NEWSನಮ್ಮರಾಜ್ಯಶಿಕ್ಷಣ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ- ಯಾವ ಜಿಲ್ಲೆಗೆ ಯಾವ ಸ್ಥಾನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು:  ಕರ್ನಾಟಕದಲ್ಲಿ 2025̲ 26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು (ಏ.9) ಗುರುವಾರ ಅಧಿಕೃತವಾಗಿ ಪ್ರಕಟಗೊಂಡಿದೆ. ಈ ಫಲಿತಾಂಶದಲ್ಲಿ ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಎಂಬುದರ ಬಗ್ಗೆ ಪೂರ್ಣ ಮಾಹಿತಿಯನ್ನು ನಾವು ಕೊಟ್ಟಿದ್ದೇವೆ ನೋಡಿ.

* ಉಡುಪಿ – ಶೇಕಡಾ 93.90
* ದಕ್ಷಿಣ ಕನ್ನಡ – ಶೇಕಡಾ 93.57
* ಬೆಂಗಳೂರು ದಕ್ಷಿಣ – ಶೇಕಡಾ 85.36
* ಕೊಡಗು – ಶೇಕಡಾ 83.84
* ಬೆಂಗಳೂರು ಉತ್ತರ – ಶೇಕಡಾ 83.31
* ಉತ್ತರ ಕನ್ನಡ ಜಿಲ್ಲೆ – ಶೇಕಡಾ 82.93
* ಶಿವಮೊಗ್ಗ – ಶೇಕಡಾ 79.91

* ಬೆಂಗಳೂರು ಗ್ರಾಮಾಂತರ – ಶೇಕಡಾ 79.70
* ಚಿಕ್ಕಮಗಳೂರು – ಶೇಕಡಾ 79.56
* ಹಾಸನ – ಶೇಕಡಾ 77.56
* ಚಿಕ್ಕಬಳ್ಳಾಪುರ – ಶೇಕಡಾ 75.80
* ಮೈಸೂರು – ಶೇಕಡಾ 74.30
* ಚಾಮರಾಜನಗರ – ಶೇಕಡಾ 73.97
* ಮಂಡ್ಯ – ಶೇಕಡಾ 73.27

* ಬಾಗಲಕೋಟೆ – ಶೇಕಡಾ 72.83
* ಕೋಲಾರ – ಶೇಕಡಾ 72.45
* ಧಾರವಾಡ – ಶೇಕಡಾ 72.32
* ತುಮಕೂರು – ಶೇಕಡಾ 72.02
* ರಾಮನಗರ – ಶೇಕಡಾ 69.71
* ದಾವಣಗೆರೆ – ಶೇಕಡಾ 69.45

* ಹಾವೇರಿ – ಶೇಕಡಾ 76.56
* ಬೀದರ್ – ಶೇಕಡಾ 67.31
* ಕೊಪ್ಪಳ – ಶೇಕಡಾ 67.20
* ಚಿಕ್ಕೋಡಿ – ಶೇಕಡಾ 66.76
* ಗದಗ – ಶೇಕಡಾ 66.64
* ಬೆಳಗಾವಿ – ಶೇಕಡಾ 65.37

* ಬಳ್ಳಾರಿ – ಶೇಕಡಾ 64.41
* ಚಿತ್ರದುರ್ಗ – ಶೇಕಡಾ 59.87
* ವಿಜಯಪುರ – ಶೇಕಡಾ 58.81
* ರಾಯಚೂರು – ಶೇಕಡಾ 58.75
* ಕಲಬುರಗಿ – ಶೇಕಡಾ 55.70
* ಯಾದಗಿರಿ ಜಿಲ್ಲೆ ಶೇಕಡಾ 48.45

ಕರ್ನಾಟಕದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 18ರಿಂದ ಮಾರ್ಚ್ 17ರ ವರೆಗೆ ನಡೆದವು. ಒಟ್ಟು 1,217 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದು, ಇದರಲ್ಲಿ 5,174 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು.

ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ
* ವಿಜ್ಞಾನ (Science)- 2,92,645
* ವಾಣಿಜ್ಯ (Commerce) – 2,11,174
* ಆರ್ಟ್ಸ್‌ (Arts) – 1,42,982

Megha
the authorMegha

Leave a Reply

error: Content is protected !!
Latest news
ಭಟ್ಕಳ: ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿ ಒಂದೇ ಕುಟುಂಬದ 8 ಮಂದಿ ಮೃತ- ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಹೈ ಕೋರ್ಟ್‌ CJಗೆ ಪತ್ರ ಬರೆದ ನೌಕರರು: ಸಮಾನ ಕೆಲಸಕ್ಕೆ ಸಮಾನ ವೇತನ ಬೇಕು! ಸಾರಿಗೆ ನಿಗಮ ನೌಕರರಿಗೆ ನ್ಯಾಯ ಬೇಕು! ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿಗಾಗಿ ಪತ್ರ ಚಳವಳಿಗೆ ಮುಂದಾದ ಸಾರಿಗೆ ನೌಕರರು: ಹೈ ಕೋರ್ಟ್‌ ಸಿಜೆಗೆ ಲೆಟರ್ ಬರೆಯಲು ... ತಂದೆ-ತಾಯಿ ಇಬ್ಬರೂ IAS ಆಗಿದ್ದರೆ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಏಕೆ ಮುಂದುವರಿಯ -ಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ಪ್... KARNATAKA GOVT: ಕಾರ್ಮಿಕರ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ- ಮೇ 22ರಿಂದಲೇ ಜಾರಿ- ಕಾರ್ಮಿಕ ಅಧಿಕಾರಿ ತುಳಸ... ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್‌ ಸ್ಫೋಟ: 90 ಜನರು ಮೃತ, 100ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ KSRTC ತುಮಕೂರು ಡಿಸಿಗೆ ಲಂಚ ಸಂಗ್ರಹ ಆರೋಪ: ಸಂಬಂಧಿಕರ ಫೋನ್‌ ಪೇ ಬಳಸಿ ಸಿಕ್ಕ ಬಿದ್ದ ನೌಕರ ಆತ್ಮಹತ್ಯೆಗೆ ಯತ್ನ- ಪಾರ... ಬಿಎಂಟಿಸಿ ಹೊಸ ವೇಗದೂತ ಬಸ್‌ಗಳ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು ನಿವೇಶನ ರಹಿತ 500 ಬಡ ಕುಟುಂಬಗಳಿಗೆ ಜೂನ್ ತಿಂಗಳಲ್ಲಿ ನಿವೇಶನ ವಿತರಣೆ: ಸಚಿವ ಮುನಿಯಪ್ಪ