NEWSನಮ್ಮಜಿಲ್ಲೆ

ಮೈಸೂರು ಜಿಲ್ಲೆಯಲ್ಲಿ ಕೊರೊನಾ ರಣಕೇಕೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ರಾಜ್ಯದಲ್ಲಿ ಕೊರೊನಾ ವಿಶ್ವಮಾರಿ ದಿನದಿಂದ ದಿನಕ್ಕೆ ಹೆಚ್ಚಾಗಿ ಅಬ್ಬರಿಸುತ್ತಿದ್ದು, ಅದು ರಾಜ್ಯದ ಅರಮನೆ ನಗರಿ  ಮೈಸೂರು ನಗರ ಹಾಗೂ ಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 4217 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು, 1517 ಮಂದಿ ಗುಣಮುಖರಾಗಿದ್ದಾರೆ. ಇನ್ನು 2558 ಮಂದಿ ನಿಗದಿತ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 142 ಸೋಂಕಿತರು ಮೃತಪಟ್ಟಿದ್ದಾರೆ.

ಇನ್ನು ಶುಕ್ರವಾರ 204 ಮಂದಿ ಹೊಸದಾಗೊ ಸೋಂಕಿಗೆ ಒಳಗಾಗಿದ್ದು, 302 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.  5 ಮಂದಿಯನ್ನು ಕೊರೊನಾ ಬಲಿಪಡೆದಿದೆ.

ಜಿಲ್ಲೆಯ ನಗರ ಮತ್ತು ತಾಲೂಕುವಾರು ಸೋಂಕಿತರ ವಿವರ ಇಲ್ಲಿದೆ.

 ಎಚ್ ಡಿ ಕೋಟೆ ತಾಲೂಕು: 61 ಪಾಸಿಟಿವ್ 36 ಡಿಸ್‌ಚಾರ್ಜ್ 25 ಆ್ಯಕ್ಟೀವ್ ಪ್ರಕರಣ

ಹುಣಸೂರು ತಾಲೂಕು: 81 ಪಾಸಿಟಿವ್ 38 ಡಿಸ್‌ಚಾರ್ಜ್ 01 ಸಾವು 42 ಆ್ಯಕ್ಟೀವ್ ಪ್ರಕರಣ

ಕೆ ಆರ್ ನಗರ ತಾಲೂಕು: 66 ಪಾಸಿಟಿವ್ 32 ಡಿಸ್‌ಚಾರ್ಜ್ 02 ಸಾವು 32 ಆ್ಯಕ್ಟೀವ್ ಪ್ರಕರಣ

ಮೈಸೂರು ನಗರ: 3613 ಪಾಸಿಟಿವ್ 1171 ಡಿಸ್‌ಚಾರ್ಜ್ 127 ಸಾವು 2315 ಆ್ಯಕ್ಟೀವ್ ಪ್ರಕರಣ

ಮೈಸೂರು ತಾಲೂಕು: 88 ಪಾಸಿಟಿವ್ 39 ಡಿಸ್‌ಚಾರ್ಜ್ 02 ಸಾವು 47 ಆ್ಯಕ್ಟೀವ್ ಪ್ರಕರಣ

ನಂಜನಗೂಡು ತಾಲೂಕು: 164 ಪಾಸಿಟಿವ್ 123 ಡಿಸ್‌ಚಾರ್ಜ್ 04 ಸಾವು 37 ಆ್ಯಕ್ಟೀವ್ ಪ್ರಕರಣ

ನಂಜನಗೂಡು ಗ್ರಾಮಾಂತರ: 11 ಪಾಸಿಟಿವ್ 11 ಡಿಸ್‌ಚಾರ್ಜ್

 ಪಿರಿಯಾಪಟ್ಟಣ ತಾಲೂಕು: 18 ಪಾಸಿಟಿವ್ 08 ಡಿಸ್‌ಚಾರ್ಜ್ 10 ಆ್ಯಕ್ಟೀವ್ ಪ್ರಕರಣ

ಟಿ ನರಸೀಪುರ ತಾಲೂಕು: 115 ಪಾಸಿಟಿವ್ 59 ಡಿಸ್‌ಚಾರ್ಜ್ 06 ಸಾವು 50 ಆ್ಯಕ್ಟೀವ್ ಪ್ರಕರಣ

Leave a Reply

error: Content is protected !!
LATEST
ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಗಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ ಸಲ್ಲಿಸಿದ ಕೆಎಚ್‌ಎಂ ಹೈಕೋರ್ಟ್ ಬಿಗ್ ಶಾಕ್ ಜತೆಗೆ ಸಿಎಂ ಸಿದ್ದರಾಮಯ್ಯಗೆ ನಾಳೆ ಕೂಡ ಮಹತ್ವದ ದಿನ ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ- ಗವರ್ನರ್ ಆದೇಶ ಎತ್ತಿ ಹಿಡಿದ ಹೈಕೋರ್ಟ್‌ ಬೆಂಗಳೂರು ಗ್ರಾಮಾಂತರ: ಉನ್ನತ ಗ್ರಾಮ ಅಭಿಯಾನದಡಿ ಜಿಲ್ಲೆಯ 14 ಗ್ರಾಮಗಳು ಆಯ್ಕೆ: ಜಿಲ್ಲಾಧಿಕಾರಿ ಡಾ.ಶಿವಶಂಕರ್ ಮಾನಸಿಕ ಆರೋಗ್ಯ ಸಮಾಲೋಚಕರ  ಹುದ್ಧೆಗೆ ಅರ್ಜಿ ಆಹ್ವಾನ ಬಿಬಿಎಂಪಿ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಮೃತ KSRTC ಚಾ.ನಗರ ವಿ.ಕಾರ್ಯಾಗಾರದಿಂದ ಅಕ್ರಮವಾಗಿ ಖಾಸಗಿಯವರಿಗೆ ರವಾನೆಯಾದ ಇಂಜಿನ್‌ ಟ್ರಾಲಿ, ಸ್ಟ್ಯಾಂಡ್‌ ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ...