NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಎಲ್ಲ ಸಂಘಟನೆಯವರು ಒಂದಾಗಿ ನೌಕರರಿಗೆ ಸಮಾನ ವೇತನ ಕೊಡಿಸಲು ಮುಂದಾಗಿ: ನೌಕರನ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಮಗೆ ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ಅತಿ ಅವಶ್ಯ ಇದೆ. ಇದರ ಬಗ್ಗೆ ಸಾರಿಗೆ ನೌಕರರ ಎಲ್ಲ ಸಂಘಟನೆಯವರು ಒಂದಾಗಿ ನೌಕರರ ಬದುಕನ್ನು ಹಸನಗೊಳಿಸಬೇಕೆಂದು ನೌಕರರೊಬ್ಬರು ಮನವಿ ಮಾಡಿದ್ದಾರೆ.

ಇಂದು ಕೆಬಿಎನ್‌ಎನ್‌ ನಾಗರಾಜು ಅವರು ನಿಗಮ ಟಿವಿಯಲ್ಲಿ ಮಾತನಾಡಿರುವುದಕ್ಕೆ ಖುಷಿಯಾಗಿದೆ. ಅವರಂತೆ ಎಲ್ಲ ಸಂಘಟನೆಗಳ ಮುಖಂಡರು ಒಂದಾಗಿ ಸರಿ ಸಮಾನ ವೇತನ ಕೇಳಿ ಎಂದು ಒತ್ತಾಯಿಸಿದ್ದಾರೆ. ನಾಗರಾಜು ಅವರಿಗೆ ಸಾರಿಗೆ ನೌಕರರ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಜತೆಗೆ ಇನ್ನುಳಿದ ಸಂಘಟನೆಗಳಲ್ಲೂ ನಾವು ಕೇಳುವುದೇನೆಂದರೆ ಇದುವರೆಗೂ ಕೆಬಿಎನ್ಎನ್‌ ವರ್ಕರ್ಸ್ ಫೆಡರೇಶನ್ ನಾಗರಾಜು ಅವರು ಮಾತನಾಡಿದ ಮಾತಿನ ಅರ್ಥವನ್ನು ತಿಳಿದುಕೊಳ್ಳಿ, ಎಲ್ಲ ಸಂಘಟನೆಯವರಲ್ಲೂ ಈ ಮೂಲಕ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇನ್ನು ನಮಗೆ ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ಅತಿ ಅವಶ್ಯವಿದೆ. ಅದರ ಬಗ್ಗೆ ಎಲ್ಲ ಸಂಘಟನೆಯವರು ಒಂದಾಗಿ ಸಾರಿಗೆ ನೌಕರರ ಬದುಕನ್ನು ಹಸನಗೊಳಿಸಬೇಕೆಂದು ತಮ್ಮಲ್ಲಿ ಎಲ್ಲ ನೌಕರರ ಪರವಾಗಿ ಕೇಳಿಕೊಳ್ಳುತ್ತೇವೆ ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಈ ಎಲ್ಲದರ ಮಧ್ಯೆ ಕೆಲ ಸಂಘಟನೆಗಳ ಅವಿವೇಕಿಗಳು ಮತ್ತೊಂದು ಸಂಘಟನೆಯನ್ನು ಹೀಯಾಳಿಸಿ ಮಾತನಾಡುವುದು ಒಂದುರೀತಿಯ ಚಾಳಿಯಾಗಿಬಿಟ್ಟಿದೆ. ಅಂತವರನ್ನು ನಾವು ಸಾರಿಗೆ ನೌಕರರು ಸೂ*ಮಕ್ಕಳು ಅಂತ ಕರೆಯುತ್ತೇವೆ. ಇದು ಮನುಷ್ಯ ಜನ್ಮ ತಿಳಿವಳಿಕೆ ಇರುವಂಥ ಜೀವನ ಬೇರೆ ಸಂಘಟನೆಯನ್ನು ಟೀಕೆ ಮಾಡುವ ಗಾಂ* ಸೂ*ಮಕ್ಕಳಿಗೆ ಚ*ಲಿಯಿಂದ ಹೊಡಿತಾರೆ ನಾಲ್ಕು ನಿಗಮದ ನೌಕರರು. ಇದು ಎಚ್ಚರಿಕೆಯ ಮಾತು ವಂದನೆಗಳೊಂದಿಗೆ ಎಂದು ಎಚ್ಚರಿಕೆ ನೀಡಿದ್ದಾರೆ.

Deva
the authorDeva

Leave a Reply

error: Content is protected !!
Latest news
ಸರ್ಕಾರಿ ನೌಕರ ಪರೋಕ್ಷವಾಗಿ ಬೇರೊಬ್ಬರ ಮೂಲಕ ಲಂಚ ಪಡೆದರೂ ಆತ ತಪ್ಪಿತಸ್ಥನೆ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ಇಂದಿನಿಂದ ಜಾರಿ: ಕರೆಂಟ್‌ ಬಿಲ್‌ಕೊಟ್ಟ ದಿನದಿಂದ ರಜೆ ಹೊರತುಪಡಿಸಿ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಸರ್ಕಾರಿ ಸಾರಿಗೆ ಚಾಲನಾ, ತಾಂತ್ರಿಕಾ ಸಿಬ್ಬಂದಿ ಕಾರ್ಮಿಕರಲ್ಲ: “ಸಂಸ್ಥೆ ನಿಯಮಗಳ ಮೂಲಕ ಯಾರು ನೇಮಕವಾಗಿದ್ದಾರೋ ಅವರೇ ಅ... ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆ ಎಂಡಿಗಳಿಗೆ ಪತ್ರ ಬರೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಳೆ ವೇತನ ಹೆಚ್ಚಳದ 11 ತಿಂಗಳ ಹಿಂಬಾಕಿಯ ವ್ಯತ್ಯಾಸ ತಿಳಿಯಲು ಸಾರಿಗೆ ನೌಕರರಿಂದ NWKRTC ಎಂಡಿ ಭೇಟಿ GBA East ತ್ಯಾಜ್ಯ ವಿಲೇವಾರಿ ಅಕ್ರಮ: 6 ವಾಹನಗಳ ವಶ- FIR ದಾಖಲು NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು