಸ್.

212 ಹುಣಸೂರು ಜಿ ಡಿ ಹರೀಶ್ ಗೌಡ ಜೆಡಿಎಸ್, 213 ಹೆಗ್ಗಡದೇವನಕೋಟೆ (ST) ಅನಿಲ್ ಚಿಕ್ಕಮಾದು ಕಾಂಗ್ರೆಸ್, 214 ನಂಜನಗೂಡು (SC) ದರ್ಶನ್ ಧ್ರುವನಾರಾಯಣ ಕಾಂಗ್ರೆಸ್, 215 ಚಾಮುಂಡೇಶ್ವರಿ ಜಿ ಡಿ ದೇವೇಗೌಡ ಜೆಡಿಎಸ್, 216 ಕೃಷ್ಣರಾಜ ಟಿ ಎಸ್ ಶ್ರೀವತ್ಸ ಬಿಜೆಪಿ, 217 ಚಾಮರಾಜ ಕೆ ಹರೀಶ್ ಗೌಡ ಕಾಂಗ್ರೆಸ್, 218 ನರಸಿಂಹರಾಜ ತನ್ವೀರ್ ಸೇಠ್ ಕಾಂಗ್ರೆಸ್.

219 ವರುಣಾ ಸಿದ್ಧರಾಮಯ್ಯ ಕಾಂಗ್ರೆಸ್, 220 ಟಿ.ನರಸೀಪುರ ಡಾ.ಎಚ್ ಸಿ ಮಹಾದೇವಪ್ಪ ಕಾಂಗ್ರೆಸ್, 221 ಹನೂರು ಎಂ ಆರ್ ಮಂಜುನಾಥ್ ಜೆಡಿಎಸ್, 222 ಕೊಳ್ಳೆಗಾಲ (SC) ಎ ಆರ್ ಕೃಷ್ಣಮೂರ್ತಿ ಕಾಂಗ್ರೆಸ್, 223 ಚಾಮರಾಜನಗರ ಸಿ ಪುಟ್ಟರಂಗ ಶೆಟ್ಟಿ ಕಾಂಗ್ರೆಸ್, 224 ಗುಂಡ್ಲುಪೇಟೆ ಎಚ್ ಎಂ ಗಣೇಶ್ ಪ್ರಸಾದ್ ಕಾಂಗ್ರೆಸ್.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು