NEWSನಮ್ಮಜಿಲ್ಲೆನಮ್ಮರಾಜ್ಯ

ಪತ್ರಪಥ: ಇವನ್ನು ಮೊದಲು ಪಕ್ಕಕ್ಕಿಡಿ, ವಜಾಗೊಂಡಿರುವ ಕಾಯಂ ನೌಕರರ ಮರು ನೇಮಕಾತಿಗೆ ಮೊದಲು ಸ್ಟೆಪ್ ತಕೊಳ್ಳಿ

ವಿಜಯಪಥ ಸಮಗ್ರ ಸುದ್ದಿ

ರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಸಂಘಟನೆಯ ಮುಖ್ಯಸ್ಥರ ಪಾದಗಳಿಗೆ ನಮಸ್ಕಾರ.

ದಯವಿಟ್ಟು ನಿಮ್ಮ ವೇತನ ಪರಿಷ್ಕರಣೆ, ವೇತನ ಆಯೋಗ, ಸರ್ಕಾರಿ ನೌಕರರ ಸರಿ ಸಮನಾದಂತ ವೇತನ, ಇವನ್ನು ಮೊದಲು ಪಕ್ಕಕ್ಕಿಡಿ. ವಜಾಗೊಂಡಿರುವ ಕಾಯಂ ನೌಕರರ ಮರು ನೇಮಕಾತಿಗೆ ಮೊದಲು ಸ್ಟೆಪ್ ತಕೊಳ್ಳಿ.

ಸರ್ಕಾರ ಮಳೆನಿಂತ ನಂತರ ಬಿಬಿಎಂಪಿ ಚುನಾವಣೆ, ನಂತರ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ. ಅದಾದ ನಂತರ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಹೋದರೆ ನೀತಿ ಸಂಹಿತೆ ನೆಪದಲ್ಲಿ ವೇತನ ಪರಿಷ್ಕರಣಿಯೂ ಗೋವಿಂದ. ವಜಾಗೊಂಡಿರುವವರ ಕಥೆಯು ಗೋವಿಂದ.

ಹಿಂದಿನ ಸರ್ಕಾರದಲ್ಲೇ ಹಿಂಬಾಕಿ ತಗೊಳ್ಳಬೇಕಿತ್ತು ನಾವು ಕೊಡೋದಿಕ್ಕೆ ಸಾಧ್ಯ ಇಲ್ಲ. ಸಂಸ್ಥೆಯು ನಷ್ಟದಲ್ಲಿದೆ ಹಾಗಾಗಿ ಮಾನವೀಯತೆ ದೃಷ್ಟಿಯಿಂದ ಬೇಕಾದರೆ ಹಿಂಬಾಕಿ ಇಲ್ದೆ ಬೇಷರತ್ ಮರು ನೇಮಕಾತಿ ಮಾಡಿಕೊಳ್ಳುತ್ತೇವೆ. ಅಂತೇನಾದ್ರೂ ಮುಂದೆ ಬರುವ ಸರ್ಕಾರ ಅಂದ್ರೆ. ಏಳೆಂಟು ತಿಂಗಳ ಸಂಬಳಕ್ಕೂ ಚೊಂಬು.

ಈಗಾಗಲೇ ಜಂಟಿ ಮೆಮೋಗೆ ಸಹಿ ಮಾಡಿದ್ದವರದೇ ಸರಿ ಹೋಯಿತು ಅಂತ ಹಲವರು ವಜಾಗೊಂಡಿರುವವರು ಅಂದುಕೊಂಡು ಹತ್ತನೇ ತಾರೀಖಿನ ನಂತರ ಜಂಟಿ ಮೆಮೋಗೆ ಸಹಿ ಮಾಡಲು ರೆಡಿಯಾಗುತ್ತಿದ್ದಾರೆ. ಅಷ್ಟರೊಳಗೆ ದಯವಿಟ್ಟು ಏನಾದರೂ ಮಾಡಿ.

ಇಂತಿ ನೊಂದ ವಜಾಗೊಂಡ ನೌಕರ ಮ…

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ