Tag Archives: K R Pete

CRIMENEWSನಮ್ಮಜಿಲ್ಲೆ

K.R.ಪೇಟೆ – ದಲಿತ ಯುವಕ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್: ಕೊಲೆ ಕೇಸ್‌ ದಾಖಲು

ಕೃಷ್ಣರಾಜಪೇಟೆ: ತಾಲೂಕಿನ ಕತ್ತರಘಟ್ಟ ಗ್ರಾಮದ ಹುಲ್ಲಿನ ಮೆದೆಯಲ್ಲಿ ದಲಿತ ಯುವಕ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಗ್ರಾಮಾಂತರ ಠಾಣೆಯಲ್ಲಿ ಗ್ರಾಮದ ಸವರ್ಣಿಯ ಯುವಕನ ವಿರುದ್ಧ ಕೊಲೆ...

ಓದು ಮುಂದುವರಿಸಿ
CRIMENEWSನಮ್ಮಜಿಲ್ಲೆ

ಹುಲ್ಲಿನ ಮೆದೆಗೆ ಬಿದ್ದಿದ್ದ ಬೆಂಕಿ ಆರಿಸಲು ಹೋದ ಯುವಕ ಸಜೀವ ದಹನ

ಕೆ.ಆರ್.ಪೇಟೆ: ಹುಲ್ಲಿನ ಮೆದೆಗೆ ಆಕಸ್ಮಿಕವಾಗಿ ಬಿದ್ದಿದ್ದ ಬೆಂಕಿ ಆರಿಸಲು ಹೋಗಿ ಯುವಕನೊಬ್ಬ ಸಜೀವ ದಹನಗೊಂಡಿರುವ ಘಟನೆ ಕತ್ತರಘಟ್ಟ ಗ್ರಾಮದಲ್ಲಿ ನಡೆದಿದೆ. ಕತ್ತರಘಟ್ಟ ಗ್ರಾಮದ ಸಿದ್ದಯ್ಯ ಎಂಬುವರ ಮಗ...

ಓದು ಮುಂದುವರಿಸಿ
NEWSನಮ್ಮಜಿಲ್ಲೆಶಿಕ್ಷಣ

ವಿದ್ಯಾರ್ಥಿಗಳು ಶ್ರದ್ಧಾಯಿಂದ ವ್ಯಾಸಂಗ ಮಾಡಿದರೆ ಸಾಧನೆ: ಶಾಸಕ ಮಂಜು ಅಭಿಮತ

ಕೆ.ಆರ್.ಪೇಟೆ: ವಿದ್ಯಾರ್ಥಿಗಳು ಶ್ರದ್ಧಾಯಿಂದ ವ್ಯಾಸಂಗ ಮಾಡಿ ಸಾಧನೆ ಮಾಡಬೇಕು. ಶಿಸ್ತು, ಸಂಯಮ, ವಿನಯವಂತಿಕೆ ಹಾಗೂ ಸೇವಾ ಮನೋಭಾವನೆಯು ಜೀವನದ ಉಸಿರಾಗಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು....

ಓದು ಮುಂದುವರಿಸಿ
NEWSನಮ್ಮಜಿಲ್ಲೆಶಿಕ್ಷಣ

ಕೆ.ಆರ್.ಪೇಟೆ: SSLC ಟಾಪರ್‌ ಜೆ.ಧೃತಿಗೆ ಮಾಜಿ ಸಚಿವದ್ವಯರಿಂದ ಸನ್ಮಾನ

ಕೆ.ಆರ್.ಪೇಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರಾಗಿ ಹೊರಹೊಮ್ಮಿರುವ ಜೆ.ಧೃತಿ ಅವರನ್ನು ಮಾಜಿ ಶಿಕ್ಷಣ ಸಚಿವ ಅಡಗೂರು ಎಚ್.ವಿಶ್ವನಾಥ್ ಹಾಗೂ ಮತ್ತೊಬ್ಬ ಮಾಜಿ ಸಚಿವ ಡಾ. ನಾರಾಯಣಗೌಡ ಸನ್ಮಾನಿಸಿ...

ಓದು ಮುಂದುವರಿಸಿ
NEWSVideosಕ್ರೀಡೆನಮ್ಮರಾಜ್ಯ

ಕೆ.ಆರ್.ಪೇಟೆ: ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ- ವಿಜೇತ ಮೂವರಿಗೆ ಬೈಕ್‌ ನಗದು ಬಹುಮಾನ

50 ಜೋಡಿ ಹಳ್ಳಿಕಾರ್ ಎತ್ತು- ಹೋರಿಗಳು ಸ್ಪರ್ಧೆಯಲ್ಲಿ ಭಾಗಿ ಕೆ.ಆರ್.ಪೇಟೆ: ಗ್ರಾಮೀಣ ಭಾಗದ ಕ್ರೀಡೆಗಳು ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಅಘಲಯ ಗ್ರಾಮದ ಯುವ ಮುಖಂಡ ಅಜಯ್...

ಓದು ಮುಂದುವರಿಸಿ
NEWSನಮ್ಮಜಿಲ್ಲೆಶಿಕ್ಷಣ

ಆಸ್ತಿಪಾಸ್ತಿ ದಾಖಲೆಗಳ ಸಂರಕ್ಷಣೆ ಮಹತ್ವ- ಉಪಯೋಗದರಿವಿರಬೇಕು: ಮಂಜುನಾಥ್

ಕೆ.ಆರ್.ಪೇಟೆ: ನಮ್ಮ ದೇಶ ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿಯ ಸಂರಕ್ಷಣೆ ಮಾಡಿ ನಮ್ಮ ನೆಲದ ಇತಿಹಾಸ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಜೀವಂತ ವಸ್ತುಗಳಾದ ಪತ್ರಗಳೇ...

ಓದು ಮುಂದುವರಿಸಿ
NEWSನಮ್ಮಜಿಲ್ಲೆಶಿಕ್ಷಣ

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಶಿಕ್ಷಕ ದಂಪತಿ ಪುತ್ರಿ ಧೃತಿ ರಾಜ್ಯಕ್ಕೆ ಪ್ರಥಮ

ಕೃಷ್ಣರಾಜಪೇಟೆ: ಸರ್ಕಾರಿ ಶಾಲೆಯ ದಂಪತಿಯ ಪುತ್ರಿ SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಗಸರಹಳ್ಳಿ ಗ್ರಾಮದ ನಿವಾಸಿಗಳಾದ ಜ್ಞಾನೇಶ್ ಹಾಗೂ ರಶ್ಮಿ...

ಓದು ಮುಂದುವರಿಸಿ
error: Content is protected !!
Latest news
7ಕೋಟಿಗೂ ಹೆಚ್ಚು ಮಂದಿಗೆ ಸಿಹಿಸುದ್ದಿ: UPI-ATMನಲ್ಲಿ ಶೇ.75ರಷ್ಟು ಪಿಎಫ್‌ ಹಣ ವಿತ್‌ಡ್ರಾಗೆ ಅವಕಾಶ- ಜೂನ್ ಅಂತ್ಯದ... ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಪ್ರಕರಣದ ಪ್ರಮುಖ ಆರೋಪಿ: ಕಾಲಿಗೆ ಹಾಡುಹಗಲೇ ಗುಂಡು ಹಾರಿಸಿ ಬಂಧಿಸಿದ ಪೊಲೀಸರು KSRTC: ಸಾರಿಗೆ ನಿಗಮದ ನೌಕರರಿಗೆ ಗಳಿಕೆ ರಜೆ (EL) ನಗದೀಕರಣ ಸೌಲಭ್ಯ ವಿಸ್ತರಿಸಿ ಎಂಡಿ ಆದೇಶ KSRTC: ಶೇ.1.5ರಷ್ಟು ಹೆಚ್ಚಳದ ತುಟ್ಟಿಭತ್ಯೆ ಜೂನ್‌ ವೇತನದಲ್ಲಿ ಅನುಷ್ಠಾನಗೊಳಿಸಿ ನೌಕರರಿಗೆ ಪಾವತಿಸಲು ಎಂಡಿ ಆದೇಶ 'ಕರ್ತವ್ಯ' ಆಪ್ ನೋಂದಣಿ ಶೇ.70.6 ರಷ್ಟು ಪ್ರಗತಿ - ಮಾಧ್ಯಮಗಳ ವರದಿಗೆ ಸರ್ಕಾರದ ಸ್ಪಷ್ಟನೆ ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ