ಬೆಂಗಳೂರು: ನಮಗೆ ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ಅತಿ ಅವಶ್ಯ ಇದೆ. ಇದರ ಬಗ್ಗೆ ಸಾರಿಗೆ ನೌಕರರ ಎಲ್ಲ ಸಂಘಟನೆಯವರು ಒಂದಾಗಿ ನೌಕರರ ಬದುಕನ್ನು ಹಸನಗೊಳಿಸಬೇಕೆಂದು ನೌಕರರೊಬ್ಬರು ಮನವಿ ಮಾಡಿದ್ದಾರೆ.

ಇಂದು ಕೆಬಿಎನ್ಎನ್ ನಾಗರಾಜು ಅವರು ನಿಗಮ ಟಿವಿಯಲ್ಲಿ ಮಾತನಾಡಿರುವುದಕ್ಕೆ ಖುಷಿಯಾಗಿದೆ. ಅವರಂತೆ ಎಲ್ಲ ಸಂಘಟನೆಗಳ ಮುಖಂಡರು ಒಂದಾಗಿ ಸರಿ ಸಮಾನ ವೇತನ ಕೇಳಿ ಎಂದು ಒತ್ತಾಯಿಸಿದ್ದಾರೆ. ನಾಗರಾಜು ಅವರಿಗೆ ಸಾರಿಗೆ ನೌಕರರ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಜತೆಗೆ ಇನ್ನುಳಿದ ಸಂಘಟನೆಗಳಲ್ಲೂ ನಾವು ಕೇಳುವುದೇನೆಂದರೆ ಇದುವರೆಗೂ ಕೆಬಿಎನ್ಎನ್ ವರ್ಕರ್ಸ್ ಫೆಡರೇಶನ್ ನಾಗರಾಜು ಅವರು ಮಾತನಾಡಿದ ಮಾತಿನ ಅರ್ಥವನ್ನು ತಿಳಿದುಕೊಳ್ಳಿ, ಎಲ್ಲ ಸಂಘಟನೆಯವರಲ್ಲೂ ಈ ಮೂಲಕ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು ನಮಗೆ ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ಅತಿ ಅವಶ್ಯವಿದೆ. ಅದರ ಬಗ್ಗೆ ಎಲ್ಲ ಸಂಘಟನೆಯವರು ಒಂದಾಗಿ ಸಾರಿಗೆ ನೌಕರರ ಬದುಕನ್ನು ಹಸನಗೊಳಿಸಬೇಕೆಂದು ತಮ್ಮಲ್ಲಿ ಎಲ್ಲ ನೌಕರರ ಪರವಾಗಿ ಕೇಳಿಕೊಳ್ಳುತ್ತೇವೆ ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ.
ಈ ಎಲ್ಲದರ ಮಧ್ಯೆ ಕೆಲ ಸಂಘಟನೆಗಳ ಅವಿವೇಕಿಗಳು ಮತ್ತೊಂದು ಸಂಘಟನೆಯನ್ನು ಹೀಯಾಳಿಸಿ ಮಾತನಾಡುವುದು ಒಂದುರೀತಿಯ ಚಾಳಿಯಾಗಿಬಿಟ್ಟಿದೆ. ಅಂತವರನ್ನು ನಾವು ಸಾರಿಗೆ ನೌಕರರು ಸೂ*ಮಕ್ಕಳು ಅಂತ ಕರೆಯುತ್ತೇವೆ. ಇದು ಮನುಷ್ಯ ಜನ್ಮ ತಿಳಿವಳಿಕೆ ಇರುವಂಥ ಜೀವನ ಬೇರೆ ಸಂಘಟನೆಯನ್ನು ಟೀಕೆ ಮಾಡುವ ಗಾಂ* ಸೂ*ಮಕ್ಕಳಿಗೆ ಚ*ಲಿಯಿಂದ ಹೊಡಿತಾರೆ ನಾಲ್ಕು ನಿಗಮದ ನೌಕರರು. ಇದು ಎಚ್ಚರಿಕೆಯ ಮಾತು ವಂದನೆಗಳೊಂದಿಗೆ ಎಂದು ಎಚ್ಚರಿಕೆ ನೀಡಿದ್ದಾರೆ.
Related










