Archives

NEWSVideosಮೈಸೂರುಸಂಸ್ಕೃತಿ

ಬೀಡನಹಳ್ಳಿ: ಏಳೂರಲ್ಲಿ ಏಕಕಾಲಕ್ಕೆ ಅದ್ದೂರಿಯಾಗಿ ಜರುಗಿದ ಮಾರಿಹಬ್ಬ, ತಂಬಿಟ್ಟಿನಾರತಿ ಬೆಳಗಿದ ಹೆಂಗಳೆಯರು

ಬನ್ನೂರು: ಪ್ರತಿ ವರ್ಷ ಬೀಡನಹಳ್ಳಿ ಸೇರಿದಂತೆ ಏಕಕಾಲಕ್ಕೆ ನಡೆಯುವ ಏಳೂರಿನ ಮಾರಿಹಬ್ಬ ಮಂಗಳವಾರ (ಫೆ.10) ಮತ್ತು ಬುಧವಾರ (ಫೆ.11) ಆಯಾಯ ಗ್ರಾಮಗಳಲ್ಲಿ ವಿಜೃಂಭಣೆಯಿಂದ ನೆರವೇರಿತು. ಮೈಸೂರು ಜಿಲ್ಲೆ...

NEWSVideosನಮ್ಮರಾಜ್ಯ

KSRTC ನೌಕರರ ಸಮಸ್ತ ಸಂಘಟನೆಗಳು ಒಂದಾಗಿ ಹೋರಾಟಕ್ಕೆ ದುಮುಕುವ ಕಾಲ ಸನ್ನಿಹಿತ: ಸಿಎಂ ನಿರಂಕುಶ ಪ್ರಭುತ್ವಕ್ಕೆ ಬೀಳಲಿದೆ ಅಂಕುಶ!- ಗುಡುಗಿದ ಶರ್ಮಾಜಿ

ಸಾರಿಗೆ ನೌಕರರ ಒಕ್ಕೂಟ ಹಾಗೂ ಜಂಟಿ ಕ್ರಿಯಾ ಸಮಿತಿ  ಒಂದಾಗಿ ಹೋರಾಟ ಮಾಡಲು ಶರ್ಮಾಜಿ ನೇತೃತ್ವ ಈ ಜನವರಿ ಕೊನೆ ವಾರದಲ್ಲಿ ಆಗಬಹುದು ಸಾರಿಗೆ ನೌಕರರ ಬೃಹತ್‌...

NEWSVideosನಮ್ಮರಾಜ್ಯ

ಸಾರಿಗೆ ನೌಕರರಿಗಾಗಿ ಒಗ್ಗಟ್ಟಾಗಬೇಕು- ಅದನ್ನು ಬಿಟ್ಟು ನೌಕರರ ದಾರಿ ತಪ್ಪಿಸಬೇಡಿ- ಕಂಡಕ್ಟರ್‌ ಜಯಂತ್‌ ಮರ್ಗಿ ಮನವಿ

ಬೆಂಗಳೂರು: ಸರ್ಕಾರಿ ನೌಕರರು ವೇತನ ಹೆಚ್ಚಳ ಸಂಬಂಧ ಹೋರಾಟ ಮಾಡಿ ವರ್ಗಾವಣೆ, ಅಮಾನತು ಮತ್ತು ವಜಾ ಹಾಗೂ ಪೊಲೀಸ್‌ ಕೇಸ್‌ ಹಾಕಿಸಿಕೊಂಡಿರುವುದು ಇತಿಹಾಸದಲ್ಲೇ ಇಲ್ಲ. ಆದರೆ ಹೋರಾಟದ...

CRIMENEWSVideosನಮ್ಮರಾಜ್ಯ

KSRTC ಚಾಮರಾಜನಗರ ಡಿಸಿ ಭ್ರಷ್ಟಾಚಾರ: ಬಯಲಿಗೆಳೆದ KRS ಪಕ್ಷ- ಅಮಾನತು ಮಾಡದಿದ್ದರೆ ಸನ್ಮಾನ ಮಾಡುವ ಎಚ್ಚರಿಕೆ

ಮಧ್ಯವರ್ತಿ ಕಚೇರಿ ಸಿಬ್ಬಂದಿಗಳ  ಜತೆಗೂಡಿ ಕರ್ತವ್ಯ ಲೋಪ ಎಸಗಿ, ನಕಲಿ ದಾಖಲೆ ಸೃಷ್ಟಿಸಿ ಭ್ರಷ್ಟಾಚಾರ ಎಸಗಿರುವುದು ಮತ್ತು ಸಾರಿಗೆ ಸಂಸ್ಥೆಗೆ ನಷ್ಟವುಂಟು ಮಾಡಿರುವುದು  ಇಲಾಖಾ ವಿಚಾರಣೆಯಲ್ಲಿ  ದೃಢಪಟ್ಟಿದೆ....

CRIMENEWSVideosನಮ್ಮಜಿಲ್ಲೆ

KSRTC ಚಾಲಕ ನಿರ್ವಾಹಕರ ಮೇಲೆ ಮನಸ್ಸೋ ಇಚ್ಛೆ ಕಿಡಿಗೇಡಿಗಳಿಂದ ಹಲ್ಲೆ- ಒದ್ದು ಒಳಗಾಕಲು ಮಹಿಳಾ ಪ್ರಯಾಣಿಕರ ಆಗ್ರಹ

ರಾಮನಗರ: ಜಿಲ್ಲೆಯ ರಾಮನಗರ ತಾಲೂಕು ಕೂಟಗಲ್ ಹೋಬಳಿ ಲಕ್ಷ್ಮೀಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕರ ಮೇಲೆ ಕಿಡಿಗೇಡಿಗಳು ಮನಸ್ಸೋಯಿಚ್ಛೆ ಹಲ್ಲೆ ಮಾಡಿರುವ ಘಟನೆ...

CRIMENEWSVideosನಮ್ಮರಾಜ್ಯ

KSRTC ಶಿವಮೊಗ್ಗ: ಮುದುಕಿ ಹಲ್ಲಿನಂತೆ ಅಲ್ಲಾಡುವ ಬಸ್‌ಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಕೊಟ್ಟಿರುವ ಆರ್‌ಟಿಒ ಅಧಿಕಾರಿಗಳು- ಲಂಚ ಎಷ್ಟು ತೆಗೆದುಕೊಂಡರೋ?

ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿವಮೊಗ್ಗ ವಿಭಾಗದ ಬಸ್ ಸಂಖ್ಯೆ KA-57, F-1319 ಮತ್ತು KA -57, F-490 ಈ ವಾಹನಗಳು ಹಾಳಾಗಿದ್ದು, ಪ್ರಯಾಣಿಕರ...

1 2 4
Page 1 of 4
error: Content is protected !!