Breaking NewsNEWSದೇಶ-ವಿದೇಶನಮ್ಮರಾಜ್ಯ

ವಿಶ್ವ ಹೆಮ್ಮಾರಿ ಕೊರೊನಾ ಭೀತಿ: ಹಲವು ರೈಲುಗಳ ಸಂಚಾರಕ್ಕೆ ಮಾ.20ರಿಂದ ತಾತ್ಕಾಲಿಕ ತಡೆ

ನೈಋತ್ಯ ರೈಲ್ವೆ, ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಪ್ರಿಯಾ ಶೆಟ್ಟಿ

ವಿಜಯಪಥ ಸಮಗ್ರ ಸುದ್ದಿ

ಮೈಸೂರು:  ಕೊರೊನಾ ರೋಗಾಣು (COVID-19) ಹರಡುವಿಕೆಯ ಹಿನ್ನೆಲೆಯಲ್ಲಿ  ಕೆಲವು  ರೈಲುಗಳ ಸೇವೆಗಳನ್ನು ಸಂಪೂರ್ಣವಾಗಿ ತಾತ್ಕಾಲಿಕವಾಗಿ ಇಂದಿನಿಂದ ಮಾ.31ರವರೆಗೆ ರದ್ದುಗೊಳಿಸಿರುವುದಾಗಿ   ನೈಋತ್ಯ ರೈಲ್ವೆ, ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಜನಸಂಪರ್ಕಾಧಿಕಾರಿ ಪ್ರಿಯಾ ಶೆಟ್ಟಿ ತಿಳಿಸಿದ್ದಾರೆ.

ಯಾವಯಾವ ರೈಲುಗಳ ಸೇವೆಗೆ ತಡೆ

  1. ರೈಲು ಗಾಡಿ ಸಂಖ್ಯೆ 16023/16024 ಮೈಸೂರು-ಯಲಹಂಕ-ಮೈಸೂರು, ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ಮಾ.20 ರಿಂದ ಮಾ.31 ರವರೆಗೆ
  2. ರೈಲು ಗಾಡಿ ಸಂಖ್ಯೆ 16557/16558 ಮೈಸೂರು-ಕೆ.ಎಸ್.ಆರ್. ಬೆಂಗಳೂರು- ಮೈಸೂರು, ರಾಜ್ಯರಾಣಿ ಎಕ್ಸ್ ಪ್ರೆಸ್ ರೈಲು ಮಾ. 20 ರಿಂದ ಮಾ. 31ರವರೆಗೆ.
  3. ರೈಲು ಗಾಡಿ ಸಂಖ್ಯೆ 17325 ಬೆಳಗಾವಿಯಿಂದ ಮೈಸೂರು ವಿಶ್ವಮಾನವ ಎಕ್ಸ್ ಪ್ರೆಸ್ ರೈಲು ಮಾ. 21ರಿಂದ ಏ.1 ರವರೆಗೆ.
  4. ರೈಲು ಗಾಡಿ ಸಂಖ್ಯೆ 17326 ಮೈಸೂರಿನಿಂದ ಬೆಳಗಾವಿ ವಿಶ್ವಮಾನವ ಎಕ್ಸ್ ಪ್ರೆಸ್ ರೈಲು ಮಾ. 20 ರಿಂದ 31ರವರೆಗೆ.
  5. ರೈಲು ಗಾಡಿ ಸಂಖ್ಯೆ 11065 ಮೈಸೂರಿನಿಂದ ರೇಣಿಗುಂಟ ವಾರದ ಎಕ್ಸ್ ಪ್ರೆಸ್ ರೈಲು ಮಾ. 20 ಮತ್ತು 27 ರಂದು ಪ್ರಾರಂಭವಾಗುವ ಪ್ರಯಾಣ ಸೇವೆ ಇರುವುದಿಲ್ಲ.
  6. ರೈಲು ಗಾಡಿ ಸಂಖ್ಯೆ 11066 ರೇಣಿಗುಂಟದಿಂದ ಮೈಸೂರು ವಾರದ ಎಕ್ಸ್ ಪ್ರೆಸ್ ರೈಲು ಮಾ. 21 ಮತ್ತು 28 ರಂದು ಪ್ರಾರಂಭವಾಗುವ ಪ್ರಯಾಣ ಸೇವೆ.
  7. ರೈಲು ಗಾಡಿ ಸಂಖ್ಯೆ 16217 ಮೈಸೂರಿನಿಂದ ಸಾಯಿನಗರ ಶಿರಡಿ ವಾರದ ಎಕ್ಸ್ ಪ್ರೆಸ್ ರೈಲು ಮಾ. 23 ಮತ್ತು ಮಾ.30 ರಂದು ಪ್ರಾರಂಭವಾಗುವ ಪ್ರಯಾಣ ಸೇವೆ ಇರುವುದಿಲ್ಲ.
  8. ರೈಲು ಗಾಡಿ ಸಂಖ್ಯೆ 16218 ಸಾಯಿನಗರ ಶಿರಡಿಯಿಂದ ಮೈಸೂರು ವಾರದ ಎಕ್ಸ್ ಪ್ರೆಸ್ ರೈಲು ಮಾ. 24 ಮತ್ತು ಮಾ.31 ರಂದು ಪ್ರಯಾಣ ಸೇವೆ ಇರುವುದಿಲ್ಲ.
  9. ರೈಲು ಗಾಡಿ ಸಂಖ್ಯೆ 12079/12080 ಹುಬ್ಬಳ್ಳಿ-ಕೆ.ಎಸ್.ಆರ್. ಬೆಂಗಳೂರು- ಹುಬ್ಬಳ್ಳಿ, ಜನಶತಾಬ್ದಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಮಾ. 20 ರಿಂದ 31ರವರೆಗೆ ಪ್ರಯಾಣ ಸೇವೆ ಇರುವುದಿಲ್ಲ.
  10. ರೈಲು ಗಾಡಿ ಸಂಖ್ಯೆ 06539/06540 ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ವಿಷೇಶ ಎಕ್ಸ್ ಪ್ರೆಸ್ ರೈಲು ಮಾ. 20, 24, 25, 26, 27 ಮತ್ತು ಮಾ.31 ರಂದು ಪ್ರಯಾಣ ಸೇವೆ ಇರುವುದಿಲ್ಲ.
  11. ರೈಲು ಗಾಡಿ ಸಂಖ್ಯೆ 16541 ಯಶವಂತಪುರದಿಂದ ಪಂಡರಾಪುರ ವಾರದ ಎಕ್ಸ್ ಪ್ರೆಸ್ ರೈಲು ಮಾ.19 ಮತ್ತು 26 ರಂದು ಪ್ರಯಾಣ ಸೇವೆ ಇರುವುದಿಲ್ಲ.
  12. ರೈಲು ಗಾಡಿ ಸಂಖ್ಯೆ 16542 ಪಂಡರಾಪುರದಿಂದ ಯಶವಂತಪುರ ವಾರದ ಎಕ್ಸ್ ಪ್ರೆಸ್ ರೈಲು ಮಾ.20 ಮತ್ತು 27 ರಂದು ಪ್ರಯಾಣ ಸೇವೆ ಇರುವುದಿಲ್ಲ.
  13. ರೈಲು ಗಾಡಿ ಸಂಖ್ಯೆ 19667 ಉದಯಪುರದಿಂದ ಮೈಸೂರು ವಾರದ ಹಮ್ ಸಫರ್ ರೈಲು ಮಾ. 23 ಮತ್ತು 30 ರಂದು ಪ್ರಯಾಣ ಸೇವೆ ಇರುವುದಿಲ್ಲ.
  14. ರೈಲು ಗಾಡಿ ಸಂಖ್ಯೆ 19668 ಮೈಸೂರಿನಿಂದ ಉದಯಪುರ ವಾರದ ಹಮ್ ಸಫರ್ ರೈಲು ಮಾ.26 ಮತ್ತು ಏ.2 ರಂದು ಪ್ರಯಾಣ ಸೇವೆ ಇರುವುದಿಲ್ಲ ಎಂದು ಜನಸಂಪರ್ಕಾಧಿಕಾರಿ ಪ್ರಿಯಾ ಶೆಟ್ಟಿ ತಿಳಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ